ഹിന്ദു എ യു പി എസ് ചിപ്പാർ(ಹಿಂದೂ ಎ.ಯು.ಪಿ.ಎಸ್ ಚಿಪ್ಪಾರು)

Schoolwiki സംരംഭത്തിൽ നിന്ന്
12:09, 20 മാർച്ച് 2024-നു ഉണ്ടായിരുന്ന രൂപം സൃഷ്ടിച്ചത്:- 11261 (സംവാദം | സംഭാവനകൾ)
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് Hindu A U P School Chippar . 1918 ലാണ് ഈ വിദ്യാലയം സ്ഥാപിതമായത്. പൈവളികെ PAIVALIKE പഞ്ചായത്തിലെ CHIPPAR എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 7 വരെ ക്ലാസുകൾ നിലവിലുണ്ട്.


ചരിത്രം (ಇತಿಹಾಸ)

ಹಿಂದೂ ಐಡೆಡ್ ಅಪ್ಪರ್ ಪ್ರೈಮರಿ ಶಾಲೆಯು ಪೈವಳಿಕೆ ಪಂಚಾಯತಿನ 3ನೇ ವಾಡಿ೯ನ ಚಿಪ್ಪಾರು ಗ್ರಾಮದಲ್ಲಿದೆ. 1916ರಲ್ಲಿ ಆ ಕಾಲದಲ್ಲಿ ಚಿಪ್ಪಾರು ಅರಮನೆಯವರು ಈ ಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಗೆ 1918ರಲ್ಲಿ ಅಂದಿನ ಮದ್ರಾಸ್ ಸರಕಾರದ ಸೌತ್ ಕೆನರಾದ ಶಾಲಾ ಇನ್ಸ್ ಫೆಕ್ಟರಿಂದ[D.dis 232/c/1918 dt.30.9.1918] 1ರಿಂದ4 ತರಗತಿವರೆಗೆ ಅಂಗೀಕಾರ ದೊರೆಯಿತು. 1938ರಲ್ಲಿ ಮಂಗಳೂರು ಡಿ.ಇ.ಒ.ರವರು[D dis 448/38 dt.15/7/1938] ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಗೊಳಿಸಿದರು. ಪ್ರಸ್ತುತ ಶ್ರೀರಾಮಯ್ಯ ಬಲ್ಲಾಳ್ ಎಜುಕೇಶನ್ ಟ್ರಸ್ಟ್ ನ ಕಾರ್ಯದಶಿ೯ ಶ್ರೀಗಂಗಾಧರ ಬಲ್ಲಾಳ್ ಮೆನೇಜರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

ಶಾಲೆಯು ನಾಲ್ಕು ಕಟ್ಟ಼ಡಗಳನ್ನು ಹೊಂದಿದೆ. ಇದರಲ್ಲಿ ಒಂದು ಆಫೀಸು ಒಂದು ಸ್ಟಾಫ್ ಕೊಠಡಿ, 8 ತರಗತಿ ಕೊಠಡಿಗಳಿವೆ. ಪ್ರತ್ಯೇಕವಾದ ಅಡುಗೆ ಕೋಣೆ ಇದೆ. ಶಾಲೆಗೆ ಬಾವಿಯ ಕುಡಿನೀರು ಮತ್ತು ನಳ್ಳಿ ವ್ಯವಸ್ಥೆ ಇದೆ. ಶಾಲೆ ಸಾಮಾನ್ಯ ವಿದ್ಯುತೀಕರಣಗೊಂಡಿದೆ. ಆರು ಕಂಪ್ಯುಟರ್ ಹಾಗು ಎರಡು ಪ್ರೊಜೆಕ್ಟರ್ ಗಳಿದ್ದು ಅಂತರ್ ಜಾಲ ವ್ಯವಸ್ಥೆ ಮತ್ತು ದೂರವಾಣಿ ಸಂಪರ್ಕ ಇದೆ. ಶಾಲಾ ಗ್ರಂಥಾಲಯ ಮತ್ತು ಲೆಬೋರೇಟರಿ ಸ್ಟಾಫ್ ಕೊಠಡಿಯಲ್ಲಿಯೇ ವ್ಯವಸ್ಥಿತಗೊಂಡಿದೆ. ಶಾಲೆಯ ಮುಂದೆ ಚಿಕ್ಕ ಹೂದೋಟ ಮತ್ತು ತರಕಾರಿ ಕೃಷಿ ಮಾಡಲಾಗಿದೆ.


പാഠ്യേതര പ്രവർത്തനങ്ങൾ (ಪಠ್ಯೇತರ ಚಟುವಟಿಕೆಗಳು )

ಸಾಹಿತ್ಯಸಭೆ, ಹಬ್ಬಗಳ ಆಚರಣೆ, ದಿನಾಚರಣೆಗಳು, ವೃತ್ತಿಪರಿಚಯ ತರಗತಿಗಳು,ನೃತ್ಯ ತರಬೇತಿ,ರಕ್ಷಕರಿಗಾಗಿ ಸ್ಫಧೆ೯ಗಳು,ಶೈಕ್ಷಣಿಕ ಪ್ರವಾಸ,ಯೋಗ ಮತ್ತು ವ್ಯಾಯಾಮ ತರಗತಿಗಳು,ಆರೋಗ್ಯ ತಪಾಸಣಾ ಮತ್ತು ರೋಗನಿರೋದಕ ಚುಚ್ಚುಮದ್ದು ತಿಳುವಳಿಕಾ ಶಿಬಿರಗಳನ್ನು ನಡೆಸುವುದು.

മാനേജ്‌മെന്റ് (ಆಡಳಿತ ವರ್ಗ)

ಈ ಶಾಲೆಯು ಶ್ರೀ ರಾಮಯ್ಯ ಬಲ್ಲಾಳ್ ಎಜುಕೇಶನ್ ಟ್ರಸ್ಟ್ (ರಿ ) ಚಿಪ್ಪಾರು ಇದರ ಆಡಳಿತಕ್ಕೆ ಒಳಪಟ್ಟಿದೆ. ಪ್ರಸ್ತುತ ಶ್ರೀ ಗಂಗಾಧರ ಬಲ್ಲಾಳ್ ಇವರು ಮೆನೇಜ ರರಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ.

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

Name of the HM YEAR
ಕೃಷ್ಣಯ್ಯ ಬಲ್ಲಾಳ್ 1916-1949
ರಾಮಯ್ಯ ಬಲ್ಲಾಳ್ ಮೇಗಿನಬೀಡು 1938-1972
ಕೃಷ್ಣಯ್ಯ ಬಲ್ಲಾಳ್ ಬಳ್ಳೂರು 1950-1987
ಕೃಷ್ಣಯ್ಯ ಬಲ್ಲಾಳ್ ಮೇಗಿನಬೀಡು 1965-1997
ಕೇಶವ ಭಟ್ ಆವಳ 1965-1998
ಶಿವರಾಮ ಬಲ್ಲಾಳ್ ಚಿಪ್ಪಾರು 1973-2003
ಅಬ್ದುಲ್ ರಹಿಮಾನ್ ಪೈವಳಿಕೆ 1971-2007
ನಂದವಮ೯ ವಿಟ್ಲ 1987-2009
ಕೃಷ್ಣ ಶೆಟ್ಟಿಗಾರ್ ಚಿಪ್ಪಾರು 1984-2015
ದಾಸಪ್ಪ ಶೆಟ್ಟಿ ಕೆ 2015-2023

പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

ನಿವೃತ್ತ ಜಿಲ್ಲಾವಿದ್ಯಾಧಿಕಾರಿಗಳಾದ ಗುರುರಂಗಯ್ಯ ಬಲ್ಲಾಳ್ ಚಿಪ್ಪಾರು ಮತ್ತು ನಾರಾಯಣ ಕಜೆ , ನಿವೃತ್ತ ಜಿಲ್ಲಾ ಕೃಷಿ ಅಧಿಕಾರಿಗಳಾದ ತಿರುಮಲೇಶ್ವರ ಭಟ್ ಪೆಲ೯, ಯಕ್ಷಗಾನ ಕಲಾವಿದ ಚೆಂಡೆ ಮಾಂತ್ರಿಕ ಕೃಷ್ಣಯ್ಯ ಬಲ್ಲಾಳ್ ಚಿಪ್ಪಾರು,ಹೃದಯ ತಜ್ಞ ಡಾ/ ಕುಂಞಾಲಿ ಕಲ್ಲಿಕೋಟೆ ಮೆಡಿಕಲ್ ಕಾಲೇಜ್.

വിദ്യാലയത്തിലേക്ക് എത്തുന്നതിനുള്ള മാർഗ്ഗങ്ങൾ - ಶಾಲೆಗೆ ತಲುಪಲಿರುವ ದಾರಿ

*ಕಾಸರಗೋಡು-ಮಂಗಳೂರು ಹೆದ್ದಾರಿಯ ಉಪ್ಪಳ ಕೈಕಂಬ ದಿಂದ  ಬಾಯಾರು ದಾರಿಯಾಗಿ  10.ಕಿ.ಮೀ. ದೂರದ ಪೈವಳಿಕೆ ಲಾಲ್ಭಾಗ್- ಕುರುಡಪದವು ದಾರಿಯಾಗಿ 3.5 ಕಿ.ಮೀ ಪ್ರಯಾಣಿಸಿದರೆ ಚಿಪ್ಪಾರು ಹಿಂದೂ.ಎ.ಯು.ಪಿ.ಶಾಲೆ. ತಲುಪುವುದ�

{{#multimaps:12.709308447700497, 74.99819214346124|zoom=18}}