"എസ് എസ് എൽ പി എസ് പനെയാല/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം
'{{PSchoolFrame/Pages}}' താൾ സൃഷ്ടിച്ചിരിക്കുന്നു |
(ചെ.) Schoolwikihelpdesk എന്ന ഉപയോക്താവ് എസ് എസ് എൽ പി എസ് പനെയാല ಎಸ್.ಎಸ್.ಎ.ಎಲ್.ಪಿ.ಎಸ್.ಪನೆಯಾಲ/ചരിത്രം എന്ന താൾ എസ് എസ് എൽ പി എസ് പനെയാല/ചരിത്രം എന്നാക്കി മാറ്റിയിരിക്കുന്നു |
||
| (മറ്റൊരു ഉപയോക്താവ് ചെയ്ത ഇടയ്ക്കുള്ള ഒരു നാൾപ്പതിപ്പ് പ്രദർശിപ്പിക്കുന്നില്ല) | |||
| വരി 1: | വരി 1: | ||
{{PSchoolFrame/Pages}} | {{PSchoolFrame/Pages}}ಶ್ರ್ರೀ ಶಾಸ್ತಾರ ಎ ಎಲ್ ಪಿ ಶಾಲೆಯು ಬೆಳ್ಳೂರು ಪಂಚಾಯತ್ ನ ೧೨ನೇ ವಾರ್ಡ್ ನಲ್ಲಿದ್ದು ಹಚ್ಚಹಸುರಿನ ಪ್ರಾಕೃತಿಕ ಸುಂದರ ಶಾಂತ ಪರಿಸರದಲ್ಲಿ ನೆಲೆಗೊಂಡಿದೆ. ಹತ್ತಿರ ವನಶಾಸ್ತಾರ ಎಂಬ ದೇವಸ್ಥಾನ ಸ್ಥಿತಿಗೊಂಡ ಕಾರಣ ಆ ಹೆಸರಿನಿಂದಲೇ 1955ರಲ್ಲಿ ಆರ್ಂಭಗೊಂಡ ಸಂಸ್ಥೆಯಾಗಿದೆ. ಶಾಲೆ ಆರಂಭಗೊಂಡ ಸಮಯದಲ್ಲಿ ಶ್ರೀ ಪನೆಯಾಲ ಕೇಶವ ಭಟ್ಟರು ವ್ಯವಸ್ಥಾಪಕರಾಗಿದ್ದರು. ಬಳಿಕ ಅವರ ಮಗನಾದ ಶ್ರೀ ಪರಮೇಶ್ವರ ಭಟ್ಟರು ಆ ಜವಬ್ದಾರಿಯನ್ನು ವಹಿಸಿಕೊಂಡರು. ಪ್ರಸ್ತುತ ಶ್ರೀ ಕೇಶವ ಮೂರ್ತಿಯವರು ವ್ಯವಸ್ಥಾಪಕರಾಗಿದ್ದಾರೆ. ಗ್ರ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯು ಹತ್ತು ಹಲವು ಬಡ, ಮಧ್ಯಮ ವರ್ಗದ ಜನರ ಅಕ್ಷರದ ಹಸಿವನ್ನು ನೀಗಿಸಿದೆ. | ||