എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ/അക്ഷരവൃക്ഷം/ ಶುಚಿತ್ವದ ಮಹತ್ವ
ಶುಚಿತ್ವದ ಮಹತ್ವ ರಮೇಶನು ಮೂರನೇ ತರಗತಿಯ ಹುಡುಗ. ಅವನು ಕಲಿಯುವುದರಲ್ಲಿ ಬಹಳ ಜಾಣ. ಆದರೆ ಅವನ ತಾಯಿ ಎಷ್ಣೇ ಹೇಳಿದರೂ ತಿನ್ನುವ ಮೊದಲು ಕೈಗಳನ್ನು ತೊಳೆಯುತ್ತಿರಲಿಲ್ಲ.ಹಾಗೂ ಉಗುರುಗಳನ್ನು ಕತ್ತರಿಸುತ್ತಿರಲಿಲ್ಲ. ತನ್ನ ಶುಚಿತ್ವದ ಬಗ್ಗೆ ಬಹಳ ಉದಾಸೀನ ತೋರುತ್ತಿದ್ದ. ಒಂದು ದಿನ ಶಾಲೆಯಲ್ಲಿ ಪಾಠ ನಡೆಯುತ್ತಿರುವಾಗ ಅವನಿಗೆ ಹೊಟ್ಟೆನೋವು ಶುರುವಾಯಿತು. ಆಗ ಅವನ ಅಧ್ಯಾಪಕರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.ಜೊತೆಗೆ ಅಲ್ಲಿಗೆ ಅವನ ಅಮ್ಮ ಕೂಡ ಬಂದರು.ವ್ಯೈದ್ಯರು ಅವನನ್ನು ಪರೀಕ್ಷಿಸಿ ಇದು ಸಾಮಾನ್ಯ ಹೊಟ್ಟೆನೋವು ಭಯಪಡಬೇಡ.ಆದರೆ ಶುಚಿತ್ವದ ಕಡೆಗೆ ಗಮನಹರಿಸಬೇಕು.ಏನೇ ತಿನ್ನುವ ಮೊದಲು ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಹಾಗೂ ಉಗುರುಗಳನ್ನು ವಾರಕ್ಕೊಮ್ಮೆ ಕತ್ತರಿಸಬೇಕು ಎಂದು ಹೇಳಿ ಅವನಿಗೆ ಔಷಧಿಯನ್ನು ಕೊಟ್ಟರು. ಈ ಘಟನೆಯ ನಂತರ ರಮೇಶನು ತನ್ನ ಉದಾಸೀನವನ್ನು ಬಿಟ್ಟು ತನ್ನ ಶುಚಿತ್ವದ ಕಡೆಗೆ ಗಮನಹರಿಸತೊಡಗಿದನು
സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - കഥ |
വർഗ്ഗങ്ങൾ:
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- കുമ്പള ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ കഥകൾ
- കാസർഗോഡ് ജില്ലയിലെ അക്ഷരവൃക്ഷം കഥകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- കുമ്പള ഉപജില്ലയിലെ അക്ഷരവൃക്ഷം-2020 കഥകൾ
- കാസർഗോഡ് ജില്ലയിൽ 05/ 05/ 2020ന് ചേർത്ത അക്ഷരവൃക്ഷം സൃഷ്ടികൾ
- അക്ഷരവൃക്ഷം 2020 കന്നഡ രചനകൾ
- അക്ഷരവൃക്ഷം 2020 പദ്ധതിയിൽ നാലാം ഘട്ടത്തിൽ പരിശോധിച്ച സൃഷ്ടികൾ
- അക്ഷരവൃക്ഷം 2020 പദ്ധതിയിൽ നാലാംഘട്ടത്തിൽ പരിശോധിച്ച കഥ