"എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ/അക്ഷരവൃക്ഷം/ ಪರಿಸರ ಶುಚಿತ್ವದ ಮಹತ್ವ" എന്ന താളിന്റെ പതിപ്പുകൾ തമ്മിലുള്ള വ്യത്യാസം
('{{BoxTop1 | തലക്കെട്ട്= ಪರಿಸರ ಶುಚಿತ್ವದ ಮಹತ್ವ | color= 2 }}ಒ...' താൾ സൃഷ്ടിച്ചിരിക്കുന്നു) |
(ചെ.) (added Category:അക്ഷരവൃക്ഷം 2020 കന്നഡ രചനകൾ using HotCat) |
||
വരി 19: | വരി 19: | ||
| color= 5 | | color= 5 | ||
}} | }} | ||
[[വർഗ്ഗം:അക്ഷരവൃക്ഷം 2020 കന്നഡ രചനകൾ]] |
22:10, 4 മേയ് 2020-നു നിലവിലുണ്ടായിരുന്ന രൂപം
ಪರಿಸರ ಶುಚಿತ್ವದ ಮಹತ್ವ ಒಂದಾನೊಂದು ಕಾಲದಲ್ಲಿ ರಾಮು ತುಂಬಾ ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದನು. ತುಂಬಾಸಲ ಆಸ್ಪತ್ರೆಗೆ ಹೋದರು ಪ್ರಯೋಜನವಾಗಲಿಲ್ಲ. ಔಷಧಿಯನ್ನು ಸೇವಿಸಿದರು ಅನಾರೋಗ್ಯವು ಕಡಿಮೆಯಾಗಲಿಲ್ಲ. ಇದ್ದಕಿದ್ದಂತೆ ಅರೋಗ್ಯ ಇಲಾಖೆಯ ವೈದ್ಯರು ರೋಗಿಯ ಮನೆಗೆ ಭೇಟಿನೀಡಿದರು. ಆತನ ಮನೆಯ ಸುತ್ತು ಮುತ್ತಲ ಪರಿಸರವು ಕಸಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯ ಗಳಿಂದ ತುಂಬಿರುವುದನ್ನು ಕಂಡು ರೋಗದ ಕಾರಣವನ್ನು ತಿಳಿಸಿದರು. ರಾಮು ವೈದ್ಯರಲ್ಲಿ ತನ್ನ ಅನಾರೋಗ್ಯವನ್ನು ಪರಿಹರಿಸಿ ಕೊಡಬೇಕಾಗಿ ವಿನಂತಿಸಿದನು. ಆಗ ವೈದ್ಯರು ನಿನ್ನ ಅನಾರೋಗ್ಯವನ್ನು ಪರಿಹರಿಸಲು ಬೇಕಾದ ಉಪಾಯವನ್ನು ಹೇಳುತ್ತೇನೆ. ನೀನು ಮನೆಯ ಸುತ್ತು ಮುತ್ತಲು ಪರಿಸರವನ್ನು ಶುಚಿಗೊಳಿಸಬೇಕು. ವೈದ್ಯರ ಸಲಹೆಯಂತೆ ಆತನು ಪರಿಸರವನ್ನು ಶುಚಿಗೊಳಿಸಿದನು. ಅಂದಿನಿಂದ ಅನಾರೋಗ್ಯವು ಕಡಿಮೆಯಾಗಿ ಆರೋಗ್ಯವಂತನಾದನು. ಬಳಿಕ ಅವನ ಮನಸ್ಸು ಪರಿವರ್ತನೆಯಾಗಿ ಪರಿಸರ ಶುಚಿತ್ವದ ಪ್ರಜ್ಞೆಯನ್ನು ಬೆಳೆಸಿಕೊಂಡನು.
ನೀತಿ :ಪರಿಸರ ಶುಚಿತ್ವ ನಮ್ಮ ಆರೋಗ್ಯದ ಭಾಗ್ಯವಾಗಿದೆ.
|
വർഗ്ഗങ്ങൾ:
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- കുമ്പള ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ കഥകൾ
- കാസർഗോഡ് ജില്ലയിലെ അക്ഷരവൃക്ഷം കഥകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- കുമ്പള ഉപജില്ലയിലെ അക്ഷരവൃക്ഷം-2020 കഥകൾ
- കാസർഗോഡ് ജില്ലയിൽ 04/ 05/ 2020ന് ചേർത്ത അക്ഷരവൃക്ഷം സൃഷ്ടികൾ
- അക്ഷരവൃക്ഷം 2020 കന്നഡ രചനകൾ