Jump to content
സഹായം

"എസ് എസ് എൽ പി എസ് പനെയാല ಎಸ್.ಎಸ್.ಎ.ಎಲ್.ಪಿ.ಎಸ್.ಪನೆಯಾಲ/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം

ಚರಿತ್ರೆ
('{{PSchoolFrame/Pages}}' താൾ സൃഷ്ടിച്ചിരിക്കുന്നു)
 
(ಚರಿತ್ರೆ)
 
വരി 1: വരി 1:
{{PSchoolFrame/Pages}}
{{PSchoolFrame/Pages}}ಶ್ರ್ರೀ ಶಾಸ್ತಾರ ಎ ಎಲ್ ಪಿ ಶಾಲೆಯು ಬೆಳ್ಳೂರು ಪಂಚಾಯತ್ ನ ೧೨ನೇ ವಾರ್ಡ್ ನಲ್ಲಿದ್ದು ಹಚ್ಚಹಸುರಿನ ಪ್ರಾಕೃತಿಕ ಸುಂದರ ಶಾಂತ ಪರಿಸರದಲ್ಲಿ ನೆಲೆಗೊಂಡಿದೆ. ಹತ್ತಿರ ವನಶಾಸ್ತಾರ ಎಂಬ ದೇವಸ್ಥಾನ ಸ್ಥಿತಿಗೊಂಡ ಕಾರಣ ಆ ಹೆಸರಿನಿಂದಲೇ 1955ರಲ್ಲಿ ಆರ್ಂಭಗೊಂಡ ಸಂಸ್ಥೆಯಾಗಿದೆ. ಶಾಲೆ ಆರಂಭಗೊಂಡ ಸಮಯದಲ್ಲಿ ಶ್ರೀ ಪನೆಯಾಲ ಕೇಶವ ಭಟ್ಟರು ವ್ಯವಸ್ಥಾಪಕರಾಗಿದ್ದರು. ಬಳಿಕ ಅವರ ಮಗನಾದ ಶ್ರೀ ಪರಮೇಶ್ವರ ಭಟ್ಟರು ಆ ಜವಬ್ದಾರಿಯನ್ನು ವಹಿಸಿಕೊಂಡರು. ಪ್ರಸ್ತುತ ಶ್ರೀ ಕೇಶವ ಮೂರ್ತಿಯವರು ವ್ಯವಸ್ಥಾಪಕರಾಗಿದ್ದಾರೆ. ಗ್ರ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯು ಹತ್ತು ಹಲವು ಬಡ, ಮಧ್ಯಮ ವರ್ಗದ ಜನರ ಅಕ್ಷರದ ಹಸಿವನ್ನು ನೀಗಿಸಿದೆ.
23

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1559532" എന്ന താളിൽനിന്ന് ശേഖരിച്ചത്