"എ യു പി എസ് ആനക്കൽ" എന്ന താളിന്റെ പതിപ്പുകൾ തമ്മിലുള്ള വ്യത്യാസം
. |
(ചെ.) Schoolwikihelpdesk എന്ന ഉപയോക്താവ് എ യു പി എസ് ആനക്കൽ(ಎ.ಯು.ಪಿ.ಎಸ್ ಆನೆಕಲ್) എന്ന താൾ എ യു പി എസ് ആനക്കൽ എന്നാക്കി മാറ്റിയിരിക്കുന്നു |
||
| (3 ഉപയോക്താക്കൾ ചെയ്ത ഇടയ്ക്കുള്ള 6 നാൾപ്പതിപ്പുകൾ പ്രദർശിപ്പിക്കുന്നില്ല) | |||
| വരി 62: | വരി 62: | ||
'''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് AUPS Anekal . 1930 ലാണ് ഈ വിദ്യാലയം സ്ഥാപിതമായത്. വോർക്കാടി VORKADY പഞ്ചായത്തിലെ Anekallu എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 7 വരെ ക്ലാസുകൾ നിലവിലുണ്ട്. ''' | '''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് AUPS Anekal . 1930 ലാണ് ഈ വിദ്യാലയം സ്ഥാപിതമായത്. വോർക്കാടി VORKADY പഞ്ചായത്തിലെ Anekallu എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 7 വരെ ക്ലാസുകൾ നിലവിലുണ്ട്. ''' | ||
---- | ---- | ||
== ചരിത്രം (ಇತಿಹಾಸ) == | == '''ചരിത്രം (ಇತಿಹಾಸ)''' == | ||
'''ಎ.ಯು.ಪಿ.ಶಾಲೆ.ಆನೆಕಲ್ಲು''' | '''ಎ.ಯು.ಪಿ.ಶಾಲೆ.ಆನೆಕಲ್ಲು''' | ||
ಆತ್ಮೀಯರೇ ವಂದನೆಗಳು. | ಆತ್ಮೀಯರೇ ವಂದನೆಗಳು. | ||
ನಮ್ಮ ಶಾಲೆಯು ಗ್ರಾಮೀಣ ಪ್ರದೇಶವಾದ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತಿಗೊಳಪಟ್ಟ ಕೊಡ್ಲಮೊಗರು ಗ್ರಾಮದಲ್ಲಿದೆ. ಶಾಲೆಯು 1925 ರಲ್ಲಿ ಆನೆಕಲ್ಲು ನಾರಾಯಣ ಭಟ್ಟರಿಂದ ಸ್ಥಾಪಿಸಲ್ಪಟ್ಟಿತು. 1930 ರ ನಂತರದ ದಾಖಲೆಗಳು ಲಭ್ಯವಿದೆ. ನಂತರ ಸೊಡಂಕೂರು ಸುಬ್ರಾಯ ಭಟ್ಟರು ಮುಂದುವರಿಸಿ ಸೊಡಂಕೂರು ಶಂಭಟ್ಟರಿಗೆ ಹಸ್ತಾಂತರಿಸಿದರು. ಆರಂಭದಲ್ಲಿ 1 ರಿಂದ 5 ನೇ ತರಗತಿ ತನಕ ಇದ್ದು 1968 ರಲ್ಲಿ ಯು.ಪಿ ಆಗಿ ಭಡ್ತಿ ಪಡೆಯಿತು. 1982 ರಿಂದ ಶ್ರೀಮತಿ ಶಂಕರಿ ಅಮ್ಮ ಪ್ರಬಂಧಕರಾಗಿ ಮುನ್ನಡೆಸಿ ಪ್ರಸ್ತುತ ಶ್ರೀಮತಿ ಮಾಲತಿ ಟಿ ಭಟ್ಟರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. | ನಮ್ಮ ಶಾಲೆಯು ಗ್ರಾಮೀಣ ಪ್ರದೇಶವಾದ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತಿಗೊಳಪಟ್ಟ ಕೊಡ್ಲಮೊಗರು ಗ್ರಾಮದಲ್ಲಿದೆ. ಶಾಲೆಯು 1925 ರಲ್ಲಿ ಆನೆಕಲ್ಲು ನಾರಾಯಣ ಭಟ್ಟರಿಂದ ಸ್ಥಾಪಿಸಲ್ಪಟ್ಟಿತು. 1930 ರ ನಂತರದ ದಾಖಲೆಗಳು ಲಭ್ಯವಿದೆ. ನಂತರ ಸೊಡಂಕೂರು ಸುಬ್ರಾಯ ಭಟ್ಟರು ಮುಂದುವರಿಸಿ ಸೊಡಂಕೂರು ಶಂಭಟ್ಟರಿಗೆ ಹಸ್ತಾಂತರಿಸಿದರು. ಆರಂಭದಲ್ಲಿ 1 ರಿಂದ 5 ನೇ ತರಗತಿ ತನಕ ಇದ್ದು 1968 ರಲ್ಲಿ ಯು.ಪಿ ಆಗಿ ಭಡ್ತಿ ಪಡೆಯಿತು. 1982 ರಿಂದ ಶ್ರೀಮತಿ ಶಂಕರಿ ಅಮ್ಮ ಪ್ರಬಂಧಕರಾಗಿ ಮುನ್ನಡೆಸಿ ಪ್ರಸ್ತುತ ಶ್ರೀಮತಿ ಮಾಲತಿ ಟಿ ಭಟ್ಟರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. | ||
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) == | == '''ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)''' == | ||
ನಮ್ಮಲ್ಲಿ ಸಾಕಷ್ಟು ತರಗತಿ ಕೋಣೆಗಳಿವೆ. ಪೀಠೋಪಕರಣಗಳಿವೆ. ಕಂಪ್ಯೂಟರ್ ಕೊಠಡಿ 8 ಕಂಪ್ಯೂಟರ್ ಗಳು ಅಧ್ಯಾಪಕರ ಕೊಠಡಿ, ಮುಖ್ಯೋಪಾಧ್ಯಾಯರ ಕೊಠಡಿ, ಕೊಳವೆ ಬಾವಿ ಆಟದ ಬಯಲು ಗ್ರಂಥಾಲಯ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾಚನಾಲಯ ಕ್ರೀಡಾಂಗಣದ ಲಭ್ಯತೆಯಿದೆ. | ನಮ್ಮಲ್ಲಿ ಸಾಕಷ್ಟು ತರಗತಿ ಕೋಣೆಗಳಿವೆ. ಪೀಠೋಪಕರಣಗಳಿವೆ. ಕಂಪ್ಯೂಟರ್ ಕೊಠಡಿ 8 ಕಂಪ್ಯೂಟರ್ ಗಳು ಅಧ್ಯಾಪಕರ ಕೊಠಡಿ, ಮುಖ್ಯೋಪಾಧ್ಯಾಯರ ಕೊಠಡಿ, ಕೊಳವೆ ಬಾವಿ ಆಟದ ಬಯಲು ಗ್ರಂಥಾಲಯ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾಚನಾಲಯ ಕ್ರೀಡಾಂಗಣದ ಲಭ್ಯತೆಯಿದೆ. | ||
== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)== | == '''പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)'''== | ||
ನಮ್ಮ ಶಾಲೆಯಲ್ಲಿ ಪಾಠ್ಯೇತರ ಚಟುವಟಿಕೆಗಳಾದ ಭಾರತ್ ಸ್ಕೌಟ್-ಗೈಡ್, ಕಬ್ ಗುಂಪುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತೀ ತಿಂಗಳುಶಾಲಾ ಸಾಹಿತ್ಯ ಸಭೆ ನಡೆಯುತ್ತದೆ. ಇದಲ್ಲದೆ ಕಲೋತ್ಸವ, ಕಲಾ,ಸಾಹಿತ್ಯ, ವಿಜ್ಞಾನ,ಸಮಾಜ,ವೃತಿಪರಿಚಯದ ತರಬೇತಿ ನೀಡಲಾಗುತ್ತದೆ.2017 ರಲ್ಲಿ ರಾಜ್ಯಮಟ್ಟದ ವೃತಿಪರಿಚಯ ಮೇಳದಲ್ಲಿ ನಮ್ಮಶಾಲೆಯು ಭಾಗವಹಿಸಿದೆ.ಸತೀಶ್ಚಂದ್ರ, ಶ್ರೀನಿಧಿ,ಧನ್ಯಾಶ್ರೀ State award winner of Bharath scout and guide,kerala. SHRADDA,JAYASHREE LSS SCHOLARSHIP WINNERS. | ನಮ್ಮ ಶಾಲೆಯಲ್ಲಿ ಪಾಠ್ಯೇತರ ಚಟುವಟಿಕೆಗಳಾದ ಭಾರತ್ ಸ್ಕೌಟ್-ಗೈಡ್, ಕಬ್ ಗುಂಪುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತೀ ತಿಂಗಳುಶಾಲಾ ಸಾಹಿತ್ಯ ಸಭೆ ನಡೆಯುತ್ತದೆ. ಇದಲ್ಲದೆ ಕಲೋತ್ಸವ, ಕಲಾ,ಸಾಹಿತ್ಯ, ವಿಜ್ಞಾನ,ಸಮಾಜ,ವೃತಿಪರಿಚಯದ ತರಬೇತಿ ನೀಡಲಾಗುತ್ತದೆ.2017 ರಲ್ಲಿ ರಾಜ್ಯಮಟ್ಟದ ವೃತಿಪರಿಚಯ ಮೇಳದಲ್ಲಿ ನಮ್ಮಶಾಲೆಯು ಭಾಗವಹಿಸಿದೆ.ಸತೀಶ್ಚಂದ್ರ, ಶ್ರೀನಿಧಿ,ಧನ್ಯಾಶ್ರೀ State award winner of Bharath scout and guide,kerala. SHRADDA,JAYASHREE LSS SCHOLARSHIP WINNERS. | ||
== മാനേജ്മെന്റ് (ಆಡಳಿತ ವರ್ಗ)== | == '''മാനേജ്മെന്റ് (ಆಡಳಿತ ವರ್ಗ)'''== | ||
ಶಾಲಾ ಪ್ರಬಂಧಕರಾಗಿ ಶೀಮತಿ ಮಾಲತಿ.ಟಿ.ಭಟ್ಟರು ಕಾರ್ಯನಿರ್ವಹಿಸುತ್ತಿದ್ದು ಅಗತ್ಯವಾದ ವ್ಯವಸ್ಥೆಯಯನ್ನು ಮಾಡುತ್ತಿದ್ದಾರೆ. | ಶಾಲಾ ಪ್ರಬಂಧಕರಾಗಿ ಶೀಮತಿ ಮಾಲತಿ.ಟಿ.ಭಟ್ಟರು ಕಾರ್ಯನಿರ್ವಹಿಸುತ್ತಿದ್ದು ಅಗತ್ಯವಾದ ವ್ಯವಸ್ಥೆಯಯನ್ನು ಮಾಡುತ್ತಿದ್ದಾರೆ. | ||
== മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)== | == '''മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)'''== | ||
{| class="wikitable sortable mw-collapsible" | {| class="wikitable sortable mw-collapsible" | ||
|+ | |+ | ||
| വരി 95: | വരി 95: | ||
|- | |- | ||
|01-08-1989 to 30-04-2005 | |01-08-1989 to 30-04-2005 | ||
|SRI P.MOHAN RAO, | |SRI P.MOHAN RAO, '''KERALA STATE AWARD WINNER on 2000-01''' | ||
|- | |- | ||
|16-11-2004 to 30-04-2005 | |16-11-2004 to 30-04-2005 | ||
| വരി 105: | വരി 105: | ||
|01-03-2018 to 31-05-2018 | |01-03-2018 to 31-05-2018 | ||
|SMT.SRIKUMARI K | |SMT.SRIKUMARI K | ||
|- | |||
| | |||
| | |||
|} | |} | ||
| വരി 405: | വരി 408: | ||
==MAP== | ==MAP== | ||
ಕಾಸರಗೋಡು-ಮಂಗಳೂರು ರಾಷ್ಘ್ರೀಯ ಹೆದ್ದಾರಿ 66 ರಲ್ಲಿ ಹೊಸಂಗಡಿ (ಮಂಜೇಶ್ವರ ರೈಲ್ವೇ ನಿಲ್ದಾಣದ ಸಮೀಪ) ಪೂರ್ವಕ್ಕೆ ಪುತ್ತೂರು ರಸ್ತೆಯಲ್ಲಿ 15 ಕಿಲೋಮೀಟರು ದೂರದಲ್ಲಿ ಆನೆಕಲ್ಲು ಬಸ್ಸು ನಿಲ್ದಾಣದ ಹಿಂಬದಿಯಲ್ಲಿ ನಮ್ಮ ಶಾಲೆಯಿದೆ. ತಮಗೆಲ್ಲರಿಗೆ ಆದರದ ಸ್ವಾಗತ. | ಕಾಸರಗೋಡು-ಮಂಗಳೂರು ರಾಷ್ಘ್ರೀಯ ಹೆದ್ದಾರಿ 66 ರಲ್ಲಿ ಹೊಸಂಗಡಿ (ಮಂಜೇಶ್ವರ ರೈಲ್ವೇ ನಿಲ್ದಾಣದ ಸಮೀಪ) ಪೂರ್ವಕ್ಕೆ ಪುತ್ತೂರು ರಸ್ತೆಯಲ್ಲಿ 15 ಕಿಲೋಮೀಟರು ದೂರದಲ್ಲಿ ಆನೆಕಲ್ಲು ಬಸ್ಸು ನಿಲ್ದಾಣದ ಹಿಂಬದಿಯಲ್ಲಿ ನಮ್ಮ ಶಾಲೆಯಿದೆ. ತಮಗೆಲ್ಲರಿಗೆ ಆದರದ ಸ್ವಾಗತ. | ||
---- | |||
{{Slippymap|lat=12.752781033256923|lon= 74.99466694666509|zoom=16|width=full|height=400|marker=yes}} | |||