"എസ് എസ് എ യു പി എസ് ചേവാർ(ಎಸ್.ಎಸ್.ಎ.ಯು.ಪಿ.ಎಸ್ ಚೇವಾರು)" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
 
(2 ഉപയോക്താക്കൾ ചെയ്ത ഇടയ്ക്കുള്ള 5 നാൾപ്പതിപ്പുകൾ പ്രദർശിപ്പിക്കുന്നില്ല)
വരി 1: വരി 1:
{{Infobox enSchool
{{PSchoolFrame/Header}}
| Place= Kumbala
{{Infobox School
| Rev District= Kasargod
|സ്ഥലപ്പേര്=CHEVAR
| EDN District= Kasargod
|വിദ്യാഭ്യാസ ജില്ല=കാസർഗോഡ്
| School Code=11264  
|റവന്യൂ ജില്ല=കാസർഗോഡ്
| Established=1926
|സ്കൂൾ കോഡ്=11264
| Address=S.S.A.U.P.SCHOOL CHEVAR,P.O.KUDALMERKALA,VIA MANGALPADY
|എച്ച് എസ് എസ് കോഡ്=
| PIN Code=671324  
|വി എച്ച് എസ് എസ് കോഡ്=
| Phone=04998205170 
|വിക്കിഡാറ്റ ക്യു ഐഡി=
| Email=chevar11264@gmail.com
|യുഡൈസ് കോഡ്=32010100415
| Web Site=www.11264ssaupschevar.blogspot.in  
|സ്ഥാപിതദിവസം=01
| EDN Subdistrict= Manjeshwaram
|സ്ഥാപിതമാസം=04
| Catogery=AIDED
|സ്ഥാപിതവർഷം=1926
| Type= General
|സ്കൂൾ വിലാസം=P.O.Kudalmerkala
| Section1=LOWER PRIMARY 
|പോസ്റ്റോഫീസ്=KUDALMERKALA
| Section2=UPPER PRIMARY
|പിൻ കോഡ്=671324
| Section3=
|സ്കൂൾ ഫോൺ=9496358310
| Medium= Kannada
|സ്കൂൾ ഇമെയിൽ=chevar11264@gmail.com
| No of Boys=79
|സ്കൂൾ വെബ് സൈറ്റ്=ssaupschevar11264.blogspot.in
| No of Girls=72 
|ഉപജില്ല=മഞ്ചേശ്വരം
| Total Students=151 
|തദ്ദേശസ്വയംഭരണസ്ഥാപനം =പൈവളികെ പഞ്ചായത്ത്
| No of Teachers=12 
|വാർഡ്=14
| Principal=      
|ലോകസഭാമണ്ഡലം=കാസർഗോഡ്
| Head Master=SHAMA BHAT U          
|നിയമസഭാമണ്ഡലം=മഞ്ചേശ്വരം
| P.T.A. President= INDIRA M         
|താലൂക്ക്=മഞ്ചേശ്വരം
| School_Photo=112641.jpg |
|ബ്ലോക്ക് പഞ്ചായത്ത്=മഞ്ചേശ്വരം
|ഭരണവിഭാഗം=എയ്ഡഡ്
|സ്കൂൾ വിഭാഗം=പൊതുവിദ്യാലയം
|പഠന വിഭാഗങ്ങൾ1=എൽ.പി
|പഠന വിഭാഗങ്ങൾ2=യു.പി
|പഠന വിഭാഗങ്ങൾ3=
|പഠന വിഭാഗങ്ങൾ4=
|പഠന വിഭാഗങ്ങൾ5=
|സ്കൂൾ തലം=1 മുതൽ 7 വരെ 1 to 7
|മാദ്ധ്യമം=കന്നട KANNADA
|ആൺകുട്ടികളുടെ എണ്ണം 1-10=79
|പെൺകുട്ടികളുടെ എണ്ണം 1-10=86
|വിദ്യാർത്ഥികളുടെ എണ്ണം 1-10=165
|അദ്ധ്യാപകരുടെ എണ്ണം 1-10=11
|ആൺകുട്ടികളുടെ എണ്ണം എച്ച്. എസ്. എസ്=
|പെൺകുട്ടികളുടെ എണ്ണം എച്ച്. എസ്. എസ്=
|വിദ്യാർത്ഥികളുടെ എണ്ണം എച്ച്. എസ്. എസ്=
|അദ്ധ്യാപകരുടെ എണ്ണം എച്ച്. എസ്. എസ്=0
|ആൺകുട്ടികളുടെ എണ്ണം വി. എച്ച്. എസ്. എസ്=
|പെൺകുട്ടികളുടെ എണ്ണം വി. എച്ച്. എസ്. എസ്=
|വിദ്യാർത്ഥികളുടെ എണ്ണം വി. എച്ച്. എസ്. എസ്=
|അദ്ധ്യാപകരുടെ എണ്ണം വി. എച്ച്. എസ്. എസ്=
|പ്രിൻസിപ്പൽ=
|വിഎച്ച്എസ്എസ് പ്രിൻസിപ്പൽ=
|വൈസ് പ്രിൻസിപ്പൽ=
|പ്രധാന അദ്ധ്യാപിക=
|പ്രധാന അദ്ധ്യാപകൻ=Shama Bhat U
|പി.ടി.എ. പ്രസിഡണ്ട്=Jagadeesha.K
|എം.പി.ടി.. പ്രസിഡണ്ട്=Thahira Banu
|സ്കൂൾ ചിത്രം=112641.jpg
|size=350px
|caption=
|ലോഗോ=
|logo_size=50px
}}
}}
 
----
'''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് S S A U P SCHOOL CHEVAR .  1926 ലാണ് ഈ വിദ്യാലയം സ്ഥാപിതമായത്. പൈവളികെ PAIVALIKE  പഞ്ചായത്തിലെ CHEVAR എന്ന സ്ഥലത്താണ്  ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 7 വരെ  ക്ലാസുകൾ നിലവിലുണ്ട്.  '''
----
== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==
ಚರಿತ್ರೆ-
ಚರಿತ್ರೆ-
വരി 33: വരി 68:
ಆಧುನಿಕ ಸ್ಪರ್ಧಾತ್ಮಕ ಕಂಪ್ಯೂಟರ್ ಯುಗವಾದ ಇಂದು ಹಿಂದಿನ ಕಾಲಕ್ಕಿಂತಲೂ ಬಹಳ ಶೀಘ್ರ ಗತಿಯಲ್ಲಿ ಮುಂದುವರಿಯುತ್ತಿರುವಾಗ,ಇದನ್ನು ಅನುಸರಿಸಿ,ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆ ತರ ಬೇಕಾದ್ದು ನಮ್ಮ ಕರ್ತವ್ಯವಾಗಿದೆ.ಈ ಉದ್ದೇಶದ ಈಡೇರಿಕೆಗಾಗಿ ನಮ್ಮ ಸಂಸ್ಥೆಯು,ಒಂದು ಪರಿಪೂರ್ಣ ಸಂಪದ್ಭರಿತ ವಿದ್ಯಾ ಸಂಸ್ಥೆಯಾಗಬೇಕೆಂದು ತಕ್ಕ ಯೋಜನೆಯನ್ನು ಕೈಗೊಂಡಿದ್ದು.ಇದಕ್ಕಾಗಿ ಅಧ್ಯಾಪಕ ವೃಂದ,ರಕ್ಷಕರು,ಸಮಾಜ ಬಾಂದವರು ಕೈ ಜೋಡಿಸಿಗೊಂಡು ಮುನ್ನಡೆಯತ್ತ ಸಾಗುತ್ತಿದೆ.
ಆಧುನಿಕ ಸ್ಪರ್ಧಾತ್ಮಕ ಕಂಪ್ಯೂಟರ್ ಯುಗವಾದ ಇಂದು ಹಿಂದಿನ ಕಾಲಕ್ಕಿಂತಲೂ ಬಹಳ ಶೀಘ್ರ ಗತಿಯಲ್ಲಿ ಮುಂದುವರಿಯುತ್ತಿರುವಾಗ,ಇದನ್ನು ಅನುಸರಿಸಿ,ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆ ತರ ಬೇಕಾದ್ದು ನಮ್ಮ ಕರ್ತವ್ಯವಾಗಿದೆ.ಈ ಉದ್ದೇಶದ ಈಡೇರಿಕೆಗಾಗಿ ನಮ್ಮ ಸಂಸ್ಥೆಯು,ಒಂದು ಪರಿಪೂರ್ಣ ಸಂಪದ್ಭರಿತ ವಿದ್ಯಾ ಸಂಸ್ಥೆಯಾಗಬೇಕೆಂದು ತಕ್ಕ ಯೋಜನೆಯನ್ನು ಕೈಗೊಂಡಿದ್ದು.ಇದಕ್ಕಾಗಿ ಅಧ್ಯಾಪಕ ವೃಂದ,ರಕ್ಷಕರು,ಸಮಾಜ ಬಾಂದವರು ಕೈ ಜೋಡಿಸಿಗೊಂಡು ಮುನ್ನಡೆಯತ್ತ ಸಾಗುತ್ತಿದೆ.


== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
2 ಎಕ್ರೆ ಸ್ಥಳಾವಕಾಶದಲ್ಲಿ ಸಂಸ್ಥೆಯು ಸ್ಥಾಪಿತವಾಗಿದ್ದು,ಎರಡು ಕಟ್ಟಡಗಳಲ್ಲಾಗಿ 10 ತರಗತಿ ಕೋಣೆಗಳು,1 ಕಂಪ್ಯೂಟರ್,ಪ್ರಯೋಗಾಲಯ,1 ಅಧ್ಯಾಪಕರ ಕೋಣೆ ಹಾಗೂ 1 ಆಫೀಸ್ ಕೋಣೆಯನ್ನು ಒಳಗೊಂಡಿದೆ. ಕುಡಿಯಲು ಶುದ್ಧವಾದ ನೀರಿನ ಮೂಲವಾಗಿ ಬಾವಿ ಹಾಗೂ ಕೊಳವೆ ಬಾವಿಗಳಿವೆ. ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿವೆ.ವಿಜ್ಞಾನ ಪ್ರಯೋಗಾಲಯ,ಗಣಿತ ಪ್ರಯೋಗಾಲಯಗಳಿವೆ.
2 ಎಕ್ರೆ ಸ್ಥಳಾವಕಾಶದಲ್ಲಿ ಸಂಸ್ಥೆಯು ಸ್ಥಾಪಿತವಾಗಿದ್ದು,ಎರಡು ಕಟ್ಟಡಗಳಲ್ಲಾಗಿ 10 ತರಗತಿ ಕೋಣೆಗಳು,1 ಕಂಪ್ಯೂಟರ್,ಪ್ರಯೋಗಾಲಯ,1 ಅಧ್ಯಾಪಕರ ಕೋಣೆ ಹಾಗೂ 1 ಆಫೀಸ್ ಕೋಣೆಯನ್ನು ಒಳಗೊಂಡಿದೆ. ಕುಡಿಯಲು ಶುದ್ಧವಾದ ನೀರಿನ ಮೂಲವಾಗಿ ಬಾವಿ ಹಾಗೂ ಕೊಳವೆ ಬಾವಿಗಳಿವೆ. ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿವೆ.ವಿಜ್ಞಾನ ಪ್ರಯೋಗಾಲಯ,ಗಣಿತ ಪ್ರಯೋಗಾಲಯಗಳಿವೆ.


== പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)==
== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)==
'''ಪಾಠ್ಯೇತರ ಚಟುವಟಿಕೆಗಳು- ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಗುರಿ ನಮ್ಮದಾಗಿದ್ದು,ಕಲೋತ್ಸವ,ಆಟೋಟ,ವೃತ್ತಿ ಪರಿಚಯ ಮೇಳ,ಗಣಿತ,ವಿಜ್ಞಾನ,ಸಮಾಜಮೇಳ,ವಿದ್ಯಾರಂಗ,ಸ್ಕೌಟ್-ಗೈಡ್, ವಿವಿಧ ಶಿಬಿರಗಳಲ್ಲಿ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶ ಲಭಿಸುತ್ತಿದ್ದು,ಪ್ರಶಸ್ತಿ,ಬಹುಮಾನಗಳನ್ನು ಪಡೆಯುತ್ತಿದ್ದಾರೆ.ಶಾಲೆಯು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದಿರುತ್ತದೆ. ಕಲಿಕೆಯ ಅಂಗವಾಗಿ,ಶಾಲಾ ಮಟ್ಟದ, ವಿವಿಧ ದಿನಾಚರಣೆಗಳನ್ನು, ಔಚಿತ್ಯ ಪೂರ್ಣವಾಗಿ ಆಚರಿಸಿ,ಮಕ್ಕಳ ಸರ್ವಾಂಗೀಣ, ಜ್ಞಾನ ಅಭಿವೃದ್ಧಿಯಾಗುವಂತೆ ಮಾಡಲಾಗಿದೆ.ಓದುವ ವಾರಾಚರಣೆ,ಪರಿಸರ ದಿನಾಚರಣೆ,ಜನಸಂಖ್ಯಾ ದಿನಾಚರಣೆ,ಸ್ವಾತಂತ್ತ್ಯೋತ್ಸವ,ಓಣಂ ಹಬ್ಬ,ಶಿಕ್ಷಕರ ದಿನ,ಗಾಂಧೀ ಜಯಂತಿ,ವಿಶ್ವ ಆಹಾರ ದಿನ,ವಿಶ್ವ ಬಿದಿರು ಸಸ್ಯ ದಿನ,ತೆಂಗು ದಿನ,ವಿಶ್ವ ಹೃದಯ ದಿನ,ಅಂಚೆ ದಿನ,ರಾಷ್ಟ್ರೀಯ ವಿಜ್ಞಾನ ದಿನ,ಜನವರಿ 26ರ ಗಣರಾಜ್ಯೋತ್ಸವ,ಹೀಗೆ ಎಲ್ಲ ದಿನಾಚರಣೆಗಳನ್ನು ವಿವಿಧ ಕ್ಲಬ್ಗಳ,ಸೂಕ್ತಸಹಕಾರದೊಂದಿಗೆ,ಆಯೋಜಿಸಿ,ವಿದ್ಯಾರ್ಥಿಗಳಲ್ಲಿ ಪ್ರಜಾ ಪ್ರಭುತ್ವದ, ಬಾಲ ಪಾಠವನ್ನು ವರ್ಧಿಸಲು ಶ್ರಮಿಸುತ್ತಿದ್ದೇವೆ.ಪಾಠೇತರ ಚಟುವಟಿಕೆಗಳ ಅಂಗವಾಗಿ,ಶಾಲಾ ಮಟ್ಟದ ಕಲೋತ್ಸವ,ವಿದ್ಯಾರಂಗಸಾಹಿತ್ಯೋತ್ಸವ,ಸಂಸ್ಕೃತೋತ್ಸವ,ಗಣಿತ,ವಿಜ್ಞಾನ,ಸಮಾಜ,ವೃತ್ತಿ ಪರಿಚಯ ಹಾಗೂಐ.ಟಿ.ಮೇಳ,ಕ್ರೀಡಾ ಕೂಟ,ಜ್ಞಾನ ಮಟ್ಟವನ್ನು ಹೆಚ್ಚಿಸುವ,ರಸಪ್ರಶ್ನಾ ಕಾರ್ಯಕ್ರಮ,ಗಣಿತೋತ್ಸವ,ಮೆಟ್ರಿಕ್ ಮೇಳ,ಬಾಲ ವಿಜ್ಞಾನ ಕಾಂಗ್ರೆಸ್,ಗುಂಪೆಗೊಂದು ಪ್ರವಾಸ,ಸ್ಕೌಟ್-ಗೈಡ್ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ,ಮಕ್ಕಳ ಮನೋ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ.'''
'''ಪಾಠ್ಯೇತರ ಚಟುವಟಿಕೆಗಳು- ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಗುರಿ ನಮ್ಮದಾಗಿದ್ದು,ಕಲೋತ್ಸವ,ಆಟೋಟ,ವೃತ್ತಿ ಪರಿಚಯ ಮೇಳ,ಗಣಿತ,ವಿಜ್ಞಾನ,ಸಮಾಜಮೇಳ,ವಿದ್ಯಾರಂಗ,ಸ್ಕೌಟ್-ಗೈಡ್, ವಿವಿಧ ಶಿಬಿರಗಳಲ್ಲಿ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶ ಲಭಿಸುತ್ತಿದ್ದು,ಪ್ರಶಸ್ತಿ,ಬಹುಮಾನಗಳನ್ನು ಪಡೆಯುತ್ತಿದ್ದಾರೆ.ಶಾಲೆಯು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದಿರುತ್ತದೆ. ಕಲಿಕೆಯ ಅಂಗವಾಗಿ,ಶಾಲಾ ಮಟ್ಟದ, ವಿವಿಧ ದಿನಾಚರಣೆಗಳನ್ನು, ಔಚಿತ್ಯ ಪೂರ್ಣವಾಗಿ ಆಚರಿಸಿ,ಮಕ್ಕಳ ಸರ್ವಾಂಗೀಣ, ಜ್ಞಾನ ಅಭಿವೃದ್ಧಿಯಾಗುವಂತೆ ಮಾಡಲಾಗಿದೆ.ಓದುವ ವಾರಾಚರಣೆ,ಪರಿಸರ ದಿನಾಚರಣೆ,ಜನಸಂಖ್ಯಾ ದಿನಾಚರಣೆ,ಸ್ವಾತಂತ್ತ್ಯೋತ್ಸವ,ಓಣಂ ಹಬ್ಬ,ಶಿಕ್ಷಕರ ದಿನ,ಗಾಂಧೀ ಜಯಂತಿ,ವಿಶ್ವ ಆಹಾರ ದಿನ,ವಿಶ್ವ ಬಿದಿರು ಸಸ್ಯ ದಿನ,ತೆಂಗು ದಿನ,ವಿಶ್ವ ಹೃದಯ ದಿನ,ಅಂಚೆ ದಿನ,ರಾಷ್ಟ್ರೀಯ ವಿಜ್ಞಾನ ದಿನ,ಜನವರಿ 26ರ ಗಣರಾಜ್ಯೋತ್ಸವ,ಹೀಗೆ ಎಲ್ಲ ದಿನಾಚರಣೆಗಳನ್ನು ವಿವಿಧ ಕ್ಲಬ್ಗಳ,ಸೂಕ್ತಸಹಕಾರದೊಂದಿಗೆ,ಆಯೋಜಿಸಿ,ವಿದ್ಯಾರ್ಥಿಗಳಲ್ಲಿ ಪ್ರಜಾ ಪ್ರಭುತ್ವದ, ಬಾಲ ಪಾಠವನ್ನು ವರ್ಧಿಸಲು ಶ್ರಮಿಸುತ್ತಿದ್ದೇವೆ.ಪಾಠೇತರ ಚಟುವಟಿಕೆಗಳ ಅಂಗವಾಗಿ,ಶಾಲಾ ಮಟ್ಟದ ಕಲೋತ್ಸವ,ವಿದ್ಯಾರಂಗಸಾಹಿತ್ಯೋತ್ಸವ,ಸಂಸ್ಕೃತೋತ್ಸವ,ಗಣಿತ,ವಿಜ್ಞಾನ,ಸಮಾಜ,ವೃತ್ತಿ ಪರಿಚಯ ಹಾಗೂಐ.ಟಿ.ಮೇಳ,ಕ್ರೀಡಾ ಕೂಟ,ಜ್ಞಾನ ಮಟ್ಟವನ್ನು ಹೆಚ್ಚಿಸುವ,ರಸಪ್ರಶ್ನಾ ಕಾರ್ಯಕ್ರಮ,ಗಣಿತೋತ್ಸವ,ಮೆಟ್ರಿಕ್ ಮೇಳ,ಬಾಲ ವಿಜ್ಞಾನ ಕಾಂಗ್ರೆಸ್,ಗುಂಪೆಗೊಂದು ಪ್ರವಾಸ,ಸ್ಕೌಟ್-ಗೈಡ್ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ,ಮಕ್ಕಳ ಮನೋ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ.'''


വരി 42: വരി 77:
ವ್ಯವಸ್ಥಾಪಕರು-ಸರಕಾರಿ ಅನುದಾನಿತ ಶಾಲೆಯಿದಾಗಿದ್ದು,ಶ್ರೀ ಬಿ.ಶ್ಯಾಮ್ ಭಟ್ ಸ್ಥಾಪಕರಾಗಿದ್ದಾರೆ.ಪ್ರಸ್ತುತ ಶ್ರೀ ಬಿ.ನಾರಾಯಣ ಭಟ್ ರ ನೇತೃತ್ವದಲ್ಲಿ ಶಾಲಾ ಆಡಳಿತ ನಡೆಯುತ್ತಿದೆ.
ವ್ಯವಸ್ಥಾಪಕರು-ಸರಕಾರಿ ಅನುದಾನಿತ ಶಾಲೆಯಿದಾಗಿದ್ದು,ಶ್ರೀ ಬಿ.ಶ್ಯಾಮ್ ಭಟ್ ಸ್ಥಾಪಕರಾಗಿದ್ದಾರೆ.ಪ್ರಸ್ತುತ ಶ್ರೀ ಬಿ.ನಾರಾಯಣ ಭಟ್ ರ ನೇತೃತ್ವದಲ್ಲಿ ಶಾಲಾ ಆಡಳಿತ ನಡೆಯುತ್ತಿದೆ.


== മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
== മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
ಹಿಂದಿನ ಸಾರಥಿಗಳು- ಶ್ರೀ ಬಿ.ಶ್ಯಾಮ್ ಭಟ್ ಪ್ರಥಮ ಮುಖ್ಯೋಪಾಧ್ಯಾಯರಾಗಿದ್ದರು.ನಂತರ ಶ್ರೀ ಬಿ.ನಾರಾಯಣ ಭಟ್ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ತದ ನಂತರ ಶ್ರೀ ಜನಾರ್ಧನ ಮಾಸ್ಟರ್,ಶ್ರೀಮತಿ ಲಕ್ಷ್ಮೀ.ಬಿ, ಶ್ರೀ ವೆಂಕಟ್ರಮಣ ಭಟ್, ಶ್ರೀ ಈಶ್ವರ ಭಟ್ ಮುಖ್ಯೋಪಾಧ್ಯಾಯರಾಗಿದ್ದರು.ಪ್ರಸ್ತುತ ಶ್ರೀ ಶ್ಯಾಮ ಭಟ್ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಿಂದಿನ ಸಾರಥಿಗಳು- ಶ್ರೀ ಬಿ.ಶ್ಯಾಮ್ ಭಟ್ ಪ್ರಥಮ ಮುಖ್ಯೋಪಾಧ್ಯಾಯರಾಗಿದ್ದರು.ನಂತರ ಶ್ರೀ ಬಿ.ನಾರಾಯಣ ಭಟ್ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ತದ ನಂತರ ಶ್ರೀ ಜನಾರ್ಧನ ಮಾಸ್ಟರ್,ಶ್ರೀಮತಿ ಲಕ್ಷ್ಮೀ.ಬಿ, ಶ್ರೀ ವೆಂಕಟ್ರಮಣ ಭಟ್, ಶ್ರೀ ಈಶ್ವರ ಭಟ್ ಮುಖ್ಯೋಪಾಧ್ಯಾಯರಾಗಿದ್ದರು.ಪ್ರಸ್ತುತ ಶ್ರೀ ಶ್ಯಾಮ ಭಟ್ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


== പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
== പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
ಉನ್ನತ ಹುದ್ದೆ ಹೊಂದಿದ ಹಳೆ ವಿದ್ಯಾರ್ಥಿಗಳು-
ಉನ್ನತ ಹುದ್ದೆ ಹೊಂದಿದ ಹಳೆ ವಿದ್ಯಾರ್ಥಿಗಳು-
  ನಮ್ಮೀ ಶಾಲೆಯಲ್ಲಿ ಅಧ್ಯಯನ ಮಾಡಿ ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿದ ಹಲವು ವಿದ್ಯಾರ್ಥಿಗಳಲ್ಲಿ ಪ್ರಮುಖರು,ಡಾ.ಬಿ.ಜಯರಾಮ್ ಭಟ್,ಕುವೆಂಪು ಯುನಿವರ್ಸಿಟಿಯ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
  ನಮ್ಮೀ ಶಾಲೆಯಲ್ಲಿ ಅಧ್ಯಯನ ಮಾಡಿ ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿದ ಹಲವು ವಿದ್ಯಾರ್ಥಿಗಳಲ್ಲಿ ಪ್ರಮುಖರು,ಡಾ.ಬಿ.ಜಯರಾಮ್ ಭಟ್,ಕುವೆಂಪು ಯುನಿವರ್ಸಿಟಿಯ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
== ದಾರಿ==
== ದಾರಿ==
ವಿದ್ಯಾಲಯಕ್ಕಿರುವ ದಾರಿ-ಮಂಗಳೂರು-ಕಾಸರಗೋಡು ರಾಷ್ಟ್ರೀಯಹೆದ್ದಾರಿಯ ಬಂದ್ಯೋಡು ನಿಂದ 20 ಕಿ.ಮೀ ದೂರದಲ್ಲಿದೆ.
*ವಿದ್ಯಾಲಯಕ್ಕಿರುವ ದಾರಿ-ಮಂಗಳೂರು-ಕಾಸರಗೋಡು ರಾಷ್ಟ್ರೀಯಹೆದ್ದಾರಿಯ ಬಂದ್ಯೋಡು ನಿಂದ 20 ಕಿ.ಮೀ ದೂರದಲ್ಲಿದೆ.
----
{{#multimaps:12.668877185424748, 74.99856622858827|zoom=18}}

15:36, 6 മാർച്ച് 2024-നു നിലവിലുള്ള രൂപം

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
എസ് എസ് എ യു പി എസ് ചേവാർ(ಎಸ್.ಎಸ್.ಎ.ಯು.ಪಿ.ಎಸ್ ಚೇವಾರು)
വിലാസം
CHEVAR

P.O.Kudalmerkala
,
KUDALMERKALA പി.ഒ.
,
671324
സ്ഥാപിതം01 - 04 - 1926
വിവരങ്ങൾ
ഫോൺ9496358310
ഇമെയിൽchevar11264@gmail.com
വെബ്‍സൈറ്റ്
കോഡുകൾ
സ്കൂൾ കോഡ്11264 (സമേതം)
യുഡൈസ് കോഡ്32010100415
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല മഞ്ചേശ്വരം
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്മഞ്ചേശ്വരം
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംപൈവളികെ പഞ്ചായത്ത്
വാർഡ്14
സ്കൂൾ ഭരണ വിഭാഗം
സ്കൂൾ ഭരണ വിഭാഗംഎയ്ഡഡ്
സ്കൂൾ വിഭാഗംപൊതുവിദ്യാലയം
പഠന വിഭാഗങ്ങൾ
എൽ.പി

യു.പി
സ്കൂൾ തലം1 മുതൽ 7 വരെ 1 to 7
മാദ്ധ്യമംകന്നട KANNADA
സ്ഥിതിവിവരക്കണക്ക്
ആൺകുട്ടികൾ79
പെൺകുട്ടികൾ86
ആകെ വിദ്യാർത്ഥികൾ165
അദ്ധ്യാപകർ11
ഹയർസെക്കന്ററി
അദ്ധ്യാപകർ0
സ്കൂൾ നേതൃത്വം
പ്രധാന അദ്ധ്യാപകൻShama Bhat U
പി.ടി.എ. പ്രസിഡണ്ട്Jagadeesha.K
എം.പി.ടി.എ. പ്രസിഡണ്ട്Thahira Banu
അവസാനം തിരുത്തിയത്
06-03-2024Ravikumarb


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ



കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് S S A U P SCHOOL CHEVAR . 1926 ലാണ് ഈ വിദ്യാലയം സ്ഥാപിതമായത്. പൈവളികെ PAIVALIKE പഞ്ചായത്തിലെ CHEVAR എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 7 വരെ ക്ലാസുകൾ നിലവിലുണ്ട്.


ചരിത്രം (ಇತಿಹಾಸ)

ಚರಿತ್ರೆ- ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು,ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಡಾಲುಮೇರ್ಕಳ ಗ್ರಾಮದ ಚೇವಾರಿನಲ್ಲಿ 1920ನೇ ಇಸವಿಯಲ್ಲಿ ಸ್ಥಾಪನೆಯಾಯಿತು.I ರಿಂದ VII ರ ತನಕ ಕನ್ನಡ ಮಾಧ್ಯಮದಲ್ಲಿ ತರಗತಿಗಳಿದ್ದು,ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಇತರ ವಿಷಯಗಳೊಂದಿಗೆ ಅರೆಬಿಕ್,ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಉರ್ದು,ಸಂಸ್ಕೃತ ಭಾಷೆಗಳನ್ನುಕಲಿಯುತ್ತಿರುವ ಸುಮಾರು 151ರಷ್ಟು ವಿದ್ಯಾರ್ಥಿಗಳು,12 ಮಂದಿ ಅಧ್ಯಾಪಕ ಅಧ್ಯಾಪಿಕೆಯರಿಂದ ಮಾರ್ಗ ದರ್ಶನ ಪಡೆಯುತ್ತಿದ್ದಾರೆ. ದಿIಶ್ರೀ ಶ್ಯಾಮ ಭಟ್ಚರು ಸ್ಥಾಪಕ ವ್ಯವಸ್ಥಾಪಕರಾಗಿದ್ದು ಪ್ರಕೃತ ಅವರ ಪುತ್ರ ಶ್ರೀ ನಾರಾಯಣ ಭಟ್ಟರು 27 ವರ್ಷಗಳಷ್ಟು ಕಾಲ ಮುಖ್ಯೊಪಾಧ್ಯಾಯರಾಗಿ,ಅನುಭವಸ್ಥ ವ್ಯವಸ್ಥಾಪಕರಾಗಿರುವರು. ಆಧುನಿಕ ಸ್ಪರ್ಧಾತ್ಮಕ ಕಂಪ್ಯೂಟರ್ ಯುಗವಾದ ಇಂದು ಹಿಂದಿನ ಕಾಲಕ್ಕಿಂತಲೂ ಬಹಳ ಶೀಘ್ರ ಗತಿಯಲ್ಲಿ ಮುಂದುವರಿಯುತ್ತಿರುವಾಗ,ಇದನ್ನು ಅನುಸರಿಸಿ,ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆ ತರ ಬೇಕಾದ್ದು ನಮ್ಮ ಕರ್ತವ್ಯವಾಗಿದೆ.ಈ ಉದ್ದೇಶದ ಈಡೇರಿಕೆಗಾಗಿ ನಮ್ಮ ಸಂಸ್ಥೆಯು,ಒಂದು ಪರಿಪೂರ್ಣ ಸಂಪದ್ಭರಿತ ವಿದ್ಯಾ ಸಂಸ್ಥೆಯಾಗಬೇಕೆಂದು ತಕ್ಕ ಯೋಜನೆಯನ್ನು ಕೈಗೊಂಡಿದ್ದು.ಇದಕ್ಕಾಗಿ ಅಧ್ಯಾಪಕ ವೃಂದ,ರಕ್ಷಕರು,ಸಮಾಜ ಬಾಂದವರು ಕೈ ಜೋಡಿಸಿಗೊಂಡು ಮುನ್ನಡೆಯತ್ತ ಸಾಗುತ್ತಿದೆ.

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

2 ಎಕ್ರೆ ಸ್ಥಳಾವಕಾಶದಲ್ಲಿ ಸಂಸ್ಥೆಯು ಸ್ಥಾಪಿತವಾಗಿದ್ದು,ಎರಡು ಕಟ್ಟಡಗಳಲ್ಲಾಗಿ 10 ತರಗತಿ ಕೋಣೆಗಳು,1 ಕಂಪ್ಯೂಟರ್,ಪ್ರಯೋಗಾಲಯ,1 ಅಧ್ಯಾಪಕರ ಕೋಣೆ ಹಾಗೂ 1 ಆಫೀಸ್ ಕೋಣೆಯನ್ನು ಒಳಗೊಂಡಿದೆ. ಕುಡಿಯಲು ಶುದ್ಧವಾದ ನೀರಿನ ಮೂಲವಾಗಿ ಬಾವಿ ಹಾಗೂ ಕೊಳವೆ ಬಾವಿಗಳಿವೆ. ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿವೆ.ವಿಜ್ಞಾನ ಪ್ರಯೋಗಾಲಯ,ಗಣಿತ ಪ್ರಯೋಗಾಲಯಗಳಿವೆ.

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

ಪಾಠ್ಯೇತರ ಚಟುವಟಿಕೆಗಳು- ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಗುರಿ ನಮ್ಮದಾಗಿದ್ದು,ಕಲೋತ್ಸವ,ಆಟೋಟ,ವೃತ್ತಿ ಪರಿಚಯ ಮೇಳ,ಗಣಿತ,ವಿಜ್ಞಾನ,ಸಮಾಜಮೇಳ,ವಿದ್ಯಾರಂಗ,ಸ್ಕೌಟ್-ಗೈಡ್, ವಿವಿಧ ಶಿಬಿರಗಳಲ್ಲಿ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶ ಲಭಿಸುತ್ತಿದ್ದು,ಪ್ರಶಸ್ತಿ,ಬಹುಮಾನಗಳನ್ನು ಪಡೆಯುತ್ತಿದ್ದಾರೆ.ಶಾಲೆಯು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದಿರುತ್ತದೆ. ಕಲಿಕೆಯ ಅಂಗವಾಗಿ,ಶಾಲಾ ಮಟ್ಟದ, ವಿವಿಧ ದಿನಾಚರಣೆಗಳನ್ನು, ಔಚಿತ್ಯ ಪೂರ್ಣವಾಗಿ ಆಚರಿಸಿ,ಮಕ್ಕಳ ಸರ್ವಾಂಗೀಣ, ಜ್ಞಾನ ಅಭಿವೃದ್ಧಿಯಾಗುವಂತೆ ಮಾಡಲಾಗಿದೆ.ಓದುವ ವಾರಾಚರಣೆ,ಪರಿಸರ ದಿನಾಚರಣೆ,ಜನಸಂಖ್ಯಾ ದಿನಾಚರಣೆ,ಸ್ವಾತಂತ್ತ್ಯೋತ್ಸವ,ಓಣಂ ಹಬ್ಬ,ಶಿಕ್ಷಕರ ದಿನ,ಗಾಂಧೀ ಜಯಂತಿ,ವಿಶ್ವ ಆಹಾರ ದಿನ,ವಿಶ್ವ ಬಿದಿರು ಸಸ್ಯ ದಿನ,ತೆಂಗು ದಿನ,ವಿಶ್ವ ಹೃದಯ ದಿನ,ಅಂಚೆ ದಿನ,ರಾಷ್ಟ್ರೀಯ ವಿಜ್ಞಾನ ದಿನ,ಜನವರಿ 26ರ ಗಣರಾಜ್ಯೋತ್ಸವ,ಹೀಗೆ ಎಲ್ಲ ದಿನಾಚರಣೆಗಳನ್ನು ವಿವಿಧ ಕ್ಲಬ್ಗಳ,ಸೂಕ್ತಸಹಕಾರದೊಂದಿಗೆ,ಆಯೋಜಿಸಿ,ವಿದ್ಯಾರ್ಥಿಗಳಲ್ಲಿ ಪ್ರಜಾ ಪ್ರಭುತ್ವದ, ಬಾಲ ಪಾಠವನ್ನು ವರ್ಧಿಸಲು ಶ್ರಮಿಸುತ್ತಿದ್ದೇವೆ.ಪಾಠೇತರ ಚಟುವಟಿಕೆಗಳ ಅಂಗವಾಗಿ,ಶಾಲಾ ಮಟ್ಟದ ಕಲೋತ್ಸವ,ವಿದ್ಯಾರಂಗಸಾಹಿತ್ಯೋತ್ಸವ,ಸಂಸ್ಕೃತೋತ್ಸವ,ಗಣಿತ,ವಿಜ್ಞಾನ,ಸಮಾಜ,ವೃತ್ತಿ ಪರಿಚಯ ಹಾಗೂಐ.ಟಿ.ಮೇಳ,ಕ್ರೀಡಾ ಕೂಟ,ಜ್ಞಾನ ಮಟ್ಟವನ್ನು ಹೆಚ್ಚಿಸುವ,ರಸಪ್ರಶ್ನಾ ಕಾರ್ಯಕ್ರಮ,ಗಣಿತೋತ್ಸವ,ಮೆಟ್ರಿಕ್ ಮೇಳ,ಬಾಲ ವಿಜ್ಞಾನ ಕಾಂಗ್ರೆಸ್,ಗುಂಪೆಗೊಂದು ಪ್ರವಾಸ,ಸ್ಕೌಟ್-ಗೈಡ್ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ,ಮಕ್ಕಳ ಮನೋ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ.

മാനേജ്‌മെന്റ് (ಆಡಳಿತ ವರ್ಗ)

ವ್ಯವಸ್ಥಾಪಕರು-ಸರಕಾರಿ ಅನುದಾನಿತ ಶಾಲೆಯಿದಾಗಿದ್ದು,ಶ್ರೀ ಬಿ.ಶ್ಯಾಮ್ ಭಟ್ ಸ್ಥಾಪಕರಾಗಿದ್ದಾರೆ.ಪ್ರಸ್ತುತ ಶ್ರೀ ಬಿ.ನಾರಾಯಣ ಭಟ್ ರ ನೇತೃತ್ವದಲ್ಲಿ ಶಾಲಾ ಆಡಳಿತ ನಡೆಯುತ್ತಿದೆ.

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

ಹಿಂದಿನ ಸಾರಥಿಗಳು- ಶ್ರೀ ಬಿ.ಶ್ಯಾಮ್ ಭಟ್ ಪ್ರಥಮ ಮುಖ್ಯೋಪಾಧ್ಯಾಯರಾಗಿದ್ದರು.ನಂತರ ಶ್ರೀ ಬಿ.ನಾರಾಯಣ ಭಟ್ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ತದ ನಂತರ ಶ್ರೀ ಜನಾರ್ಧನ ಮಾಸ್ಟರ್,ಶ್ರೀಮತಿ ಲಕ್ಷ್ಮೀ.ಬಿ, ಶ್ರೀ ವೆಂಕಟ್ರಮಣ ಭಟ್, ಶ್ರೀ ಈಶ್ವರ ಭಟ್ ಮುಖ್ಯೋಪಾಧ್ಯಾಯರಾಗಿದ್ದರು.ಪ್ರಸ್ತುತ ಶ್ರೀ ಶ್ಯಾಮ ಭಟ್ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

ಉನ್ನತ ಹುದ್ದೆ ಹೊಂದಿದ ಹಳೆ ವಿದ್ಯಾರ್ಥಿಗಳು-

ನಮ್ಮೀ ಶಾಲೆಯಲ್ಲಿ ಅಧ್ಯಯನ ಮಾಡಿ ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿದ ಹಲವು ವಿದ್ಯಾರ್ಥಿಗಳಲ್ಲಿ ಪ್ರಮುಖರು,ಡಾ.ಬಿ.ಜಯರಾಮ್ ಭಟ್,ಕುವೆಂಪು ಯುನಿವರ್ಸಿಟಿಯ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದಾರಿ

  • ವಿದ್ಯಾಲಯಕ್ಕಿರುವ ದಾರಿ-ಮಂಗಳೂರು-ಕಾಸರಗೋಡು ರಾಷ್ಟ್ರೀಯಹೆದ್ದಾರಿಯ ಬಂದ್ಯೋಡು ನಿಂದ 20 ಕಿ.ಮೀ ದೂರದಲ್ಲಿದೆ.

{{#multimaps:12.668877185424748, 74.99856622858827|zoom=18}}