"എസ് എസ് എ യു പി എസ് ചേവാർ(ಎಸ್.ಎಸ್.ಎ.ಯು.ಪಿ.ಎಸ್ ಚೇವಾರು)" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 1: വരി 1:
{{PSchoolFrame/Header}}
{{Infobox enSchool
{{Infobox enSchool
| Place= Kumbala  
| Place= Kumbala  
വരി 33: വരി 34:
ಆಧುನಿಕ ಸ್ಪರ್ಧಾತ್ಮಕ ಕಂಪ್ಯೂಟರ್ ಯುಗವಾದ ಇಂದು ಹಿಂದಿನ ಕಾಲಕ್ಕಿಂತಲೂ ಬಹಳ ಶೀಘ್ರ ಗತಿಯಲ್ಲಿ ಮುಂದುವರಿಯುತ್ತಿರುವಾಗ,ಇದನ್ನು ಅನುಸರಿಸಿ,ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆ ತರ ಬೇಕಾದ್ದು ನಮ್ಮ ಕರ್ತವ್ಯವಾಗಿದೆ.ಈ ಉದ್ದೇಶದ ಈಡೇರಿಕೆಗಾಗಿ ನಮ್ಮ ಸಂಸ್ಥೆಯು,ಒಂದು ಪರಿಪೂರ್ಣ ಸಂಪದ್ಭರಿತ ವಿದ್ಯಾ ಸಂಸ್ಥೆಯಾಗಬೇಕೆಂದು ತಕ್ಕ ಯೋಜನೆಯನ್ನು ಕೈಗೊಂಡಿದ್ದು.ಇದಕ್ಕಾಗಿ ಅಧ್ಯಾಪಕ ವೃಂದ,ರಕ್ಷಕರು,ಸಮಾಜ ಬಾಂದವರು ಕೈ ಜೋಡಿಸಿಗೊಂಡು ಮುನ್ನಡೆಯತ್ತ ಸಾಗುತ್ತಿದೆ.
ಆಧುನಿಕ ಸ್ಪರ್ಧಾತ್ಮಕ ಕಂಪ್ಯೂಟರ್ ಯುಗವಾದ ಇಂದು ಹಿಂದಿನ ಕಾಲಕ್ಕಿಂತಲೂ ಬಹಳ ಶೀಘ್ರ ಗತಿಯಲ್ಲಿ ಮುಂದುವರಿಯುತ್ತಿರುವಾಗ,ಇದನ್ನು ಅನುಸರಿಸಿ,ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆ ತರ ಬೇಕಾದ್ದು ನಮ್ಮ ಕರ್ತವ್ಯವಾಗಿದೆ.ಈ ಉದ್ದೇಶದ ಈಡೇರಿಕೆಗಾಗಿ ನಮ್ಮ ಸಂಸ್ಥೆಯು,ಒಂದು ಪರಿಪೂರ್ಣ ಸಂಪದ್ಭರಿತ ವಿದ್ಯಾ ಸಂಸ್ಥೆಯಾಗಬೇಕೆಂದು ತಕ್ಕ ಯೋಜನೆಯನ್ನು ಕೈಗೊಂಡಿದ್ದು.ಇದಕ್ಕಾಗಿ ಅಧ್ಯಾಪಕ ವೃಂದ,ರಕ್ಷಕರು,ಸಮಾಜ ಬಾಂದವರು ಕೈ ಜೋಡಿಸಿಗೊಂಡು ಮುನ್ನಡೆಯತ್ತ ಸಾಗುತ್ತಿದೆ.


== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
2 ಎಕ್ರೆ ಸ್ಥಳಾವಕಾಶದಲ್ಲಿ ಸಂಸ್ಥೆಯು ಸ್ಥಾಪಿತವಾಗಿದ್ದು,ಎರಡು ಕಟ್ಟಡಗಳಲ್ಲಾಗಿ 10 ತರಗತಿ ಕೋಣೆಗಳು,1 ಕಂಪ್ಯೂಟರ್,ಪ್ರಯೋಗಾಲಯ,1 ಅಧ್ಯಾಪಕರ ಕೋಣೆ ಹಾಗೂ 1 ಆಫೀಸ್ ಕೋಣೆಯನ್ನು ಒಳಗೊಂಡಿದೆ. ಕುಡಿಯಲು ಶುದ್ಧವಾದ ನೀರಿನ ಮೂಲವಾಗಿ ಬಾವಿ ಹಾಗೂ ಕೊಳವೆ ಬಾವಿಗಳಿವೆ. ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿವೆ.ವಿಜ್ಞಾನ ಪ್ರಯೋಗಾಲಯ,ಗಣಿತ ಪ್ರಯೋಗಾಲಯಗಳಿವೆ.
2 ಎಕ್ರೆ ಸ್ಥಳಾವಕಾಶದಲ್ಲಿ ಸಂಸ್ಥೆಯು ಸ್ಥಾಪಿತವಾಗಿದ್ದು,ಎರಡು ಕಟ್ಟಡಗಳಲ್ಲಾಗಿ 10 ತರಗತಿ ಕೋಣೆಗಳು,1 ಕಂಪ್ಯೂಟರ್,ಪ್ರಯೋಗಾಲಯ,1 ಅಧ್ಯಾಪಕರ ಕೋಣೆ ಹಾಗೂ 1 ಆಫೀಸ್ ಕೋಣೆಯನ್ನು ಒಳಗೊಂಡಿದೆ. ಕುಡಿಯಲು ಶುದ್ಧವಾದ ನೀರಿನ ಮೂಲವಾಗಿ ಬಾವಿ ಹಾಗೂ ಕೊಳವೆ ಬಾವಿಗಳಿವೆ. ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿವೆ.ವಿಜ್ಞಾನ ಪ್ರಯೋಗಾಲಯ,ಗಣಿತ ಪ್ರಯೋಗಾಲಯಗಳಿವೆ.


== പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)==
== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)==
'''ಪಾಠ್ಯೇತರ ಚಟುವಟಿಕೆಗಳು- ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಗುರಿ ನಮ್ಮದಾಗಿದ್ದು,ಕಲೋತ್ಸವ,ಆಟೋಟ,ವೃತ್ತಿ ಪರಿಚಯ ಮೇಳ,ಗಣಿತ,ವಿಜ್ಞಾನ,ಸಮಾಜಮೇಳ,ವಿದ್ಯಾರಂಗ,ಸ್ಕೌಟ್-ಗೈಡ್, ವಿವಿಧ ಶಿಬಿರಗಳಲ್ಲಿ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶ ಲಭಿಸುತ್ತಿದ್ದು,ಪ್ರಶಸ್ತಿ,ಬಹುಮಾನಗಳನ್ನು ಪಡೆಯುತ್ತಿದ್ದಾರೆ.ಶಾಲೆಯು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದಿರುತ್ತದೆ. ಕಲಿಕೆಯ ಅಂಗವಾಗಿ,ಶಾಲಾ ಮಟ್ಟದ, ವಿವಿಧ ದಿನಾಚರಣೆಗಳನ್ನು, ಔಚಿತ್ಯ ಪೂರ್ಣವಾಗಿ ಆಚರಿಸಿ,ಮಕ್ಕಳ ಸರ್ವಾಂಗೀಣ, ಜ್ಞಾನ ಅಭಿವೃದ್ಧಿಯಾಗುವಂತೆ ಮಾಡಲಾಗಿದೆ.ಓದುವ ವಾರಾಚರಣೆ,ಪರಿಸರ ದಿನಾಚರಣೆ,ಜನಸಂಖ್ಯಾ ದಿನಾಚರಣೆ,ಸ್ವಾತಂತ್ತ್ಯೋತ್ಸವ,ಓಣಂ ಹಬ್ಬ,ಶಿಕ್ಷಕರ ದಿನ,ಗಾಂಧೀ ಜಯಂತಿ,ವಿಶ್ವ ಆಹಾರ ದಿನ,ವಿಶ್ವ ಬಿದಿರು ಸಸ್ಯ ದಿನ,ತೆಂಗು ದಿನ,ವಿಶ್ವ ಹೃದಯ ದಿನ,ಅಂಚೆ ದಿನ,ರಾಷ್ಟ್ರೀಯ ವಿಜ್ಞಾನ ದಿನ,ಜನವರಿ 26ರ ಗಣರಾಜ್ಯೋತ್ಸವ,ಹೀಗೆ ಎಲ್ಲ ದಿನಾಚರಣೆಗಳನ್ನು ವಿವಿಧ ಕ್ಲಬ್ಗಳ,ಸೂಕ್ತಸಹಕಾರದೊಂದಿಗೆ,ಆಯೋಜಿಸಿ,ವಿದ್ಯಾರ್ಥಿಗಳಲ್ಲಿ ಪ್ರಜಾ ಪ್ರಭುತ್ವದ, ಬಾಲ ಪಾಠವನ್ನು ವರ್ಧಿಸಲು ಶ್ರಮಿಸುತ್ತಿದ್ದೇವೆ.ಪಾಠೇತರ ಚಟುವಟಿಕೆಗಳ ಅಂಗವಾಗಿ,ಶಾಲಾ ಮಟ್ಟದ ಕಲೋತ್ಸವ,ವಿದ್ಯಾರಂಗಸಾಹಿತ್ಯೋತ್ಸವ,ಸಂಸ್ಕೃತೋತ್ಸವ,ಗಣಿತ,ವಿಜ್ಞಾನ,ಸಮಾಜ,ವೃತ್ತಿ ಪರಿಚಯ ಹಾಗೂಐ.ಟಿ.ಮೇಳ,ಕ್ರೀಡಾ ಕೂಟ,ಜ್ಞಾನ ಮಟ್ಟವನ್ನು ಹೆಚ್ಚಿಸುವ,ರಸಪ್ರಶ್ನಾ ಕಾರ್ಯಕ್ರಮ,ಗಣಿತೋತ್ಸವ,ಮೆಟ್ರಿಕ್ ಮೇಳ,ಬಾಲ ವಿಜ್ಞಾನ ಕಾಂಗ್ರೆಸ್,ಗುಂಪೆಗೊಂದು ಪ್ರವಾಸ,ಸ್ಕೌಟ್-ಗೈಡ್ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ,ಮಕ್ಕಳ ಮನೋ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ.'''
'''ಪಾಠ್ಯೇತರ ಚಟುವಟಿಕೆಗಳು- ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಗುರಿ ನಮ್ಮದಾಗಿದ್ದು,ಕಲೋತ್ಸವ,ಆಟೋಟ,ವೃತ್ತಿ ಪರಿಚಯ ಮೇಳ,ಗಣಿತ,ವಿಜ್ಞಾನ,ಸಮಾಜಮೇಳ,ವಿದ್ಯಾರಂಗ,ಸ್ಕೌಟ್-ಗೈಡ್, ವಿವಿಧ ಶಿಬಿರಗಳಲ್ಲಿ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶ ಲಭಿಸುತ್ತಿದ್ದು,ಪ್ರಶಸ್ತಿ,ಬಹುಮಾನಗಳನ್ನು ಪಡೆಯುತ್ತಿದ್ದಾರೆ.ಶಾಲೆಯು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದಿರುತ್ತದೆ. ಕಲಿಕೆಯ ಅಂಗವಾಗಿ,ಶಾಲಾ ಮಟ್ಟದ, ವಿವಿಧ ದಿನಾಚರಣೆಗಳನ್ನು, ಔಚಿತ್ಯ ಪೂರ್ಣವಾಗಿ ಆಚರಿಸಿ,ಮಕ್ಕಳ ಸರ್ವಾಂಗೀಣ, ಜ್ಞಾನ ಅಭಿವೃದ್ಧಿಯಾಗುವಂತೆ ಮಾಡಲಾಗಿದೆ.ಓದುವ ವಾರಾಚರಣೆ,ಪರಿಸರ ದಿನಾಚರಣೆ,ಜನಸಂಖ್ಯಾ ದಿನಾಚರಣೆ,ಸ್ವಾತಂತ್ತ್ಯೋತ್ಸವ,ಓಣಂ ಹಬ್ಬ,ಶಿಕ್ಷಕರ ದಿನ,ಗಾಂಧೀ ಜಯಂತಿ,ವಿಶ್ವ ಆಹಾರ ದಿನ,ವಿಶ್ವ ಬಿದಿರು ಸಸ್ಯ ದಿನ,ತೆಂಗು ದಿನ,ವಿಶ್ವ ಹೃದಯ ದಿನ,ಅಂಚೆ ದಿನ,ರಾಷ್ಟ್ರೀಯ ವಿಜ್ಞಾನ ದಿನ,ಜನವರಿ 26ರ ಗಣರಾಜ್ಯೋತ್ಸವ,ಹೀಗೆ ಎಲ್ಲ ದಿನಾಚರಣೆಗಳನ್ನು ವಿವಿಧ ಕ್ಲಬ್ಗಳ,ಸೂಕ್ತಸಹಕಾರದೊಂದಿಗೆ,ಆಯೋಜಿಸಿ,ವಿದ್ಯಾರ್ಥಿಗಳಲ್ಲಿ ಪ್ರಜಾ ಪ್ರಭುತ್ವದ, ಬಾಲ ಪಾಠವನ್ನು ವರ್ಧಿಸಲು ಶ್ರಮಿಸುತ್ತಿದ್ದೇವೆ.ಪಾಠೇತರ ಚಟುವಟಿಕೆಗಳ ಅಂಗವಾಗಿ,ಶಾಲಾ ಮಟ್ಟದ ಕಲೋತ್ಸವ,ವಿದ್ಯಾರಂಗಸಾಹಿತ್ಯೋತ್ಸವ,ಸಂಸ್ಕೃತೋತ್ಸವ,ಗಣಿತ,ವಿಜ್ಞಾನ,ಸಮಾಜ,ವೃತ್ತಿ ಪರಿಚಯ ಹಾಗೂಐ.ಟಿ.ಮೇಳ,ಕ್ರೀಡಾ ಕೂಟ,ಜ್ಞಾನ ಮಟ್ಟವನ್ನು ಹೆಚ್ಚಿಸುವ,ರಸಪ್ರಶ್ನಾ ಕಾರ್ಯಕ್ರಮ,ಗಣಿತೋತ್ಸವ,ಮೆಟ್ರಿಕ್ ಮೇಳ,ಬಾಲ ವಿಜ್ಞಾನ ಕಾಂಗ್ರೆಸ್,ಗುಂಪೆಗೊಂದು ಪ್ರವಾಸ,ಸ್ಕೌಟ್-ಗೈಡ್ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ,ಮಕ್ಕಳ ಮನೋ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ.'''


വരി 42: വരി 43:
ವ್ಯವಸ್ಥಾಪಕರು-ಸರಕಾರಿ ಅನುದಾನಿತ ಶಾಲೆಯಿದಾಗಿದ್ದು,ಶ್ರೀ ಬಿ.ಶ್ಯಾಮ್ ಭಟ್ ಸ್ಥಾಪಕರಾಗಿದ್ದಾರೆ.ಪ್ರಸ್ತುತ ಶ್ರೀ ಬಿ.ನಾರಾಯಣ ಭಟ್ ರ ನೇತೃತ್ವದಲ್ಲಿ ಶಾಲಾ ಆಡಳಿತ ನಡೆಯುತ್ತಿದೆ.
ವ್ಯವಸ್ಥಾಪಕರು-ಸರಕಾರಿ ಅನುದಾನಿತ ಶಾಲೆಯಿದಾಗಿದ್ದು,ಶ್ರೀ ಬಿ.ಶ್ಯಾಮ್ ಭಟ್ ಸ್ಥಾಪಕರಾಗಿದ್ದಾರೆ.ಪ್ರಸ್ತುತ ಶ್ರೀ ಬಿ.ನಾರಾಯಣ ಭಟ್ ರ ನೇತೃತ್ವದಲ್ಲಿ ಶಾಲಾ ಆಡಳಿತ ನಡೆಯುತ್ತಿದೆ.


== മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
== മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
ಹಿಂದಿನ ಸಾರಥಿಗಳು- ಶ್ರೀ ಬಿ.ಶ್ಯಾಮ್ ಭಟ್ ಪ್ರಥಮ ಮುಖ್ಯೋಪಾಧ್ಯಾಯರಾಗಿದ್ದರು.ನಂತರ ಶ್ರೀ ಬಿ.ನಾರಾಯಣ ಭಟ್ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ತದ ನಂತರ ಶ್ರೀ ಜನಾರ್ಧನ ಮಾಸ್ಟರ್,ಶ್ರೀಮತಿ ಲಕ್ಷ್ಮೀ.ಬಿ, ಶ್ರೀ ವೆಂಕಟ್ರಮಣ ಭಟ್, ಶ್ರೀ ಈಶ್ವರ ಭಟ್ ಮುಖ್ಯೋಪಾಧ್ಯಾಯರಾಗಿದ್ದರು.ಪ್ರಸ್ತುತ ಶ್ರೀ ಶ್ಯಾಮ ಭಟ್ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಿಂದಿನ ಸಾರಥಿಗಳು- ಶ್ರೀ ಬಿ.ಶ್ಯಾಮ್ ಭಟ್ ಪ್ರಥಮ ಮುಖ್ಯೋಪಾಧ್ಯಾಯರಾಗಿದ್ದರು.ನಂತರ ಶ್ರೀ ಬಿ.ನಾರಾಯಣ ಭಟ್ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ತದ ನಂತರ ಶ್ರೀ ಜನಾರ್ಧನ ಮಾಸ್ಟರ್,ಶ್ರೀಮತಿ ಲಕ್ಷ್ಮೀ.ಬಿ, ಶ್ರೀ ವೆಂಕಟ್ರಮಣ ಭಟ್, ಶ್ರೀ ಈಶ್ವರ ಭಟ್ ಮುಖ್ಯೋಪಾಧ್ಯಾಯರಾಗಿದ್ದರು.ಪ್ರಸ್ತುತ ಶ್ರೀ ಶ್ಯಾಮ ಭಟ್ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


== പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
== പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
ಉನ್ನತ ಹುದ್ದೆ ಹೊಂದಿದ ಹಳೆ ವಿದ್ಯಾರ್ಥಿಗಳು-
ಉನ್ನತ ಹುದ್ದೆ ಹೊಂದಿದ ಹಳೆ ವಿದ್ಯಾರ್ಥಿಗಳು-
  ನಮ್ಮೀ ಶಾಲೆಯಲ್ಲಿ ಅಧ್ಯಯನ ಮಾಡಿ ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿದ ಹಲವು ವಿದ್ಯಾರ್ಥಿಗಳಲ್ಲಿ ಪ್ರಮುಖರು,ಡಾ.ಬಿ.ಜಯರಾಮ್ ಭಟ್,ಕುವೆಂಪು ಯುನಿವರ್ಸಿಟಿಯ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
  ನಮ್ಮೀ ಶಾಲೆಯಲ್ಲಿ ಅಧ್ಯಯನ ಮಾಡಿ ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿದ ಹಲವು ವಿದ್ಯಾರ್ಥಿಗಳಲ್ಲಿ ಪ್ರಮುಖರು,ಡಾ.ಬಿ.ಜಯರಾಮ್ ಭಟ್,ಕುವೆಂಪು ಯುನಿವರ್ಸಿಟಿಯ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
== ದಾರಿ==
== ದಾರಿ==
ವಿದ್ಯಾಲಯಕ್ಕಿರುವ ದಾರಿ-ಮಂಗಳೂರು-ಕಾಸರಗೋಡು ರಾಷ್ಟ್ರೀಯಹೆದ್ದಾರಿಯ ಬಂದ್ಯೋಡು ನಿಂದ 20 ಕಿ.ಮೀ ದೂರದಲ್ಲಿದೆ.
ವಿದ್ಯಾಲಯಕ್ಕಿರುವ ದಾರಿ-ಮಂಗಳೂರು-ಕಾಸರಗೋಡು ರಾಷ್ಟ್ರೀಯಹೆದ್ದಾರಿಯ ಬಂದ್ಯೋಡು ನಿಂದ 20 ಕಿ.ಮೀ ದೂರದಲ್ಲಿದೆ.

13:33, 27 ഡിസംബർ 2021-നു നിലവിലുണ്ടായിരുന്ന രൂപം

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
എസ് എസ് എ യു പി എസ് ചേവാർ(ಎಸ್.ಎಸ್.ಎ.ಯು.ಪಿ.ಎಸ್ ಚೇವಾರು)
സ്കൂൾ ചിത്രം
സ്കൂൾ ചിത്രം
Established 1926
School Code 11264
Place Kumbala
Address S.S.A.U.P.SCHOOL CHEVAR,P.O.KUDALMERKALA,VIA MANGALPADY
PIN Code 671324
School Phone 04998205170
School Email chevar11264@gmail.com
Web Site www.11264ssaupschevar.blogspot.in
District Kasargod
Educational District Kasargod
Sub District Manjeshwaram

Catogery AIDED
Type General
Sections LOWER PRIMARY
UPPER PRIMARY
Medium Kannada
No of Boys 79
No of Girls 72
Total Students 151
No of Teachers 12
Principal
Head Master SHAMA BHAT U
P.T.A. President INDIRA M
പ്രോജക്ടുകൾ
E-Vidhyarangam Help
27/ 12/ 2021 ന് Ajamalne
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

ಚರಿತ್ರೆ- ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು,ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಡಾಲುಮೇರ್ಕಳ ಗ್ರಾಮದ ಚೇವಾರಿನಲ್ಲಿ 1920ನೇ ಇಸವಿಯಲ್ಲಿ ಸ್ಥಾಪನೆಯಾಯಿತು.I ರಿಂದ VII ರ ತನಕ ಕನ್ನಡ ಮಾಧ್ಯಮದಲ್ಲಿ ತರಗತಿಗಳಿದ್ದು,ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಇತರ ವಿಷಯಗಳೊಂದಿಗೆ ಅರೆಬಿಕ್,ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಉರ್ದು,ಸಂಸ್ಕೃತ ಭಾಷೆಗಳನ್ನುಕಲಿಯುತ್ತಿರುವ ಸುಮಾರು 151ರಷ್ಟು ವಿದ್ಯಾರ್ಥಿಗಳು,12 ಮಂದಿ ಅಧ್ಯಾಪಕ ಅಧ್ಯಾಪಿಕೆಯರಿಂದ ಮಾರ್ಗ ದರ್ಶನ ಪಡೆಯುತ್ತಿದ್ದಾರೆ. ದಿIಶ್ರೀ ಶ್ಯಾಮ ಭಟ್ಚರು ಸ್ಥಾಪಕ ವ್ಯವಸ್ಥಾಪಕರಾಗಿದ್ದು ಪ್ರಕೃತ ಅವರ ಪುತ್ರ ಶ್ರೀ ನಾರಾಯಣ ಭಟ್ಟರು 27 ವರ್ಷಗಳಷ್ಟು ಕಾಲ ಮುಖ್ಯೊಪಾಧ್ಯಾಯರಾಗಿ,ಅನುಭವಸ್ಥ ವ್ಯವಸ್ಥಾಪಕರಾಗಿರುವರು. ಆಧುನಿಕ ಸ್ಪರ್ಧಾತ್ಮಕ ಕಂಪ್ಯೂಟರ್ ಯುಗವಾದ ಇಂದು ಹಿಂದಿನ ಕಾಲಕ್ಕಿಂತಲೂ ಬಹಳ ಶೀಘ್ರ ಗತಿಯಲ್ಲಿ ಮುಂದುವರಿಯುತ್ತಿರುವಾಗ,ಇದನ್ನು ಅನುಸರಿಸಿ,ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಸಕಾರಾತ್ಮಕ ಬದಲಾವಣೆ ತರ ಬೇಕಾದ್ದು ನಮ್ಮ ಕರ್ತವ್ಯವಾಗಿದೆ.ಈ ಉದ್ದೇಶದ ಈಡೇರಿಕೆಗಾಗಿ ನಮ್ಮ ಸಂಸ್ಥೆಯು,ಒಂದು ಪರಿಪೂರ್ಣ ಸಂಪದ್ಭರಿತ ವಿದ್ಯಾ ಸಂಸ್ಥೆಯಾಗಬೇಕೆಂದು ತಕ್ಕ ಯೋಜನೆಯನ್ನು ಕೈಗೊಂಡಿದ್ದು.ಇದಕ್ಕಾಗಿ ಅಧ್ಯಾಪಕ ವೃಂದ,ರಕ್ಷಕರು,ಸಮಾಜ ಬಾಂದವರು ಕೈ ಜೋಡಿಸಿಗೊಂಡು ಮುನ್ನಡೆಯತ್ತ ಸಾಗುತ್ತಿದೆ.

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

2 ಎಕ್ರೆ ಸ್ಥಳಾವಕಾಶದಲ್ಲಿ ಸಂಸ್ಥೆಯು ಸ್ಥಾಪಿತವಾಗಿದ್ದು,ಎರಡು ಕಟ್ಟಡಗಳಲ್ಲಾಗಿ 10 ತರಗತಿ ಕೋಣೆಗಳು,1 ಕಂಪ್ಯೂಟರ್,ಪ್ರಯೋಗಾಲಯ,1 ಅಧ್ಯಾಪಕರ ಕೋಣೆ ಹಾಗೂ 1 ಆಫೀಸ್ ಕೋಣೆಯನ್ನು ಒಳಗೊಂಡಿದೆ. ಕುಡಿಯಲು ಶುದ್ಧವಾದ ನೀರಿನ ಮೂಲವಾಗಿ ಬಾವಿ ಹಾಗೂ ಕೊಳವೆ ಬಾವಿಗಳಿವೆ. ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿವೆ.ವಿಜ್ಞಾನ ಪ್ರಯೋಗಾಲಯ,ಗಣಿತ ಪ್ರಯೋಗಾಲಯಗಳಿವೆ.

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

ಪಾಠ್ಯೇತರ ಚಟುವಟಿಕೆಗಳು- ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಗುರಿ ನಮ್ಮದಾಗಿದ್ದು,ಕಲೋತ್ಸವ,ಆಟೋಟ,ವೃತ್ತಿ ಪರಿಚಯ ಮೇಳ,ಗಣಿತ,ವಿಜ್ಞಾನ,ಸಮಾಜಮೇಳ,ವಿದ್ಯಾರಂಗ,ಸ್ಕೌಟ್-ಗೈಡ್, ವಿವಿಧ ಶಿಬಿರಗಳಲ್ಲಿ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶ ಲಭಿಸುತ್ತಿದ್ದು,ಪ್ರಶಸ್ತಿ,ಬಹುಮಾನಗಳನ್ನು ಪಡೆಯುತ್ತಿದ್ದಾರೆ.ಶಾಲೆಯು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದಿರುತ್ತದೆ. ಕಲಿಕೆಯ ಅಂಗವಾಗಿ,ಶಾಲಾ ಮಟ್ಟದ, ವಿವಿಧ ದಿನಾಚರಣೆಗಳನ್ನು, ಔಚಿತ್ಯ ಪೂರ್ಣವಾಗಿ ಆಚರಿಸಿ,ಮಕ್ಕಳ ಸರ್ವಾಂಗೀಣ, ಜ್ಞಾನ ಅಭಿವೃದ್ಧಿಯಾಗುವಂತೆ ಮಾಡಲಾಗಿದೆ.ಓದುವ ವಾರಾಚರಣೆ,ಪರಿಸರ ದಿನಾಚರಣೆ,ಜನಸಂಖ್ಯಾ ದಿನಾಚರಣೆ,ಸ್ವಾತಂತ್ತ್ಯೋತ್ಸವ,ಓಣಂ ಹಬ್ಬ,ಶಿಕ್ಷಕರ ದಿನ,ಗಾಂಧೀ ಜಯಂತಿ,ವಿಶ್ವ ಆಹಾರ ದಿನ,ವಿಶ್ವ ಬಿದಿರು ಸಸ್ಯ ದಿನ,ತೆಂಗು ದಿನ,ವಿಶ್ವ ಹೃದಯ ದಿನ,ಅಂಚೆ ದಿನ,ರಾಷ್ಟ್ರೀಯ ವಿಜ್ಞಾನ ದಿನ,ಜನವರಿ 26ರ ಗಣರಾಜ್ಯೋತ್ಸವ,ಹೀಗೆ ಎಲ್ಲ ದಿನಾಚರಣೆಗಳನ್ನು ವಿವಿಧ ಕ್ಲಬ್ಗಳ,ಸೂಕ್ತಸಹಕಾರದೊಂದಿಗೆ,ಆಯೋಜಿಸಿ,ವಿದ್ಯಾರ್ಥಿಗಳಲ್ಲಿ ಪ್ರಜಾ ಪ್ರಭುತ್ವದ, ಬಾಲ ಪಾಠವನ್ನು ವರ್ಧಿಸಲು ಶ್ರಮಿಸುತ್ತಿದ್ದೇವೆ.ಪಾಠೇತರ ಚಟುವಟಿಕೆಗಳ ಅಂಗವಾಗಿ,ಶಾಲಾ ಮಟ್ಟದ ಕಲೋತ್ಸವ,ವಿದ್ಯಾರಂಗಸಾಹಿತ್ಯೋತ್ಸವ,ಸಂಸ್ಕೃತೋತ್ಸವ,ಗಣಿತ,ವಿಜ್ಞಾನ,ಸಮಾಜ,ವೃತ್ತಿ ಪರಿಚಯ ಹಾಗೂಐ.ಟಿ.ಮೇಳ,ಕ್ರೀಡಾ ಕೂಟ,ಜ್ಞಾನ ಮಟ್ಟವನ್ನು ಹೆಚ್ಚಿಸುವ,ರಸಪ್ರಶ್ನಾ ಕಾರ್ಯಕ್ರಮ,ಗಣಿತೋತ್ಸವ,ಮೆಟ್ರಿಕ್ ಮೇಳ,ಬಾಲ ವಿಜ್ಞಾನ ಕಾಂಗ್ರೆಸ್,ಗುಂಪೆಗೊಂದು ಪ್ರವಾಸ,ಸ್ಕೌಟ್-ಗೈಡ್ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ,ಮಕ್ಕಳ ಮನೋ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ.

മാനേജ്‌മെന്റ് (ಆಡಳಿತ ವರ್ಗ)

ವ್ಯವಸ್ಥಾಪಕರು-ಸರಕಾರಿ ಅನುದಾನಿತ ಶಾಲೆಯಿದಾಗಿದ್ದು,ಶ್ರೀ ಬಿ.ಶ್ಯಾಮ್ ಭಟ್ ಸ್ಥಾಪಕರಾಗಿದ್ದಾರೆ.ಪ್ರಸ್ತುತ ಶ್ರೀ ಬಿ.ನಾರಾಯಣ ಭಟ್ ರ ನೇತೃತ್ವದಲ್ಲಿ ಶಾಲಾ ಆಡಳಿತ ನಡೆಯುತ್ತಿದೆ.

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

ಹಿಂದಿನ ಸಾರಥಿಗಳು- ಶ್ರೀ ಬಿ.ಶ್ಯಾಮ್ ಭಟ್ ಪ್ರಥಮ ಮುಖ್ಯೋಪಾಧ್ಯಾಯರಾಗಿದ್ದರು.ನಂತರ ಶ್ರೀ ಬಿ.ನಾರಾಯಣ ಭಟ್ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ತದ ನಂತರ ಶ್ರೀ ಜನಾರ್ಧನ ಮಾಸ್ಟರ್,ಶ್ರೀಮತಿ ಲಕ್ಷ್ಮೀ.ಬಿ, ಶ್ರೀ ವೆಂಕಟ್ರಮಣ ಭಟ್, ಶ್ರೀ ಈಶ್ವರ ಭಟ್ ಮುಖ್ಯೋಪಾಧ್ಯಾಯರಾಗಿದ್ದರು.ಪ್ರಸ್ತುತ ಶ್ರೀ ಶ್ಯಾಮ ಭಟ್ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

ಉನ್ನತ ಹುದ್ದೆ ಹೊಂದಿದ ಹಳೆ ವಿದ್ಯಾರ್ಥಿಗಳು-

ನಮ್ಮೀ ಶಾಲೆಯಲ್ಲಿ ಅಧ್ಯಯನ ಮಾಡಿ ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿದ ಹಲವು ವಿದ್ಯಾರ್ಥಿಗಳಲ್ಲಿ ಪ್ರಮುಖರು,ಡಾ.ಬಿ.ಜಯರಾಮ್ ಭಟ್,ಕುವೆಂಪು ಯುನಿವರ್ಸಿಟಿಯ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದಾರಿ

ವಿದ್ಯಾಲಯಕ್ಕಿರುವ ದಾರಿ-ಮಂಗಳೂರು-ಕಾಸರಗೋಡು ರಾಷ್ಟ್ರೀಯಹೆದ್ದಾರಿಯ ಬಂದ್ಯೋಡು ನಿಂದ 20 ಕಿ.ಮೀ ದೂರದಲ್ಲಿದೆ.