എസ് .ഡി. പി. എച്ച്. എസ്. ധർമ്മത്തടുക്ക/അക്ഷരവൃക്ഷം/ ಮೋಸಗಾರ ನರಿ
ദൃശ്യരൂപം
ಮೋಸಗಾರ ನರಿ
ಒಂದು ಊರಿನಲ್ಲಿ ಒಂದು ಕಾಗೆಯಿತ್ತು.ಅದು ಒಮ್ಮೆ ಕಟುಕನ ಅಂಗಡಿಯಿಂದ ಮಾಂಸದ ತುಂಡನ್ನು ಎತ್ತಿಕೊಂಡು ಮರದ ಮೇಲೆ ಬಂದು ಕುಳಿತಿತ್ತು.ಹೆಚ್ಚು ಹಸಿವಿನಿಂದ ಬಳಲಿ ಬೆಂಡಾಗಿದ್ದ ನರಿಯೊಂದು ಅದೇ ದಾರಿಯಲ್ಲಿ ಬರುತ್ತಿತ್ತು. ಕಾಗೆಯ ಬಾಯಲ್ಲಿ ಇದ್ದ ಮಾಂಸದ ತುಂಡನ್ನು ಕಂಡು ನರಿಯ ಬಾಯಲ್ಲಿ ನೀರು ಬಂತು. ನರಿಯು ತನ್ನ ಹಸಿವನ್ನು ನೀಗಿಸಲು ಒಂದು ಉಪಾಯ ಆಲೋಚಿಸಿತು. ಕಾಗೆಯನ್ನು ಕಂಡು ನರಿಯು ,ಕಾಗೆಯಲ್ಲಿ 'ಇಷ್ಟು ದಿನ ಎಲ್ಲಿ ಹೋಗಿದ್ದೆ. ನಿನ್ನನ್ನು ನೋಡಿ ನನಗೆ ಬಹು ಸಂತೋಷವಾಯಿತು. ನೀನು ಬಹು ಚೆನ್ನಾಗಿ ಹಾಡುತ್ತಿಯಂತೆ.ಎಲ್ಲಿ ಒಂದು ಹಾಡನ್ನು ಹಾಡುತ್ತಿಯಂತೆ ಎಂದಿತು. ನರಿಯ ಹೊಗಳಿಕೆ ಮಾತಿಗೆ ಉಬ್ಬಿಹೋದ ಕಾಗೆಯು ಬಾಯಿ ತೆರೆಯಿತು. ತಕ್ಷಣ ಅದರ ಬಾಯಲ್ಲಿದ್ದ ಮಾಂಸದ ತುಂಡು ಕೆಳಗೆ ಬಿತ್ತು. ನರಿಯು ಅದನ್ನು ತೆಗೆದುಕೊಂಡು ಕಾಡಿಗೆ ಹೋಯಿತು.
|
വർഗ്ഗങ്ങൾ:
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ ലേഖനംകൾ
- കാസർഗോഡ് ജില്ലയിലെ അക്ഷരവൃക്ഷം ലേഖനംകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2020 ലേഖനംകൾ
- കാസർഗോഡ് ജില്ലയിൽ 04/ 05/ 2020ന് ചേർത്ത അക്ഷരവൃക്ഷം സൃഷ്ടികൾ
- അക്ഷരവൃക്ഷം 2020 കന്നഡ രചനകൾ