ഉള്ളടക്കത്തിലേക്ക് പോവുക

എസ് .ഡി. പി. എച്ച്. എസ്. ധർമ്മത്തടുക്ക/അക്ഷരവൃക്ഷം/ ಇಂದು ಮಕ್ಕಳು ಮುಂದೆ ಹಿರಿಯರು

Schoolwiki സംരംഭത്തിൽ നിന്ന്
19:53, 17 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ) ('{{BoxTop1 | തലക്കെട്ട്= ಇಂದು ಮಕ್ಕಳು ಮುಂದೆ ಹಿರಿಯರು | color=...' താൾ സൃഷ്ടിച്ചിരിക്കുന്നു)
ಇಂದು ಮಕ್ಕಳು ಮುಂದೆ ಹಿರಿಯರು
 


ಇಂದು ನಾವು ಶಾಲೆಯಲ್ಲಿ
ಚಿಕ್ಕ ಮಕ್ಕಳು
ನಾಳೆ ನಮ್ಮ ನಾಡಿನಲ್ಲಿ
ನಾವೆ ಹಿರಿಯರು
ಬೆಳಗೆ ಬೇಗ ಏಳುತ
     ಹಲ್ಲು ಮುಖವ ತೊಳೆಯುತ
ದೇವರನ್ನು ನೆನೆಯುವ
    ಓದಿ ಬರೆದು ನಲಿಯುವ
ಓದಿ ಜ್ಞಾನ ಪಡೆಯುವ
         ಬುದ್ಧಿ ಯರಿತು ನಡೆಯುವ
ತಾಯಿ ತಂದೆ ಹಿರಿಯರ
             ಸೇವೆಯನ್ನು ಗೈಯುವ
ಶಿಸ್ತು ನಿಯಮ ಕಲಿಯುವ
            ಸಮಯವರಿತು ನಡೆಯುವ
ಗುರುಗಳನ್ನು ನಮಿಸುವ
              ಕೀರ್ತಿವಂತರಾಗುವ
ನಾವು ಅಣ್ಣ ತಮ್ಮರು
             ಅಕ್ಕ ತಂಗಿಯೆಲ್ಲರೂ
ಕೂಡಿಯಾಡಿ ಕಲಿಯುವ
              ನಾಡಿಗಾಗಿ ದುಡಿಯುವ
ಜಾತಿ ಭೇದ ಮಾಡೆವು
             ಮೇಲು ಕೀಳು ತಿಳಿಯೆವು
ಸುಳ್ಳು ಮೋಸವರಿಯೆವು
             ದೇವರಂತೆ ನಡೆವೆವು
ನಮ್ಮ ನಾಡು ಕನ್ನಡ
             ಜನ್ಮ ಭೂಮಿ ಭಾರತ
ವಿಶ್ವ ಪ್ರೇಮ ಪಡೆವೆವು
             ಸತ್ಯ ನಿಷ್ಠೆ ಮೆರೆವೆವು.
             

YATHIN RAJ
9 B എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത