G. L. P. S. Mulinja

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
G. L. P. S. Mulinja
വിലാസം
Mulinja

Uppala പി.ഒ.
,
671322
സ്ഥാപിതം1951
വിവരങ്ങൾ
ഫോൺ04998 240341
ഇമെയിൽ11217mulinja@gmail.com
കോഡുകൾ
സ്കൂൾ കോഡ്11217 (സമേതം)
യുഡൈസ് കോഡ്32010100505
വിക്കിഡാറ്റQ64398745
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല മഞ്ചേശ്വരം
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്മഞ്ചേശ്വരം Manjeswar
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംമംഗൽപാടി MANGALPADY പഞ്ചായത്ത് (Panchayath)
വാർഡ്4
സ്കൂൾ ഭരണ വിഭാഗം
സ്കൂൾ ഭരണ വിഭാഗംസർക്കാർ
സ്കൂൾ വിഭാഗംപൊതുവിദ്യാലയം GENERAL SCHOOL
പഠന വിഭാഗങ്ങൾ
എൽ.പി
സ്കൂൾ തലം1 മുതൽ 4 വരെ 1 to 4
മാദ്ധ്യമംമലയാളം MALAYALAM, കന്നട KANNADA
സ്ഥിതിവിവരക്കണക്ക്
ആൺകുട്ടികൾ44
പെൺകുട്ടികൾ43
ആകെ വിദ്യാർത്ഥികൾ87
അദ്ധ്യാപകർ9 (2daily wages)
സ്കൂൾ നേതൃത്വം
പ്രധാന അദ്ധ്യാപികChithravathi M
പി.ടി.എ. പ്രസിഡണ്ട്Ibrahim
എം.പി.ടി.എ. പ്രസിഡണ്ട്Vijayalakshmi
അവസാനം തിരുത്തിയത്
13-02-202211217


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ



കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS Mulinja . 1951 ലാണ് ഈ വിദ്യാലയം സ്ഥാപിതമായത്. മംഗൽപാടി MANGALPADY പഞ്ചായത്തിലെ Mulinja എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.

HISTORY

ನಮ್ಮೀ ಮುಳಿಂಜ ಜಿ. ಎಲ್.ಪಿ.ಶಾಲೆ ಮೊತ್ತ ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು. ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು.

INFRASTRUCTURE

ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿಗಳಿವೆ,. ಇದ್ದು ಮಕ್ಕಳ ಕಲಿಕೆಗೆ ಪ್ರೇರ. ಹುಡುಗರಿಗೂ ಹುಡಿಗಿಯರಿಗೂ ಪ್ರತ್ಯೇಕ ಶೌಚಾಲಯವಿದೆಯಾದರೂ ಅವುಗಳ ಮಾಡು ಹಾಳಾಗಿದೆ. ಎರಡು smart Class Room ಇದೆ. ಸಿಮೆಂಟು ಶೀಟಿನ ಅಡುಗೆ ಕೋಣೆಇದೆ. . ಬಾವಿಮತ್ತು ಕೊಳವೆ ಬಾವಿ ಇದೆ. .ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳು ಮಿತವಾಗಿದೆ ಚಿಕ್ಕ ಗ್ರಂಥಾಲಯವಿದೆ. ಆದರೆ ನಮ್ಮ ಮಕ್ಕಳ ಮಟ್ಟದ ಪುಸ್ತಕಗಳ ಕೊರತೆಯಿದೆ.

ನಮ್ಮ ಕನಸಿನ ಶಾಲೆ

ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಸುಸಜ್ಜಿತ ಭೌತಿಕ ಸೌಕರ್ಯ ಅತ್ಯಗತ್ಯ ಅವರನ್ನು ಆಕರ್ಷಿಸುವ ಮತ್ತು ಸಂರಕ್ಷಣೆ ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾರ್ಜನೆ ನೀಡುವ ತಾಣ ಆಗಬೇಕಾದರೆ ಆಧುನಿಕ ವ್ಯವಸ್ಶೆಯನ್ನು ಒಳಗೊಂಡ ಕಲಿಕಾ ಪರಿಸರ ಇರಬೇಕು. ಅದನ್ನು ಒದಗಿಸುವ ಜವಾಬ್ದಾರಿ ರಕ್ಷಕರಿಗೆ ಶಿಕ್ಷಕರಿಗೆ, ಶಾಲಾ ನಿರ್ವಾಹಕ ಸಮಿತಿ ( smc ) ಶಾಲಾ ಬೆಂಬಲಿತ ಗ್ರೂಪ್ ( ssg ) ಸಾರ್ವಜನಿಕ ಸಂರಕ್ಷಣಾ ಯಜ್ಝದ ಸಮಿತಿ , ಸ್ಥಳೀಯಾಡಳೀತ ಸಂಸ್ಥೆ. (Panchayat ) ಹಾಗೂ ಸರಕಾರಗಳಿಗಿದೆ ಈ ಕೆಳಗಿನ ಸೌಕರ್ಯಗಳು ನಮ್ಮ ಶಾಲೆಗೆ ಅತೀ ಅಗತ್ಯವಿದೆ.

ಉತ್ತಮ ಮೈದಾನ

ಟೈಲ್ಸ ಹಾಕಿದ ತರಗತಿ

Interlock ಅಳವಡಿಸಿದ ಅಂಗಳ

ಕಸದ ಹೊಂಡ (Compost pit )

ಐ.ಟಿ. ಲ್ಯಾಬ್

ಸ್ಮಾರ್ಟ್ ತರಗತಿ /smart class

ಊಟದ ಹಾಲ್

ಗ್ರಂಥಾಲಯ

ಪ್ರಯೋಗ ಶಾಲೆ

ಸೋಲಾರ್ ದುರಸ್ಥಿ

ಆಕರ್ಷಕ ಉದ್ಯಾನ

2021 - 22 ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ

CO-CURRICULAR ACTIVITIES

ಜಿ ಎಲ್ ಪಿ ಎಸ್  ಮುಳಿಂಜ  ಶಾಲೆಯಲ್ಲಿ ನಡೆದ ಸ್ವದೇಶ್ ಮೆಗಾ ಕ್ವಿಜ್ ನಲ್ಲಿ  ಮೂರು  ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು . ಮೋನಿಕಾ,  ನಫೀಸತ್ ಅಸ್ಲಾ  ಖದೀಜತ್ ಸನ  ಎಂಬಿವರನ್ನು  ಶಾಲಾ  ಮುಖ್ಯ ಶಿಕ್ಷಕಿ ರಾದಂತಹ  ಶ್ರೀಮತಿ ಚಿತ್ರಾವತಿ ರವರು ಅಭಿನಂದಿಸಿದರು.


ಈಕೋ ಕ್ಲಬ್ ನ ಸದಸ್ಯರಾದಂತಹ ಎಲ್ಲಾ ಅಧ್ಯಾಪಕರು ಸೇರಿ  ಶಾಲೆಯ  ಅಂಗಳದಲ್ಲಿ  ಹೂ ಗಿಡಗಳನ್ನು ನೆಟ್ಟು ಸುತ್ತು ಬೇಲಿ ಹಾಕಿ ಚಂದಗೊಳಿಸಿದರು

MANAGEMENT

We are Government school located under Mangalpady Grama Panchayat. The Panchayat provides all the basic necessary requirements for the development of school.

TEACHER STAFF 2021-22

2021-22 ನೇ ಶೈಕ್ಷಣಿಕ  ವರ್ಷದ ಶಾಲಾ ಸಿಬ್ಬಂದಿಗಳು ,ಮತ್ತು ಎಸ್ ಎಂ ಸಿ


FORMER HEADMASTERS

ಶ್ರೀ ಬಿ.ಎಮ್. ನಾರಾಯಣ
ಶ್ರೀ ಶಂಕರ ನಾರಾಯಣ ಹೊಳ್ಳ
ಶ್ರೀ ಎ. ಸದಾಶಿವ ಆಳ್ವ -೧೯೬೨ ರಿಂದ ೧೯೬೯ ರವರೆಗೆ
ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಆಗಸ್ಟ್ ೧೯೬೯ ರಿಂದ 22-01-1972ರವರೆಗೆ
ಶ್ರೀ ಹಮೀದ್
ಶ್ರೀ ಕೆ. ಹಮೀದ್
ಶ್ರೀ ಕೆ. ಮೊಯಿದ್ದೀನ್ ಕುಂಞ-೨೨.೦೧.೧೯೭೨ರವರೆಗೆ
ಶ್ರೀ ಸದಾಶಿವ ಆಳ್ವ-೧೯೭೪
ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಅಕ್ಟೋಬರ್ ೧೯೮೨ ರಿಂದ ೧೯೮೭ ರವರೆಗೆ
ಶ್ರೀ ಮಹಾಬಲ ಶೆಟ್ಟಿ ನವೆಂಬರ್ ೧೯೮೭ ರಿಂದ ಜೂನ್ ೧೨ ೧೯೮೯
ಶ್ರೀ ಎಮ್. ಶಾಂತ ಭಂಡಾರಿ ಜೂನ್ ೧೪ ೧೯೮೯ ರಿಂದ ಮಾರ್ಚ್ ೧೯೯೧ರವರೆಗೆ
ಶ್ರೀ ಕೆ ಅಮ್ಮಣಿ ಜುಲೈ ೧೯೯೧ ರಿಂದ ಮಾರ್ಚ್ ೧೯೯೩ರವರೆಗೆ
ಶ್ರೀ ಚಂದ್ರಹಾಸ್ ಜುಲೈ ೧೯೯೩ ರಿಂದ ಮಾರ್ಚ್ ೧೯೯೬ರವರೆಗೆ
ಶ್ರೀ ವಿ. ರತ್ನಾಕರ್ ನಾಯಕ್ ಜುಲೈ ೧೯೯೯ ರಿಂದ ಮಾರ್ಚ್ ೨೦೦೧ರವರೆಗೆ
ಶ್ರೀ ಚಂದ ಸಿ. ಎಚ್. ಜುಲೈ ೨೦೦೧ ರಿಂದ ಎಪ್ರಿಲ್ ೨೦೦೩ರವರೆಗೆ
ಶ್ರೀ ಎ. ಮಾಧವ ಕೆ. ಜೂನ್ ೨೦೦೩ ರಿಂದ ೨೦೦೫ರವರೆಗೆ
ಶ್ರೀ ಶಂಕರ ಎ. -ಜುಲೈ ೨೦೦೫ ರಿಂದ ೨೦೦೭ರವರೆಗೆ
ಶ್ರೀ ರಾಧಾಕೃಷ್ಣ ಕೆ. ೨೦೦೭ ರಿಂದ ಎಪ್ರಿಲ್ ೩೦ ೨೦೧೩ರವರೆಗೆ
ಶ್ರೀ ಪ್ರಕಾಶ್ ಜೆ.ಬಿ. ನವೆಂಬರ್ -೨೦೧೩ ರಿಂದ ಜೂನ್ ೨೦೧೪ರವರೆಗೆ
ಶ್ರೀಮತಿ ಕಾಮೇಶ್ವರಿ ಎಂ. ಎಪ್ರಿಲ್ ೨೦೧೫ ರಿಂದ ಮೇ ೨೦೧೫ರವರೆಗೆ
೨೧. ಶ್ರೀ ರವೀoದ್ರ ಎಂ. ಜೂನ್ ೨೦೧೫ ರಿಂದ ೨೦೧೬ರವರೆಗೆ
ಶ್ರೀಮತಿ ಜಯಂತಿ ಕೆ. ಜೂನ್ ೨೦೧೬ರಿಂದ  
ಶ್ರೀ ಅಬ್ದುಲ್ ಕರೀಂ ಪಿ ಕೆ 2018 TO 2020

FORMER FAMOUS OLD STUDENTS

Manorama(Bank Employee)

Indira(Doctor at America)

PremSai(Senior Scientist .Bangalore)

Sudha Holla(Gynecologist)

Sandy Holla(Doctor)

Sukumar(Social Worker)

Bhaskara(Social Worker)

Tukarama Acharya(carpenter, social Worker)

Suresh Acharya

Aneesh M(Artist of Theyyam)

Anilraj(Artist of Drama and Movie)

Gngadhara Kondevoor(Social Worker..Artist)

SUJATHA SHETTY

SUJATHA SHETTY ಸುಜಾತ ಶೆಟ್ಟಿ ಮಾಗೆ ಪಂಚಾಯತು ಸದಸ್ಯರು ಹಾಗೂ ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ನಮ್ಮ ಮುಳಿಂಜ ಶಾಲೆಯ ಹಳೆ ವಿದ್ಯಾರ್ಥಿನಿ . 1970 ರಲ್ಲಿ ಉಪ್ಪಳದ ಬಂಟ ಮನೆತನದಲ್ಲಿ ಶೀನ ಶೆಟ್ಟಿ ದೇವಕಿ ಶೆಟ್ಟಿ ಅವರ ಮಗಳಾಗಿ ಜನನ . ಕುಟುಂಬಶೀ ಚಟುವಟಿಕೆಯ ಮೂಲಕ ಸಾಮಾಜಿಕ ರಂಗಕ್ಕೆ ಪ್ರೇವೇಶ . 2005 ರಿಂದ 15 ರವರೆಗೆ ಕುಟುಂಬಶ್ರೀ ಸದಸ್ಯೆಯಾಗಿ ಅಧ್ಯಕ್ಷೆಯಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತಿನ ನಿರ್ದನ ಕುಟುಂಬಗಳಿಗೆ ಸರಕಾರೀ ಹಾಗೂ ಇತರ ಸಂಘಗಳಿಂದ ದೊರಕುವ ಸೌಲಭ್ಯ ತಲುಪಿಸುವಲ್ಲಿ ನಿರಂತರ ಶ್ರಮ ವಹಿಸಿದ್ದಾರೆ . 2009 ರಲ್ಲಿ ವಿಮೆನ್ ಇಂಟರ್ನಾಷನಲ್ ಅಚೀವರ್ ಪ್ರಶಸ್ತಿ ಪಡೆದರು . 2015 ರಲ್ಲಿ ಗ್ರಾಮ ಪಂಚಾಯತು ಸದಸ್ಯೆಯಾಗಿ ಆಯ್ಕೆಯಾದರು .

JAYAPRAKASH SHETTY

ಜಯಪ್ರಕಾಶ್ ಶೆಟ್ಟಿ ಉಪ್ಪಳ ಜಯ ಪ್ರಕಾಶ್ ಶೆಟ್ಟಿ ಉಪ್ಪಳರವರು.ಶ್ರೀನಿವಾಸ್ ಶೆಟ್ಟಿ ಮತ್ತು ದೇವಕಿ ಶೆಟ್ಟಿಯವರ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಇವರು,ಬಾಲ್ಯದಿಂದಲೇ ಬಹಳ ಚುರುಕಿನ ವ್ಯಕ್ತಿತ್ವ, ಉಪ್ಪಳ (ಮಂಗಲ್ ಪಾಡಿ ಪಂಚಾಯತ್) ಸಣ್ಣ ಪೇಟೆ ಇವರ ಜನ್ಮ ಭೂಮಿ. (ಮಂಜೇಶ್ವರ ತಾಲೂಕು, ಕಾಸರಗೋಡುಜಿಲ್ಲೆ)ತುಳು,ಕನ್ನಡ,ಕೊಂಕಣಿ,ಹಿಂದಿ, ಮರಾಠಿ ಮತ್ತು ಮಲಯಾಳಂ ಭಾಷೆಯ ಸಂಗಮ ಸರಹದ್ದಿನ ಪ್ರದೇಶ ಉಪ್ಪಳ.ಈ ಸ್ಥಳಕರ್ನಾಟಕ ಮತ್ತು ಕೇರಳ ರಾಜ್ಯದ ಸಂಸ್ಕೃತಿಯ ಭಿನ್ನ ಕೂಡುವಿಕೆಯ ಸ್ಥಳ ಎಂದರೆ ತಪ್ಪಾಗಲಾರದು.!ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಳಿಂಜ ಸರಕಾರಿ ಶಾಲೆ ಉಪ್ಪಳದಲ್ಲಿ ಮತ್ತು ಬೆಂಗಳೂರಿನ ಶೇಷಾದ್ರಿಪುರಂನಲ್ಲಿಪೂರ್ಣಗೊಳಿಸಿ,ಮುಂದಿನ ಉನ್ನತ ಶಿಕ್ಷಣವಾದ ಫಾರ್ಮಾಸ್ಯುಟಿಕಲ್ ಡಿಪ್ಲೊಮಾ ಪತ್ರಿಕೋದ್ಯಮವನ್ನು ನಿಟ್ಟೆ ದೇರಳಕಟ್ಟೆBಮಂಗಳೂರಿನಲ್ಲಿ ಪೂರ್ಣಗೊಳಿಸಿದರು. "ರಚನಾ ಉಪ್ಪಳ"ಎಂಬ ಕ್ಲಬ್ ನ್ನು ಗೆಳೆಯರ ಜೊತೆ ಸೇರಿಕೊಂಡು ಊರಿನಲ್ಲಿ ರಚಿಸಿ, ಹಲವಾರು ಕನ್ನಡ-ತುಳು ನಾಟಕಗಳಲ್ಲಿ ಅಭಿನಯ ಮಾಡಿದ ಚತುರತೆ ಇವರಿಗಿದೆ.ಅನೇಕ ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಹಿರಿಮೆ ಇವರದ್ದು. ದೂರದರ್ಶನ ( ಟಿ.ವಿ ) ಮಾದ್ಯಮದಲ್ಲಿ ರಾರಾಜಿಸಿದ ಇವರು ಈ ಟಿ.ವಿ ಸುವರ್ಣ ನ್ಯೂಸ್ ಪಬ್ಲಿಕ್ ಟ.ವಿ ಮೊದಲಾದ ಚಾನಲ್ ಗಳಲ್ಲಿ ನಿರೂಪಕರಾಗಿಯೂ ವರದಿಗಾರರಾಗಿಯೂ ಉತ್ತಮ ರೀತಿಯಲ್ಲಿ ಜನರ ಮನಸ್ಸನ್ನು ಹಿಡಿದಿಡಿವಲ್ಲಿ ನಿಸ್ಸೀಮರು ಹಿರಿಯ ರಾಜಕೀಯ ವ್ಯಕ್ತಿಗಳ, ಪ್ರಸಿದ್ಧ ಕಲಾಗಾರರ ಸಂದರ್ಶನ ನಡೆಸಿ ಕೊಟ್ಟ ಕೀರ್ತಿ ಅವರದು.ಮಾದ್ಯಮಗಳ ತನ್ನತನವನ್ನು ಕಾಪಾಡಿಕೊಂಡು ಸಮಾಜದ ಲೋಪದೋಷಗಳ ಬಗ್ಗೆ ಸ್ವರವೆತ್ತುವ ಜೊತೆಗೆ ಅದನ್ನು ಪರಿಹಸುವಲ್ಲಿ ಸರಕಾರದ ಗಮನವನ್ನು ಸೆಳೆದಿದ್ದಾರೆ. ಟಿವಿ ಚಾನೆಲ್ ಗಳು ಆಯೋಜಿಸುವ ಪ್ರತಿಯೊಂದು ಯೋಜನೆಗಳನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತರುವಲ್ಲಿ ಇವರ ಕಾಯಕ ಬಲು ಹಿರಿದು ಮತ್ತು ಪ್ರಾಮಾಣಿಕ.

ANSAR


ANSAR സാമൂഹ്യപ്രവർത്തകൻ, ബിസിനസ് മാൻ .കോവിഡ് പ്രതിരോധ പ്രവർത്തനങ്ങളിൽ സജീവമാണ്.

GOLDEN ABDUL REHAMA


GOLDEN ABDUL REHAMAN ಮಂಜೇಶ್ಜ ವರ ಡಿವಿಷನ್ ನ ಜಿಲ್ಲಾ ಪಂಚಾಯತ್ ಸದಸ್ಯರು. ಬಾಲ್ಯದಲ್ಲೇ ನಾಯಕನ ಗುಣ. ಶಾಲಾ ನಾಯಕನಾಗಿ .ಮಿಂಚಿದ ರಾಜಕೀಯ ಮುಂದಾಳು. ಪದವಿ ಕಲಿಯುತ್ತಿರುವಾಗಲೇ ಬ್ಲೋಕ್ ಪಂಚಾಯತ್ ಸದಸ್ಯ. ಕ್ರೀಡೆಯಲ್ಲೂ ಆಸಕ್ತಿ. ಕ್ರೀಡಾ ತಾರನೂ ಹೌದು.

SANTHOSH HOLLA




SANTHOSH HOLLA - Working in Multination IT company

PREETHI HOLLA


SMT PREETHI Mtech in Electronics

PADMINI




SMT PADMINI . Civil Engineer

SHREEDHARA

SHREEDHARA



ಸಾಮಾಜಕ ಹಾಗೂ ಧಾರ್ಮಿಕ ಮುಂದಾಳು

GANGADHARA KONDEVOOR

Gangadhara Kondevoor ಇವರು ಕಲಾವಿದರು, ಕರ್ನಾಟಕ ಸಂಗೀತ ವಯಲಿನ್ ನಲ್ಲಿ ಪರಿಣಿತರು. ಹರಿಕಥೆಯನ್ನು ಮಾಡಿ ಜನರ ಮನಸ್ಸನ್ನು ಗೆದ್ದವರು ಇವರು. 15 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ. ಕವಿಯೂ ಕಲಾವಿದನೂ ಹೌದು ಎಂದು ಹೇಳಲು ಹೆಮ್ಮೆ ಇದೆ. ಲೇಖನ ,ಕವನ ಪ್ರಬಂಧ, ಸ್ಮರಣಸಂಚಿಕೆ ಹೀಗೆ ಹಲವಾರು ಪ್ರಕಾರಗಳಲ್ಲಿ ಅವರ ಬರಹಗಳನ್ನು ಕಾಣಬಹುದು. .ವಿವಿಧ ಸಂಘಸಂಸ್ಠೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.ಇವರು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದಾರೆ, ಕೇರಳ.ವಿದ್ಯಾಭ್ಯಾಸ: ಬಿ.ಕಾಂ, ಎಲ್.ಎಲ್.ಬಿ, ಡಿ.ಪಿ.ಯಂ.ವೃತ್ತಿ: ಪ್ರಸ್ತುತ ಮಂಗಳೂರಿನಲ್ಲಿ ನ್ಯಾಯವಾದಿ ಮತ್ತು ಭಾರತ ಸರಕಾರದ ನೋಟರಿಯಾಗಿ ಸೇವೆ..

MR.ANILRAAJ ACTOR,DRAMATIST,MOVIE ACTOR

SURESH AACHAARYA

ANEESH. Artist of theyyam


WAY TO REACH SCHOOL

  • WALKABLE DISTANCE FROM UPPALA BUS STAND (UPPALA TO MANGLORE ROUT)

{{#multimaps:12.674269407903527, 74.91171743834423|zoom=13}}

"https://schoolwiki.in/index.php?title=G._L._P._S._Mulinja&oldid=1661375" എന്ന താളിൽനിന്ന് ശേഖരിച്ചത്