ഹിന്ദു എ യു പി എസ് ചിപ്പാർ
| സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
| ഹിന്ദു എ യു പി എസ് ചിപ്പാർ | |
|---|---|
| വിലാസം | |
CHIPPAR AMMERI പി.ഒ. , 671322 , കാസർഗോഡ് ജില്ല | |
| സ്ഥാപിതം | 30 - 09 - 1918 |
| വിവരങ്ങൾ | |
| ഫോൺ | 04998 205300 |
| ഇമെയിൽ | chipparschool@gmail.com |
| കോഡുകൾ | |
| സ്കൂൾ കോഡ് | 11261 (സമേതം) |
| യുഡൈസ് കോഡ് | 32010100412 |
| വിദ്യാഭ്യാസ ഭരണസംവിധാനം | |
| റവന്യൂ ജില്ല | കാസർഗോഡ് |
| വിദ്യാഭ്യാസ ജില്ല | കാസർഗോഡ് |
| ഉപജില്ല | മഞ്ചേശ്വരം |
| ഭരണസംവിധാനം | |
| ലോകസഭാമണ്ഡലം | കാസർഗോഡ് |
| നിയമസഭാമണ്ഡലം | മഞ്ചേശ്വരം |
| താലൂക്ക് | കാസർഗോഡ് |
| ബ്ലോക്ക് പഞ്ചായത്ത് | മഞ്ചേശ്വരം |
| തദ്ദേശസ്വയംഭരണസ്ഥാപനം | പൈവളികെ പഞ്ചായത്ത് |
| വാർഡ് | 03 |
| സ്കൂൾ ഭരണ വിഭാഗം | |
| സ്കൂൾ ഭരണ വിഭാഗം | എയ്ഡഡ് |
| സ്കൂൾ വിഭാഗം | പൊതുവിദ്യാലയം |
| പഠന വിഭാഗങ്ങൾ | എൽ.പി യു.പി |
| സ്കൂൾ തലം | 1 മുതൽ 7 വരെ |
| മാദ്ധ്യമം | കന്നട |
| സ്ഥിതിവിവരക്കണക്ക് | |
| ആൺകുട്ടികൾ | 69 |
| പെൺകുട്ടികൾ | 73 |
| ആകെ വിദ്യാർത്ഥികൾ | 142 |
| സ്കൂൾ നേതൃത്വം | |
| പ്രധാന അദ്ധ്യാപകൻ | DASAPPA K |
| പി.ടി.എ. പ്രസിഡണ്ട് | MOHAMMED ASHRAF |
| എം.പി.ടി.എ. പ്രസിഡണ്ട് | JAYASHREE |
| അവസാനം തിരുത്തിയത് | |
| 03-01-2022 | Ajamalne |
| പ്രോജക്ടുകൾ | |||||||||||||
|---|---|---|---|---|---|---|---|---|---|---|---|---|---|
| (സഹായം) | |||||||||||||
| (സഹായം) | |||||||||||||
| (സഹായം) | |||||||||||||
| (സഹായം) | |||||||||||||
| (സഹായം) | |||||||||||||
| (സഹായം)
| |||||||||||||
|
ചരിത്രം (ಇತಿಹಾಸ)
ಹಿಂದೂ ಐಡೆಡ್ ಅಪ್ಪರ್ ಪ್ರೈಮರಿ ಶಾಲೆಯು ಪೈವಳಿಕೆ ಪಂಚಾಯತಿನ 3ನೇ ವಾಡಿ೯ನ ಚಿಪ್ಪಾರು ಗ್ರಾಮದಲ್ಲಿದೆ. 1916ರಲ್ಲಿ ಆ ಕಾಲದಲ್ಲಿ ಚಿಪ್ಪಾರು ಅರಮನೆಯವರು ಈ ಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಗೆ 1918ರಲ್ಲಿ ಅಂದಿನ ಮದ್ರಾಸ್ ಸರಕಾರದ ಸೌತ್ ಕೆನರಾದ ಶಾಲಾ ಇನ್ಸ್ ಫೆಕ್ಟರಿಂದ[D.dis 232/c/1918 dt.30.9.1918] 1ರಿಂದ4 ತರಗತಿವರೆಗೆ ಅಂಗೀಕಾರ ದೊರೆಯಿತು. 1938ರಲ್ಲಿ ಮಂಗಳೂರು ಡಿ.ಇ.ಒ.ರವರು[D dis 448/38 dt.15/7/1938] ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಗೊಳಿಸಿದರು. ಪ್ರಸ್ತುತ ಶ್ರೀರಾಮಯ್ಯ ಬಲ್ಲಾಳ್ ಎಜುಕೇಶನ್ ಟ್ರಸ್ಟ್ ನ ಕಾರ್ಯದಶಿ೯ ಶ್ರೀಗಂಗಾಧರ ಬಲ್ಲಾಳ್ ಮೆನೇಜರರಾಗಿ ಕಾರ್ಯನಿರ್ವಹಿಸುತ್ತಿದ್ದಾ
ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)
ಶಾಲೆಯು ನಾಲ್ಕು ಕಟ್ಟ಼ಡಗಳನ್ನು ಹೊಂದಿದೆ. ಇದರಲ್ಲಿ ಒಂದು ಆಫೀಸು ಒಂದು ಸ್ಟಾಫ್ ಕೊಠಡಿ, 8 ತರಗತಿ ಕೊಠಡಿಗಳಿವೆ. ಪ್ರತ್ಯೇಕವಾದ ಅಡುಗೆ ಕೋಣೆ ಇದೆ. ಶಾಲೆಗೆ ಬಾವಿಯ ಕುಡಿನೀರು ಮತ್ತು ನಳ್ಳಿ ವ್ಯವಸ್ಥೆ ಇದೆ. ಶಾಲೆ ಸಾಮಾನ್ಯ ವಿದ್ಯುತೀಕರಣಗೊಂಡಿದೆ. ಮೂರು ಕಂಪ್ಯೂಟರ್ ಗಳಿದ್ದು ಅಂತರ್ ಜಾಲ ವ್ಯವಸ್ಥೆ ಮತ್ತು ದೂರವಾಣಿ ಸಂಪರ್ಕ ಇದೆ. ಶಾಲಾ ಗ್ರಂಥಾಲಯ ಮತ್ತು ಲೆಬೋರೇಟರಿ ಸ್ಟಾಫ್ ಕೊಠಡಿಯಲ್ಲಿಯೇ ವ್ಯವಸ್ಥಿತಗೊಂಡಿದೆ. ಶಾಲೆಯ ಮುಂದೆ ಚಿಕ್ಕ ಹೂದೋಟ ಮತ್ತು ತರಕಾರಿ ಕೃಷಿ ಮಾಡಲಾಗಿದೆ.
പാഠ്യേതര പ്രവർത്തനങ്ങൾ (ಪಠ್ಯೇತರ ಚಟುವಟಿಕೆಗಳು )
ಸಾಹಿತ್ಯಸಭೆ, ಹಬ್ಬಗಳ ಆಚರಣೆ, ದಿನಾಚರಣೆಗಳು, ವೃತ್ತಿಪರಿಚಯ ತರಗತಿಗಳು,ನೃತ್ಯ ತರಬೇತಿ,ರಕ್ಷಕರಿಗಾಗಿ ಸ್ಫಧೆ೯ಗಳು,ಶೈಕ್ಷಣಿಕ ಪ್ರವಾಸ,ಯೋಗ ಮತ್ತು ವ್ಯಾಯಾಮ ತರಗತಿಗಳು,ಆರೋಗ್ಯ ತಪಾಸಣಾ ಮತ್ತು ರೋಗನಿರೋದಕ ಚುಚ್ಚುಮದ್ದು ತಿಳುವಳಿಕಾ ಶಿಬಿರಗಳನ್ನು ನಡೆಸುವುದು.
മാനേജ്മെന്റ് (ಆಡಳಿತ ವರ್ಗ)
ಈ ಶಾಲೆಯು ಶ್ರೀ ರಾಮಯ್ಯ ಬಲ್ಲಾಳ್ ಎಜುಕೇಶನ್ ಟ್ರಸ್ಟ್ (ರಿ ) ಚಿಪ್ಪಾರು ಇದರ ಆಡಳಿತಕ್ಕೆ ಒಳಪಟ್ಟಿದೆ. ಪ್ರಸ್ತುತ ಶ್ರೀ ಗಂಗಾಧರ ಬಲ್ಲಾಳ್ ಇವರು ಮೆನೇಜ ರರಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ.
മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)
- ಕೃಷ್ಣಯ್ಯ ಬಲ್ಲಾಳ್ 1916-1949
- ರಾಮಯ್ಯ ಬಲ್ಲಾಳ್ ಮೇಗಿನಬೀಡು 1938-1972
- ಕೃಷ್ಣಯ್ಯ ಬಲ್ಲಾಳ್ ಬಳ್ಳೂರು 1950-1987
- ಕೃಷ್ಣಯ್ಯ ಬಲ್ಲಾಳ್ ಮೇಗಿನಬೀಡು 1965-1997
- ಕೇಶವ ಭಟ್ ಆವಳ 1965-1998
- ಶಿವರಾಮ ಬಲ್ಲಾಳ್ ಚಿಪ್ಪಾರು 1973-2003
- ಅಬ್ದುಲ್ ರಹಿಮಾನ್ ಪೈವಳಿಕೆ+ 1971-2007
- ನಂದವಮ೯ .ವಿಟ್ಲ 1987-2009
- ಕೃಷ್ಣ ಶೆಟ್ಟಿಗಾರ್ ಚಿಪ್ಪಾರು 1984-2015
പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
ನಿವೃತ್ತ ಜಿಲ್ಲಾವಿದ್ಯಾಧಿಕಾರಿಗಳಾದ ಗುರುರಂಗಯ್ಯ ಬಲ್ಲಾಳ್ ಚಿಪ್ಪಾರು ಮತ್ತು ನಾರಾಯಣ ಕಜೆ , ನಿವೃತ್ತ ಜಿಲ್ಲಾ ಕೃಷಿ ಅಧಿಕಾರಿಗಳಾದ ತಿರುಮಲೇಶ್ವರ ಭಟ್ ಪೆಲ೯, ಯಕ್ಷಗಾನ ಕಲಾವಿದ ಚೆಂಡೆ ಮಾಂತ್ರಿಕ ಕೃಷ್ಣಯ್ಯ ಬಲ್ಲಾಳ್ ಚಿಪ್ಪಾರು,ಹೃದಯ ತಜ್ಞ ಡಾ/ ಕುಂಞಾಲಿ ಕಲ್ಲಿಕೋಟೆ ಮೆಡಿಕಲ್ ಕಾಲೇಜ್.
വിദ്യാലയത്തിലേക്ക് എത്തുന്നതിനുള്ള മാർഗ്ഗങ്ങൾ - ಶಾಲೆಗೆ ತಲುಪಲಿರುವ ದಾರಿ
ಕಾಸರಗೋಡು-ಮಂಗಳೂರು ಹೆದ್ದಾರಿಯ ಉಪ್ಪಳ ಕೈಕಂಬ ದಿಂದ ಬಾಯಾರು ದಾರಿಯಾಗಿ 10.ಕಿ.ಮೀ. ದೂರದ ಪೈವಳಿಕೆ ಲಾಲ್ಭಾಗ್- ಕುರುಡಪದವು ದಾರಿಯಾಗಿ 3.5 ಕಿ.ಮೀ ಪ್ರಯಾಣಿಸಿದರೆ ಚಿಪ್ಪಾರು ಹಿಂದೂ.ಎ.ಯು.ಪಿ.ಶಾಲೆ. ತಲುಪುವುದು.