Jump to content
സഹായം

"എ യു പി എസ് ആനക്കൽ(ಎ.ಯು.ಪಿ.ಎಸ್ ಆನೆಕಲ್)" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
No edit summary
വരി 32: വരി 32:
ನಮ್ಮ ಶಾಲೆಯು ಗ್ರಾಮೀಣ ಪ್ರದೇಶವಾದ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತಿಗೊಳಪಟ್ಟ ಕೊಡ್ಲಮೊಗರು ಗ್ರಾಮದಲ್ಲಿದೆ. ಶಾಲೆಯು 1925 ರಲ್ಲಿ ಆನೆಕಲ್ಲು ನಾರಾಯಣ ಭಟ್ಟರಿಂದ ಸ್ಥಾಪಿಸಲ್ಪಟ್ಟಿತು. 1930 ರ ನಂತರದ ದಾಖಲೆಗಳು ಲಭ್ಯವಿದೆ. ನಂತರ ಸೊಡಂಕೂರು ಸುಬ್ರಾಯ ಭಟ್ಟರು ಮುಂದುವರಿಸಿ ಸೊಡಂಕೂರು ಶಂಭಟ್ಟರಿಗೆ ಹಸ್ತಾಂತರಿಸಿದರು. ಆರಂಭದಲ್ಲಿ 1 ರಿಂದ 5 ನೇ ತರಗತಿ ತನಕ ಇದ್ದು 1968 ರಲ್ಲಿ ಯು.ಪಿ ಆಗಿ ಭಡ್ತಿ ಪಡೆಯಿತು. 1982 ರಿಂದ ಶ್ರೀಮತಿ ಶಂಕರಿ ಅಮ್ಮ ಪ್ರಬಂಧಕರಾಗಿ ಮುನ್ನಡೆಸಿ ಪ್ರಸ್ತುತ ಶ್ರೀಮತಿ ಮಾಲತಿ ಟಿ ಭಟ್ಟರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.
ನಮ್ಮ ಶಾಲೆಯು ಗ್ರಾಮೀಣ ಪ್ರದೇಶವಾದ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತಿಗೊಳಪಟ್ಟ ಕೊಡ್ಲಮೊಗರು ಗ್ರಾಮದಲ್ಲಿದೆ. ಶಾಲೆಯು 1925 ರಲ್ಲಿ ಆನೆಕಲ್ಲು ನಾರಾಯಣ ಭಟ್ಟರಿಂದ ಸ್ಥಾಪಿಸಲ್ಪಟ್ಟಿತು. 1930 ರ ನಂತರದ ದಾಖಲೆಗಳು ಲಭ್ಯವಿದೆ. ನಂತರ ಸೊಡಂಕೂರು ಸುಬ್ರಾಯ ಭಟ್ಟರು ಮುಂದುವರಿಸಿ ಸೊಡಂಕೂರು ಶಂಭಟ್ಟರಿಗೆ ಹಸ್ತಾಂತರಿಸಿದರು. ಆರಂಭದಲ್ಲಿ 1 ರಿಂದ 5 ನೇ ತರಗತಿ ತನಕ ಇದ್ದು 1968 ರಲ್ಲಿ ಯು.ಪಿ ಆಗಿ ಭಡ್ತಿ ಪಡೆಯಿತು. 1982 ರಿಂದ ಶ್ರೀಮತಿ ಶಂಕರಿ ಅಮ್ಮ ಪ್ರಬಂಧಕರಾಗಿ ಮುನ್ನಡೆಸಿ ಪ್ರಸ್ತುತ ಶ್ರೀಮತಿ ಮಾಲತಿ ಟಿ ಭಟ್ಟರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.


== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
ನಮ್ಮಲ್ಲಿ ಸಾಕಷ್ಟು ತರಗತಿ ಕೋಣೆಗಳಿವೆ. ಪೀಠೋಪಕರಣಗಳಿವೆ. ಕಂಪ್ಯೂಟರ್ ಕೊಠಡಿ 5 ಕಂಪ್ಯೂಟರ್ ಗಳು ಅಧ್ಯಾಪಕರ ಕೊಠಡಿ, ಮುಖ್ಯೋಪಾಧ್ಯಾಯರ ಕೊಠಡಿ, ಕೊಳವೆ ಬಾವಿ ಆಟದ ಬಯಲು ಗ್ರಂಥಾಲಯ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾಚನಾಲಯ ಕ್ರೀಡಾಂಗಣದ ಲಭ್ಯತೆಯಿದೆ.
ನಮ್ಮಲ್ಲಿ ಸಾಕಷ್ಟು ತರಗತಿ ಕೋಣೆಗಳಿವೆ. ಪೀಠೋಪಕರಣಗಳಿವೆ. ಕಂಪ್ಯೂಟರ್ ಕೊಠಡಿ 5 ಕಂಪ್ಯೂಟರ್ ಗಳು ಅಧ್ಯಾಪಕರ ಕೊಠಡಿ, ಮುಖ್ಯೋಪಾಧ್ಯಾಯರ ಕೊಠಡಿ, ಕೊಳವೆ ಬಾವಿ ಆಟದ ಬಯಲು ಗ್ರಂಥಾಲಯ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾಚನಾಲಯ ಕ್ರೀಡಾಂಗಣದ ಲಭ್ಯತೆಯಿದೆ.


== പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)==
== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)==
ನಮ್ಮ ಶಾಲೆಯಲ್ಲಿ ಪಾಠ್ಯೇತರ ಚಟುವಟಿಕೆಗಳಾದ ಭಾರತ್ ಸ್ಕೌಟ್-ಗೈಡ್, ಕಬ್ ಗುಂಪುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತೀ ತಿಂಗಳುಶಾಲಾ ಸಾಹಿತ್ಯ ಸಭೆ ನಡೆಯುತ್ತದೆ. ಇದಲ್ಲದೆ ಕಲೋತ್ಸವ, ಕಲಾ,ಸಾಹಿತ್ಯ, ವಿಜ್ಞಾನ,ಸಮಾಜ,ವೃತಿಪರಿಚಯದ ತರಬೇತಿ ನೀಡಲಾಗುತ್ತದೆ.
ನಮ್ಮ ಶಾಲೆಯಲ್ಲಿ ಪಾಠ್ಯೇತರ ಚಟುವಟಿಕೆಗಳಾದ ಭಾರತ್ ಸ್ಕೌಟ್-ಗೈಡ್, ಕಬ್ ಗುಂಪುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತೀ ತಿಂಗಳುಶಾಲಾ ಸಾಹಿತ್ಯ ಸಭೆ ನಡೆಯುತ್ತದೆ. ಇದಲ್ಲದೆ ಕಲೋತ್ಸವ, ಕಲಾ,ಸಾಹಿತ್ಯ, ವಿಜ್ಞಾನ,ಸಮಾಜ,ವೃತಿಪರಿಚಯದ ತರಬೇತಿ ನೀಡಲಾಗುತ್ತದೆ.
ಈ ವರ್ಷ ರಾಜ್ಯಮಟ್ಟದ ವೃತಿಪರಿಚಯ ಮೇಳದಲ್ಲಿ ನಮ್ಮಶಾಲೆಯು ಭಾಗವಹಿಸಿದೆ.
ಈ ವರ್ಷ ರಾಜ್ಯಮಟ್ಟದ ವೃತಿಪರಿಚಯ ಮೇಳದಲ್ಲಿ ನಮ್ಮಶಾಲೆಯು ಭಾಗವಹಿಸಿದೆ.
വരി 42: വരി 42:
ಶಾಲಾ ಪ್ರಬಂಧಕರಾಗಿ ಶೀಮತಿ ಮಾಲತಿ.ಟಿ.ಭಟ್ಟರು ಕಾರ್ಯನಿರ್ವಹಿಸುತ್ತಿದ್ದು ಅಗತ್ಯವಾದ ವ್ಯವಸ್ಥೆಯಯನ್ನು ಮಾಡುತ್ತಿದ್ದಾರೆ.
ಶಾಲಾ ಪ್ರಬಂಧಕರಾಗಿ ಶೀಮತಿ ಮಾಲತಿ.ಟಿ.ಭಟ್ಟರು ಕಾರ್ಯನಿರ್ವಹಿಸುತ್ತಿದ್ದು ಅಗತ್ಯವಾದ ವ್ಯವಸ್ಥೆಯಯನ್ನು ಮಾಡುತ್ತಿದ್ದಾರೆ.


== മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
== മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
SODANKOOR SHAM BHAT
SODANKOOR SHAM BHAT
KAJE KEISHNA BHAT
KAJE KEISHNA BHAT
വരി 49: വരി 49:
GOPALA.A
GOPALA.A


== പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
== പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
DR.SOORYANARAYANA.S BAMS
DR.SOORYANARAYANA.S BAMS
DR.SUBRHAMANYA BHAT.T BAMS
DR.SUBRHAMANYA BHAT.T BAMS
വരി 67: വരി 67:
==MAP==
==MAP==
ಕಾಸರಗೋಡು-ಮಂಗಳೂರು ರಾಷ್ಘ್ರೀಯ ಹೆದ್ದಾರಿ 66 ರಲ್ಲಿ ಹೊಸಂಗಡಿ (ಮಂಜೇಶ್ವರ ರೈಲ್ವೇ ನಿಲ್ದಾಣದ ಸಮೀಪ) ಪೂರ್ವಕ್ಕೆ ಪುತ್ತೂರು ರಸ್ತೆಯಲ್ಲಿ 15 ಕಿಲೋಮೀಟರು ದೂರದಲ್ಲಿ ಆನೆಕಲ್ಲು ಬಸ್ಸು ನಿಲ್ದಾಣದ ಹಿಂಬದಿಯಲ್ಲಿ ನಮ್ಮ ಶಾಲೆಯಿದೆ. ತಮಗೆಲ್ಲರಿಗೆ ಆದರದ ಸ್ವಾಗತ.
ಕಾಸರಗೋಡು-ಮಂಗಳೂರು ರಾಷ್ಘ್ರೀಯ ಹೆದ್ದಾರಿ 66 ರಲ್ಲಿ ಹೊಸಂಗಡಿ (ಮಂಜೇಶ್ವರ ರೈಲ್ವೇ ನಿಲ್ದಾಣದ ಸಮೀಪ) ಪೂರ್ವಕ್ಕೆ ಪುತ್ತೂರು ರಸ್ತೆಯಲ್ಲಿ 15 ಕಿಲೋಮೀಟರು ದೂರದಲ್ಲಿ ಆನೆಕಲ್ಲು ಬಸ್ಸು ನಿಲ್ದಾಣದ ಹಿಂಬದಿಯಲ್ಲಿ ನಮ್ಮ ಶಾಲೆಯಿದೆ. ತಮಗೆಲ್ಲರಿಗೆ ಆದರದ ಸ್ವಾಗತ.
<!--visbot  verified-chils->
"https://schoolwiki.in/പ്രത്യേകം:മൊബൈൽവ്യത്യാസം/403592" എന്ന താളിൽനിന്ന് ശേഖരിച്ചത്