"എസ് .ഡി. പി. എച്ച്. എസ്. ധർമ്മത്തടുക്ക/others/ ರಜೆಯ ದಿನದಿ" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 1: വരി 1:
{{BoxTop1
{{BoxTop1
| തലക്കെട്ട്= ಕಾಡಿನ ಯುದ್ಧ
| തലക്കെട്ട്= मुंशी प्रेमचंद
| color= 4
| color= 4
}}
}}


ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಒಂದು ಸಿಂಹ ನೀರು ಕುಡಿಯಲು ಕೊಳಕ್ಕೆ  ಹೋಗಿತ್ತು. ಅದೇ ವೇಳೆಗೆ ಒಂದು ಕಾಡು ಹಂದಿ ಕೂಡ ಅಲ್ಲಿಗೆ ನೀರು ಕುಡಿಯಲು ಬಂತು. ನಾನು ಕಾಡಿನ ರಾಜ. ಮೊದಲು ನಾನೇ ನೀರು ಕುಡಿಯುತ್ತೇನೆ ಎಂದು ಸಿಂಹ ಗರ್ಜಿಸಿತು.ಮೊದಲು ಬಂದದ್ದು ನಾನು. ನಾನು ನೀರು ಕುಡಿದ ಬಳಿಕ ನೀನು ಬಾ ಎಂದು ಕಾಡುಹಂದಿ ಎದುರಾಡಿತು. ಎರಡೂ ಪ್ರಾಣಿಗಳು  ಕೊಳದ  ಬದಿಯಲ್ಲೇ ಜಗಳಾಡಿದವು. ಒಂದರ ಮೇಲೊಂದು  ನುಗ್ಗಿ , ಪರಚಿ , ಇರಿದು ಹೊಡೆದಾಡಿಕೊಂಡವು. ಬಹಳ ಹೊತ್ತಿನವರೆಗೆ ಕಾದಾಟ ನಡೆಯಿತು. ಎರಡೂ ಪ್ರಾಣಿಗಳಿಗೆ ಬಲವಾದ ಏಟು ಬಿತ್ತು. ಕೊನೆಗೆ ಎರಡಕ್ಕೂ ಸುಸ್ತಾಯಿತು. ಅವು ದಣಿವಾರಿಸಿಕೊಳ್ಳಲೆಂದು ಒಂದು ಕ್ಷಣ ಹಿಮ್ಮೆಟ್ಟಿದವು. ಆಗಲೇ ಅವುಗಳಿಗೆ  ತಿರುಗುವ ನೆರಳುಗಳು ಕಾಣಿಸಿದವು. ಅವೆರಡೂ ತಲೆ ಮೇಲೆತ್ತಿ ನೋಡಿದವು.ಮೇಲೆ ಸುತ್ತು ಹೊಡೆಯುತ್ತಿದ್ದ ರಣಹದ್ದುಗಳು ಕಾಣಿಸಿದವು. ರಣಹದ್ದುಗಳು ತಮ್ಮ ಸಾವನ್ನೇ ಕಾಯುತ್ತಿವೆ  ಎಂದು ಸಿಂಹ ಮತ್ತು ಕಾಡುಹಂದಿಗೆ ತಿಳಿಯಿತು. ನಾವು ಹೊಡೆದಾಡಿ ಹದ್ದುಗಳಿಗೆ ಆಹಾರವಾಗುವ ಬದಲು ಶಾಂತಿಯಿಂದ ನೀರು ಕುಡಿದು ಹೋಗುವುದು ಲೇಸು ಎಂದು ಅವು ಆಲೋಚಿಸಿದವು.ಎರಡೂ ಜತೆಯಾಗಿ ನೀರು ಕುಡಿದು ಶಾಂತಿಯಿಂದ ಹೊರಟು ಹೋದವು. ಇದೊಂದು ನೀತಿ ಕಥೆಯಾಗಿ ಕಂಡರೂ ನಮ್ಮ ಜೀವನದಲ್ಲಿಯೂ ಹೀಗೆಯೇ ನಾವು ಪರಸ್ಪರ ದ್ವೇಷ ಅಸೂಯೆಗಳಿಂದ ಹೊಡೆದಾಡಿಕೊಂಡಿದ್ದರೆ ನಮ್ಮ ಅವನತಿಯನ್ನೇ ಬಯಸುವ ಹಲವಾರು ಜನರು ನಮ್ಮ ನಡುವೆಯೇ ಇರಬಹುದು ಆದ್ದರಿಂದ ದ್ವೇಷ ಅಸೂಯೆಗಳನ್ನು ಬಿಟ್ಟು ಸಹಬಾಳ್ವೆಯಿಂದ ಕಷ್ಟದಲ್ಲಿರುವವರಿಗೆ ಸಹಾಯಮಾಡುತ್ತಾ ಉತ್ತಮ ಪ್ರಜೆಗಳಾಗಿ ಬದುಕುವ.
प्रेमचंद का जन्म वाराणसी से लगा बाग 4 मील दूर लमही नाम के गांव में 31 जुलाई 1880 को हुआ
 
। प्रेमचंद के पिताजी मुंशी आजाद लाल और माता आनंदी देवी थी। प्रेमचंद का बचपन गांव में बिता था। धनपत राय श्रीवास्तव (३१ जूलई १८८०-८ अक्टूबर १९३६) जो प्रेमचंद नाम से जाने जाता है, वो हिंदी और उर्दू के सर्वाधिक लोकप्रिय उपन्यासकार, कहानीकार एवं विचार थे। उन्होंने सेवा सदन प्रेमाश्रम, रंग भूमि, निर्मला,गबन,कर्मभूमि ,गोदान आदि लगभग डेढ़ दर्जन उपन्यास तथा कफन, पूस की रात, पंच परमेश्वर, बड़े घर की बेटी, बूढ़ी काकी,दो बैलों की कथा आदि तीन सौ से अधिक कहानीयाॅ लिखिं।उनमें से अधिकांश हिंदी तथा उर्टु दोनों भाषाओं में प्रकाशित हुई।


                                                    
                                                    


{{BoxBottom1
{{BoxBottom1
| പേര്= Sinchana lakshmi
| പേര്= Likitha
| ക്ലാസ്സ്=  10C
| ക്ലാസ്സ്=  8c
| പദ്ധതി= അക്ഷരവൃക്ഷം  
| പദ്ധതി= അക്ഷരവൃക്ഷം  
| വർഷം=2024  
| വർഷം=2024  

16:59, 6 ഓഗസ്റ്റ് 2024-നു നിലവിലുണ്ടായിരുന്ന രൂപം

मुंशी प्रेमचंद

प्रेमचंद का जन्म वाराणसी से लगा बाग 4 मील दूर लमही नाम के गांव में 31 जुलाई 1880 को हुआ । प्रेमचंद के पिताजी मुंशी आजाद लाल और माता आनंदी देवी थी। प्रेमचंद का बचपन गांव में बिता था। धनपत राय श्रीवास्तव (३१ जूलई १८८०-८ अक्टूबर १९३६) जो प्रेमचंद नाम से जाने जाता है, वो हिंदी और उर्दू के सर्वाधिक लोकप्रिय उपन्यासकार, कहानीकार एवं विचार थे। उन्होंने सेवा सदन प्रेमाश्रम, रंग भूमि, निर्मला,गबन,कर्मभूमि ,गोदान आदि लगभग डेढ़ दर्जन उपन्यास तथा कफन, पूस की रात, पंच परमेश्वर, बड़े घर की बेटी, बूढ़ी काकी,दो बैलों की कथा आदि तीन सौ से अधिक कहानीयाॅ लिखिं।उनमें से अधिकांश हिंदी तथा उर्टु दोनों भाषाओं में प्रकाशित हुई।


Likitha
8c എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2024
കവിത