ഉള്ളടക്കത്തിലേക്ക് പോവുക

ജി.എച്ച്.എസ്. എസ്. ബെള്ളൂർ/അക്ഷരവൃക്ഷം/ ಕೊರೋನಾದ ಆರ್ಭಟ

Schoolwiki സംരംഭത്തിൽ നിന്ന്
17:25, 5 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Vijayanrajapuram (സംവാദം | സംഭാവനകൾ) ('{{BoxTop1 | തലക്കെട്ട്= ಕೊರೋನಾದ ಆರ್ಭಟ | color= 5 }} <center><poem>...' താൾ സൃഷ്ടിച്ചിരിക്കുന്നു)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ಕೊರೋನಾದ ಆರ್ಭಟ


ಕೊರೋನಾ ಎನ್ನುವ ದರಿದ್ರ ರೋಗ
ಭೂಮಿಗೆ ಮಾಡಿತು ಉಪದ್ರ ಬೇಗ
ಹೊರಗೆ ಹೋದರೆ ಹರಡುವುದಾಗ
ಮನೆಯಿಂದ ಹೊರಗೆ ಹೋಗದಿರಿ ಈಗ


ಕೊರೋನದಿಂದ ಕೃಷಿಯು ನಷ್ಟ
ಆಯಿತು ಜನರಿಗೆ ಬಹಳ ಕಷ್ಟ
ಮನೆಯಲಿರಲು ಮಕ್ಕಳಿಗಿಷ್ಟ
ಮನೆಯಲಿದ್ದರೆ ತಿಂಡಿಯ ಅದೃಷ್ಟ


ಇರಲಿ ಜನರ ನಡುವೆ ಅಂತರ
ಪಾಲಿಸಿ ಪರಿಸರ ಶುಚಿತ್ವ ನಿರಂತರ
ಎಲ್ಲರಿಗೂ ನಿಯಮ ಸಮಾನಾಂತರ
ಕೊರೋನ ಹರಡಿತು ದೇಶಾದ್ಯಂತರ


ಕೋರೋನದಿಂದ ಅನೇಕ ಸಾವು
ಕೋರೋನವ ಒದ್ದೋಡಿಸಲೇ ಬೇಕು ನಾವು
ನಿಯಮ ಪಾಲಿಸಿ ಸಹಾಯ ಮಾಡಿ ನೀವು
ಆರೋಗ್ಯಕ್ಕೆ ಒಳ್ಳೆದು ಬೇವು


ಕೊರೋನ ಒಂದು ಮಹಾಮಾರಿ
ದೇಶವನ್ನು ಮಾಡುತಿದೆ ರಾಯಭಾರಿ
ಜನರನ್ನು ಸಾಯಿಸುತಿದೆ ಪ್ರತಿ ಬಾರಿ
ಕೊರೋನ ಓಡಿಸಿ ಹರುಷವ ಬೀರಿ

VAIBHAVI J
8 K ജി.എച്ച്.എസ്. എസ്. ബെള്ളൂർ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Vijayanrajapuram തീയ്യതി: 05/ 05/ 2020 >> രചനാവിഭാഗം - കവിത