"ജി എൽ പി എസ് മുളിഞ്ച/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

11217 (സംവാദം | സംഭാവനകൾ)
No edit summary
11217 (സംവാദം | സംഭാവനകൾ)
No edit summary
വരി 16: വരി 16:


ದಿನಾಂಕ 28-10-2021ರಂದು  ಜಿ. ಎಲ್. ಪಿ. ಎಸ್ ಮುಳಿಂಜ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಯಾಗಿ ಚಿತ್ರಾವತಿ ಯಂ ಅಧಿಕಾರ ಸ್ವೀಕರಿಸಿದರು
ದಿನಾಂಕ 28-10-2021ರಂದು  ಜಿ. ಎಲ್. ಪಿ. ಎಸ್ ಮುಳಿಂಜ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಯಾಗಿ ಚಿತ್ರಾವತಿ ಯಂ ಅಧಿಕಾರ ಸ್ವೀಕರಿಸಿದರು
[[പ്രമാണം:Joining.jpg|നടുവിൽ|ലഘുചിത്രം|548x548ബിന്ദു]]ಪತ್ರಿಕಾ  ವರದಿ[[പ്രമാണം:Wikinews.jpg|നടുവിൽ|ലഘുചിത്രം|573x573ബിന്ദു]]
[[പ്രമാണം:Joining.jpg|നടുവിൽ|ലഘുചിത്രം|548x548ബിന്ദു]]'''ಪತ್ರಿಕಾ  ವರದಿ'''[[പ്രമാണം:Wikinews.jpg|നടുവിൽ|ലഘുചിത്രം|573x573ബിന്ദു]]
----
----


വരി 32: വരി 32:




ಶಾ
 
'''2021 22 ನೇ ಶಾಲಾ ಪ್ರವೇಶೋತ್ಸವ'''
 
ಕೊರೋನ ಸುದೀರ್ಘ ರಜೆಯ ಬಳಿಕ ಪುಟಾಣಿಗಳು ನಂಬರ್1 ರಂದು ಶಾಲೆಗೆ ಆಗಮಿಸಿದರು ಎಂದಿನಂತೆ ವಿಕ್ಜರಂಭನೆಯಿಂದಮ ಕಾರ್ಯಕ್ರಮ ಇಲ್ಲದಿದ್ದರೂ ಗೂಡಿನಿಂದ ಬಿಟ್ಟ ಹಕ್ಕಿಯಂತೆ ವಿದ್ಯಾರ್ಥಿಗಳು ಸ್ವತಂತ್ರವಾಗಿ ಆಹ್ಲಾದದಿಂದ ಶಾಲೆಗೆ ಆಗಮಿಸಿದರು ಆದರೆ ಅವರನ್ನು ಸರಳವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಉಷ್ಣತೆಯನ್ನು ತಪಾಸಣೆ ಮಾಡಿ ಸ್ಯಾನಿಟೈಸರ್ ನಿರ್ಮಲೀಕರಣ ಹಾಕಿದೆ ಹಾಕಿದೆ ಸ್ವಾಗತಿಸಲಾಯಿತು
 
ಇಲ್ಲಿಗೆ ಮಕ್ಕಳು ಸರಕಾರದ ಆದೇಶದಂತೆ ಕೊರೋನಾ ಶಿಷ್ಟಾಚಾರವನ್ನು ಪಾಲಿಸಿ ಶಾಲೆಯನ್ನು ಪ್ರವೇಶಿಸಿದರು ಹೆತ್ತವರನ್ನು ದೂರವಿರಿಸಿ ಕರೆತರಲಾಯಿತು ಎಂದಿನಂತೆ ಆಡಂಬರ ಕಾರ್ಯಕ್ರಮ ಎಲ್ಲವನ್ನು ಬದಿಗಿರಿಸ ನವ ಗತ ಮಕ್ಕಳಿಗೆ ಶಾಲಾ ಶಿಕ್ಷಕ ವೃಂದವೇ ಮಕ್ಕಳ ಕೈಗೆ ಹುಗ್ಗಿಯನ್ನು ನೀಡಿ ಕೈಹಿಡಿದು ಸಾಲಾಗಿ ಕರೆತಂದು ಅಂತರವನ್ನು ಕಾಪಾಡಿಕೊಂಡು ನಡೆಸಿದೆವು ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳ ಒಳಗೊಂಡ ಹಿಟ್ಟನ್ನು ನೀಡಿದೆವು ಹಿರಿಯ ಶಿಕ್ಷಕಿ ಪುಷ್ಪಲತಾ ಮಕ್ಕಳಿಗೆ ಶುಭಕೋರಿದರು ಮುಖ್ಯಶಿಕ್ಷಕಿ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು .
----[[പ്രമാണം:PRAVESOTHSAVA.jpg|നടുവിൽ|ലഘുചിത്രം|613x613px]]'''YOUTUBE LINK::  https://youtu.be/m-35ZLODBFg '''
----[[പ്രമാണം:PRAVESOTHSAVA.jpg|നടുവിൽ|ലഘുചിത്രം|613x613px]]'''YOUTUBE LINK::  https://youtu.be/m-35ZLODBFg '''


വരി 39: വരി 44:
'''ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾ  ಸಂಸ್ಠೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ  ಹಬ್ಬದ  ಮಹತ್ವಮತ್ತು ಸಹೋದರತ್ವದ ಆಶಯ ತಿಳಿಸುವ ಉದ್ದೇಶದಿಂದ ನಡೆದ  ಕಾರ್ಯಕ್ರಮವನ್ನು  ಮಂಗಲ್ಪಾಡಿ ಗ್ರಾಮ ಪಂಚಾಯತಿನ ಉಪ್ಪಳ ಟೌನ್  ಸದಸ್ಯರಾದ  ಶರೀಫ್ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ  ಚಿಗುರುಪಾದೆ ಅಧ್ಯಕ್ಷತೆ ವಹಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ,  ಬಿ.ರ್.ಸಿ. ತರಬೇತುದಾರ ಜೋಯ್,  ಶಾಲಾ ಹಿರಿಯ ಶಿಕ್ಷಕಿ ಪುಷ್ಪಲತ ಮೊದಲಾದವರು  ಶುಭ ಹಾರೈಸಿದರು. ಶಾಲಾ ಶಿಕ್ಷಕ ರಿಯಾಸ್ ಸ್ವಾಗತಿಸಿ ಅಬ್ದುಲ್ ಬಶೀರ್  ವಂದಿಸಿದರು.'''
'''ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾ  ಸಂಸ್ಠೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ  ಹಬ್ಬದ  ಮಹತ್ವಮತ್ತು ಸಹೋದರತ್ವದ ಆಶಯ ತಿಳಿಸುವ ಉದ್ದೇಶದಿಂದ ನಡೆದ  ಕಾರ್ಯಕ್ರಮವನ್ನು  ಮಂಗಲ್ಪಾಡಿ ಗ್ರಾಮ ಪಂಚಾಯತಿನ ಉಪ್ಪಳ ಟೌನ್  ಸದಸ್ಯರಾದ  ಶರೀಫ್ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ  ಚಿಗುರುಪಾದೆ ಅಧ್ಯಕ್ಷತೆ ವಹಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ,  ಬಿ.ರ್.ಸಿ. ತರಬೇತುದಾರ ಜೋಯ್,  ಶಾಲಾ ಹಿರಿಯ ಶಿಕ್ಷಕಿ ಪುಷ್ಪಲತ ಮೊದಲಾದವರು  ಶುಭ ಹಾರೈಸಿದರು. ಶಾಲಾ ಶಿಕ್ಷಕ ರಿಯಾಸ್ ಸ್ವಾಗತಿಸಿ ಅಬ್ದುಲ್ ಬಶೀರ್  ವಂದಿಸಿದರು.'''


 
'''Paper News'''
Paper News  
[[പ്രമാണം:WIKIDEEPAVALI.jpg|നടുവിൽ|ലഘുചിത്രം|487x487ബിന്ദു|
[[പ്രമാണം:WIKIDEEPAVALI.jpg|നടുവിൽ|ലഘുചിത്രം|487x487ബിന്ദു|




]]YOUTUBE LINK::'''https://youtu.be/w1sr5r_31OY'''
]]YOUTUBE LINK::'''https://youtu.be/w1sr5r_31OY'''


'''ನವೆಂಬರ್  14  ಶಿಶು ದಿನದ ಅಂಗವಾಗಿ  ಮುಳಿಂಜ ಶಾಲೆಯಲ್ಲಿ ರಸ  ಪ್ರಶ್ನೆ, ಚಿತ್ರ ರಚನೆ ಸ್ಪರ್ದೆ  ಹಾಗೂ  ನೆಹರು ಟೊಪ್ಪಿತಯಾರಿ    ಕಾರ್ಯ ಗಾರ    ನಡೆಲಾಯಿತು.    ನಂತರ ಮಕ್ಕಳಿಗೆ ಬಾಲಸಭೆ  ನದೆಸಿ ವಿಜೇತರಿಗ'''
'''ನವೆಂಬರ್  14  ಶಿಶು ದಿನದ ಅಂಗವಾಗಿ  ಮುಳಿಂಜ ಶಾಲೆಯಲ್ಲಿ ರಸ  ಪ್ರಶ್ನೆ, ಚಿತ್ರ ರಚನೆ ಸ್ಪರ್ದೆ  ಹಾಗೂ  ನೆಹರು ಟೊಪ್ಪಿತಯಾರಿ    ಕಾರ್ಯ ಗಾರ    ನಡೆಲಾಯಿತು.    ನಂತರ ಮಕ್ಕಳಿಗೆ ಬಾಲಸಭೆ  ನದೆಸಿ ವಿಜೇತರಿಗ'''
വരി 65: വരി 68:
'''ಇಂದು ಡಿಸೆಂಬರ್ 3 ವಿಶ್ವ ವಿಕಲಾಂಗ ದಿನ. ಇದರ ಅಂಗವಾಗಿ ಮಂಜೇಶ್ವರ ಬಿ.ಆರ್.ಸಿ ಮಟ್ಟದ  "ಮಗುವಿನೊಂದಿಗೆ ಒಂದು ದಿನ "    ಈ ಕಾರ್ಯಕ್ರಮವು ನಮ್ಮ ಮುಳಿಂಜ  ಶಾಲೆಯ ವಿಶೇಷ ಸಾಮರ್ಥ್ಯದ  ಮಗು ಅಲಿಯಾ ನಾಸ್ ಳ  ಮನೆಯಲ್ಲಿ ಜರಗಿತು.ಮಂಗಲ್ಪಾಡಿ ಪಂಚಾಯತು  ಅಧ್ಯಕ್ಷೆ  ಖದೀಜತ್ ರಿಸಾನ  ವಿದ್ಯಾಭ್ಯಾಸ ಹಾಗೂ ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ  ಇರ್ಪನಾ  ವಾರ್ಡ್ ಸದಸ್ಯ ಶರೀಫ್  ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ    ಚಿಗುರುಪಾದೆ  ಹಿರಿಯ ಶಿಕ್ಷಕಿ  ಪುಷ್ಪಲತಾ ಮತ್ತು ಮಂಜೇಶ್ವರ ಬಿ.ಆರ್.ಸಿ ಯ ಪ್ರೋಜೆಕ್ಟ್ ಕೋರ್ಡಿನೇಟರ್ ವಿಜಯ ಕುಮಾರ್, ವಿಶೇಷ ಮಕ್ಕಳ ಶಿಕ್ಷಕಿಯರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.'''
'''ಇಂದು ಡಿಸೆಂಬರ್ 3 ವಿಶ್ವ ವಿಕಲಾಂಗ ದಿನ. ಇದರ ಅಂಗವಾಗಿ ಮಂಜೇಶ್ವರ ಬಿ.ಆರ್.ಸಿ ಮಟ್ಟದ  "ಮಗುವಿನೊಂದಿಗೆ ಒಂದು ದಿನ "    ಈ ಕಾರ್ಯಕ್ರಮವು ನಮ್ಮ ಮುಳಿಂಜ  ಶಾಲೆಯ ವಿಶೇಷ ಸಾಮರ್ಥ್ಯದ  ಮಗು ಅಲಿಯಾ ನಾಸ್ ಳ  ಮನೆಯಲ್ಲಿ ಜರಗಿತು.ಮಂಗಲ್ಪಾಡಿ ಪಂಚಾಯತು  ಅಧ್ಯಕ್ಷೆ  ಖದೀಜತ್ ರಿಸಾನ  ವಿದ್ಯಾಭ್ಯಾಸ ಹಾಗೂ ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ  ಇರ್ಪನಾ  ವಾರ್ಡ್ ಸದಸ್ಯ ಶರೀಫ್  ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ    ಚಿಗುರುಪಾದೆ  ಹಿರಿಯ ಶಿಕ್ಷಕಿ  ಪುಷ್ಪಲತಾ ಮತ್ತು ಮಂಜೇಶ್ವರ ಬಿ.ಆರ್.ಸಿ ಯ ಪ್ರೋಜೆಕ್ಟ್ ಕೋರ್ಡಿನೇಟರ್ ವಿಜಯ ಕುಮಾರ್, ವಿಶೇಷ ಮಕ್ಕಳ ಶಿಕ್ಷಕಿಯರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.'''


 
'''Paper News -  ಪತ್ರಿಕಾವರದಿ'''
Paper News -  ಪತ್ರಿಕಾವರದಿ
[[പ്രമാണം:NAAZ.jpg|നടുവിൽ|ലഘുചിത്രം|601x601ബിന്ദു]]
[[പ്രമാണം:NAAZ.jpg|നടുവിൽ|ലഘുചിത്രം|601x601ബിന്ദു]]
[[പ്രമാണം:ALIYANAAZ.jpg|നടുവിൽ|ലഘുചിത്രം|600x600ബിന്ദു]]
[[പ്രമാണം:ALIYANAAZ.jpg|നടുവിൽ|ലഘുചിത്രം|600x600ബിന്ദു]]
വരി 81: വരി 83:
[[പ്രമാണം:20228.jpg|ലഘുചിത്രം]]
[[പ്രമാണം:20228.jpg|ലഘുചിത്രം]]
[[പ്രമാണം:206090.jpg|ലഘുചിത്രം]]
[[പ്രമാണം:206090.jpg|ലഘുചിത്രം]]
[[പ്രമാണം:XMAX.jpg|നടുവിൽ|ലഘുചിത്രം|600x600ബിന്ദു]]Paper News -  ಪತ್ರಿಕಾ ವರದಿ[[പ്രമാണം:XMAX2.jpg|നടുവിൽ|ലഘുചിത്രം|612x612ബിന്ദു]]
[[പ്രമാണം:XMAX.jpg|നടുവിൽ|ലഘുചിത്രം|600x600ബിന്ദു]]'''Paper News -  ಪತ್ರಿಕಾ ವರದಿ'''[[പ്രമാണം:XMAX2.jpg|നടുവിൽ|ലഘുചിത്രം|612x612ബിന്ദു]]
----
----


വരി 101: വരി 103:
'''ನಮ್ಮ ಶಾಲೆಯಲ್ಲಿ  73 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ  ಆಚರಿಸಲಾಯಿತು. ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್ ನ ಗ್ರಾಮ ಸದಸ್ಯರಾದ  ಶರೀಪ್ ಟಿ.ಮ್ ಧ್ವಜಾರೋಹಣ ಗೈದರು. ಶಾಲಾ ಶಿಕ್ಷಕಿ ರೆಹಮತ್ ಗಣರಾಜ್ಯ ದಿನದ ಮಹತ್ವ ತಿಳಿಸಿದರು.ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ  ಹಿರಿಯ  ಶಿಕ್ಷಕಿ ಪುಷ್ಪ ಲತ ಸೋಂಕಲ್ಲು ವಂದಿಸಿದರು.'''
'''ನಮ್ಮ ಶಾಲೆಯಲ್ಲಿ  73 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ  ಆಚರಿಸಲಾಯಿತು. ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್ ನ ಗ್ರಾಮ ಸದಸ್ಯರಾದ  ಶರೀಪ್ ಟಿ.ಮ್ ಧ್ವಜಾರೋಹಣ ಗೈದರು. ಶಾಲಾ ಶಿಕ್ಷಕಿ ರೆಹಮತ್ ಗಣರಾಜ್ಯ ದಿನದ ಮಹತ್ವ ತಿಳಿಸಿದರು.ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ  ಹಿರಿಯ  ಶಿಕ್ಷಕಿ ಪುಷ್ಪ ಲತ ಸೋಂಕಲ್ಲು ವಂದಿಸಿದರು.'''


 
'''Paper News    -        ಪತ್ರಿಕಾ ವರದಿ'''
Paper News    -        ಪತ್ರಿಕಾ ವರದಿ


[[പ്രമാണം:G5fre.jpg|നടുവിൽ|ലഘുചിത്രം|521x521ബിന്ദു]]
[[പ്രമാണം:G5fre.jpg|നടുവിൽ|ലഘുചിത്രം|521x521ബിന്ദു]]
വരി 142: വരി 143:




ರಾಷ್ಟ್ರೀಯ ವಿಜ್ಞಾನ ದಿನ:  ನೋಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರ ವಿಜ್ಞಾನಿ ಸರ್ ಸಿವಿ ರಾಮನ್ ಅವರ ಸ್ಮರಣಾರ್ಥ ರಾಷ್ಟ್ರೀಯ  ವಿಜ್ಞಾನ ದಿನವಾಗಿ ಆಚರಿಸುತ್ತೇವೆ. ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಹಾಗೆಯೇ. ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಇದರ ಉದ್ದೇಶ. ಅವರ ಬೆಳಕಿನ ಚದುರುವಿಕೆಯ ಪರಿಣಾಮ Raman Effect 1928 ಫೆಬ್ರವರಿ 28ರಂದು ವಿವರಿಸಿದರು.ಈ  ಅಮೋಘ ಸಂಶೋಧನೆಗೆ 1930 ನೊಬೆಲ್ ಪ್ರಶಸ್ತಿ ಲಭಿಸಿತು ಇದನ್ನು ಪಡೆದ ಮೊದಲ ಶಾಸ್ತ್ರ ಭೌತಶಾಸ್ತ್ರ ವಿಜ್ಞಾನಿ ಇವರು ಎಂದು ಹೇಳಲು ನಮಗೆಲ್ಲ ಹೆಮ್ಮೆ ಇದೆ. ಅವರನ ರಾಮನ್ ಎಫೆಕ್ಟ್ ಪ್ರಕಟಣೆಗೊಂಡ ಫೆಬ್ರವರಿ 28 ನೇ ದಿನವನ್ನೇ  
ರಾಷ್ಟ್ರೀಯ ವಿಜ್ಞಾನ ದಿನ:  ನೋಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರ ವಿಜ್ಞಾನಿ ಸರ್ ಸಿವಿ ರಾಮನ್ ಅವರ ಸ್ಮರಣಾರ್ಥ ರಾಷ್ಟ್ರೀಯ  ವಿಜ್ಞಾನ ದಿನವಾಗಿ ಆಚರಿಸುತ್ತೇವೆ. ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಹಾಗೆಯೇ. ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಇದರ ಉದ್ದೇಶ. ಅವರ ಬೆಳಕಿನ ಚದುರುವಿಕೆಯ ಪರಿಣಾಮ Raman Effect 1928 ಫೆಬ್ರವರಿ 28ರಂದು ವಿವರಿಸಿದರು.ಈ  ಅಮೋಘ ಸಂಶೋಧನೆಗೆ 1930 ನೊಬೆಲ್ ಪ್ರಶಸ್ತಿ ಲಭಿಸಿತು ಇದನ್ನು ಪಡೆದ ಮೊದಲ ಶಾಸ್ತ್ರ ಭೌತಶಾಸ್ತ್ರ ವಿಜ್ಞಾನಿ ಇವರು ಎಂದು ಹೇಳಲು ನಮಗೆಲ್ಲ ಹೆಮ್ಮೆ ಇದೆ. ಅವರನ ರಾಮನ್ ಎಫೆಕ್ಟ್ ಪ್ರಕಟಣೆಗೊಂಡ ಫೆಬ್ರವರಿ 28 ನೇ ದಿನವನ್ನೇ ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸುತ್ತೇವೆ.  ದೇಶದ ಉನ್ನತಿಗಾಗಿ ವಿಜ್ಞಾನಿಗಳು ನೀಡಿರುವ ಕೊಡುಗೆಯನ್ನು ಗುರುತಿಸುವ ಮತ್ತು  ಸ್ಮರಿಸುವ ದಿನವಾಗಿದೆ.
ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸುತ್ತೇವೆ.  ದೇಶದ ಉನ್ನತಿಗಾಗಿ ವಿಜ್ಞಾನಿಗಳು ನೀಡಿರುವ ಕೊಡುಗೆಯನ್ನು ಗುರುತಿಸುವ ಮತ್ತು  ಸ್ಮರಿಸುವ ದಿನವಾಗಿದೆ.


" ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಯೋಜಿತ ನಡೆ " - ಇದು 2022 ರಾಷ್ಟ್ರೀಯ ವಿಜ್ಞಾನ ದಿನದ ವಿಷಯ
" ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಯೋಜಿತ ನಡೆ " - ಇದು 2022 ರಾಷ್ಟ್ರೀಯ ವಿಜ್ಞಾನ ದಿನದ ವಿಷಯ
വരി 159: വരി 159:
YOUTUBE LINK :https://youtu.be/UOzTzAyAW7k
YOUTUBE LINK :https://youtu.be/UOzTzAyAW7k


                                                                                                         


'''ಮರಳಿ ಮೈದಾನಕ್ಕೆ'''
'''ಮರಳಿ ಮೈದಾನಕ್ಕೆ'''
വരി 296: വരി 297:




ಕ಻ಡಿನಲ್ಲಿದ್ದ photo


[[പ്രമാണം:Gt5555.jpg|നടുവിൽ|ലഘുചിത്രം]]
[[പ്രമാണം:Gt5555.jpg|നടുവിൽ|ലഘുചിത്രം]]
വരി 317: വരി 317:
[[പ്രമാണം:Ssssse.jpg|നടുവിൽ|ലഘുചിത്രം]]
[[പ്രമാണം:Ssssse.jpg|നടുവിൽ|ലഘുചിത്രം]]


[[പ്രമാണം:Jiu.jpg|നടുവിൽ|ലഘുചിത്രം]]Paper News  -  ಪತ್ರಿಕಾ ವರದಿ
[[പ്രമാണം:Jiu.jpg|നടുവിൽ|ലഘുചിത്രം]]'''Paper News  -  ಪತ್ರಿಕಾ ವರದಿ'''




[[പ്രമാണം:H6T66.jpg|നടുവിൽ|ലഘുചിത്രം|396x396ബിന്ദു]]
[[പ്രമാണം:H6T66.jpg|നടുവിൽ|ലഘുചിത്രം|396x396ബിന്ദു]]


ತದನಂತರ ಐಟಿ ಶಿಕ್ಷಕ ಅಬ್ದುಲ್ ಬಶೀರ್ ದಿನಾಚರಣೆಯ ವಿಶ್ವ ವನ್ಯ ದಿನಾಚರಣೆಯ ಮಹತ್ವವನ್ನು ಐಟಿ ಬಳಸಿ ತರಗತಿ ನಡೆಸಿದರು. ಹಾಗೂ ನಮ್ಮೀ ಶಾಲೆಯ -ಹಿರಿಮೆ- ಕಾರ್ಯಕ್ರಮದ ಬಗ್ಗೆ ತಿಳಿಸುವುದರು.
ತದನಂತರ ಐಟಿ ಶಿಕ್ಷಕ ಅಬ್ದುಲ್ ಬಶೀರ್ ದಿನಾಚರಣೆಯ ವಿಶ್ವ ವನ್ಯ ದಿನಾಚರಣೆಯ ಮಹತ್ವವನ್ನು ಐಟಿ ಬಳಸಿ ತರಗತಿ ನಡೆಸಿದರು. ಹಾಗೂ ನಮ್ಮೀ ಶಾಲೆಯ -ಹಿರಿಮೆ- ಕಾರ್ಯಕ್ರಮದ ಬಗ್ಗೆ ತಿಳಿಸುವುದರು.
വരി 332: വരി 331:
ಈ ರೀತಿಯ ಚಟುವಟಿಕೆ ಆಧಾರಿತ ಕಲಿಕೆ ರೀತಿಯು ಮಕ್ಕಳಿಗೆ ಹೆಚ್ಚು ಆಸಕ್ತಿದಾಯಕ ಹಾಗೂ ಮೌಲ್ಯಾಧಾರಿತವಾಗಿದೆ.ಸಾಕಷ್ಟು ಯೋಜನಾಬದ್ಧವಾಗಿ ಹಾಗೂ ಸಮಯ ಬದ್ಧವಾಗಿ ನಡೆಸಲು ಎಲ್ಲರ ಸಹಕಾರ ಅತ್ಯಗತ್ಯ. ಸಮಯಬಂಧಿತವಾಗಿ ನಡೆಸುವ ಚಾಕಚಕ್ಯತೆಯನ್ನು ಮೈಗೂಡಿಸಿಕೊಳ್ಳಬೇಕು. ನಿರಂತರ ಮತ್ತು ಸಮಗ್ರ ಶ್ರಮದಿಂದ ಮಾತ್ರ ಸಿಗಬೇಕಾದ ಆಶಯವನ್ನು ನೀಡಲು ಸಾಧ್ಯ. ಎಲ್ಲಾ ಚಟುವಟಿಕೆಗಳು ಬರವಣಿಗೆಯಲ್ಲಿ ಅಂತ್ಯವಾಗಲೇ ಬೇಕು. ಸಿಗಬೇಕಾದ ಮೌಲ್ಯಗಳು ಚಟುವಟಿಕೆಯ ಆಶಯಗಳು ಮಗುವಿಗೆ ಲಭ್ಯವಾಗಬೇಕು ಆದರೆ ಮಾತ್ರ ಅಲ್ಲಿ ಕಲಿಕೆ ನಡೆಯಿತು ಎಂಬ ನೆಮ್ಮದಿ ಅಧ್ಯಾಪಕರಾದ  
ಈ ರೀತಿಯ ಚಟುವಟಿಕೆ ಆಧಾರಿತ ಕಲಿಕೆ ರೀತಿಯು ಮಕ್ಕಳಿಗೆ ಹೆಚ್ಚು ಆಸಕ್ತಿದಾಯಕ ಹಾಗೂ ಮೌಲ್ಯಾಧಾರಿತವಾಗಿದೆ.ಸಾಕಷ್ಟು ಯೋಜನಾಬದ್ಧವಾಗಿ ಹಾಗೂ ಸಮಯ ಬದ್ಧವಾಗಿ ನಡೆಸಲು ಎಲ್ಲರ ಸಹಕಾರ ಅತ್ಯಗತ್ಯ. ಸಮಯಬಂಧಿತವಾಗಿ ನಡೆಸುವ ಚಾಕಚಕ್ಯತೆಯನ್ನು ಮೈಗೂಡಿಸಿಕೊಳ್ಳಬೇಕು. ನಿರಂತರ ಮತ್ತು ಸಮಗ್ರ ಶ್ರಮದಿಂದ ಮಾತ್ರ ಸಿಗಬೇಕಾದ ಆಶಯವನ್ನು ನೀಡಲು ಸಾಧ್ಯ. ಎಲ್ಲಾ ಚಟುವಟಿಕೆಗಳು ಬರವಣಿಗೆಯಲ್ಲಿ ಅಂತ್ಯವಾಗಲೇ ಬೇಕು. ಸಿಗಬೇಕಾದ ಮೌಲ್ಯಗಳು ಚಟುವಟಿಕೆಯ ಆಶಯಗಳು ಮಗುವಿಗೆ ಲಭ್ಯವಾಗಬೇಕು ಆದರೆ ಮಾತ್ರ ಅಲ್ಲಿ ಕಲಿಕೆ ನಡೆಯಿತು ಎಂಬ ನೆಮ್ಮದಿ ಅಧ್ಯಾಪಕರಾದ  
ನಮಗಿದೆ.
ನಮಗಿದೆ.


YOUTUBE LINK :  https://youtu.be/nqmKNJzS4nk
YOUTUBE LINK :  https://youtu.be/nqmKNJzS4nk
വരി 380: വരി 378:




                                                                                                   Corner PTA
                                                                                                             '''Corner PTA'''
[[പ്രമാണം:A4d.jpg|നടുവിൽ|ലഘുചിത്രം|398x398ബിന്ദു]]
[[പ്രമാണം:A4d.jpg|നടുവിൽ|ലഘുചിത്രം|398x398ബിന്ദു]]
[[പ്രമാണം:Njhjhk.jpg|നടുവിൽ|ലഘുചിത്രം|388x388ബിന്ദു]]
[[പ്രമാണം:Njhjhk.jpg|നടുവിൽ|ലഘുചിത്രം|388x388ബിന്ദു]]
വരി 418: വരി 416:


== ಇನ್ನಿತರ ಚಟುವಟಿಕೆಗಳು  --  '''YOUTUBE ನಲ್ಲಿ ನಮ್ಮಕಥೆಗಳು....ಪದ್ಯಗಳು''' ==
== ಇನ್ನಿತರ ಚಟುವಟಿಕೆಗಳು  --  '''YOUTUBE ನಲ್ಲಿ ನಮ್ಮಕಥೆಗಳು....ಪದ್ಯಗಳು''' ==
'''ಪುಟಾಣಿಗೊಂದು  ಪುಟ್ಟ  ಕಥೆ'''


== '''ಪುಟಾಣಿಗೊಂದು  ಪುಟ್ಟ  ಕಥೆ''' ==
ಪುಟಾಣಿಗೊಂದು  ಪುಟ್ಟ  ಕಥೆ ಮುಳಿಂಜ ಶಾಲೆಯ ಅಧ್ಯಾಪಕರ ಕಥೆಗಳು ಪ್ರಸಾರವಾಗುದು ಬಹಳ ಸಂತಸದ ವಿಷಯ . ಕೋರೋಣ ಕಾಲದಲ್ಲಿ  ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿಕೊಡುವ  ಒಂದು ಕಾರ್ಯಕ್ರಮವಾಗಿದೆ ಪುಟಾಣಿಗೊಂದು  ಪುಟ್ಟ ಕಥೆ .. ಇದನ್ನು ಮಕ್ಕಳು ಅವರ ಬಿಡುವಿನ ವೇಳೆಯಲ್ಲಿ ಕೇಳುವರು ,ಇದರಿಂದ ಮಕ್ಕಳಿಗೆ  ಸಮಾಜದ  ಹಲವಾರು ವಿಷಯಗಳು ತಿಳಿಯುತ್ತವೆ.  ಆದುದರಿಂದ ನಮ್ಮ  ಶಾಲೆಯ  ಎಲ್ಲಾ  ಅಧ್ಯಾಪಕ ರು  ಕಥೆ  ಹೇಳಿ  ಸಹಕರಿಸಿದ್ದಾರೆ, ಇದು ಮಕ್ಕಳಿಗೆ ಪ್ರೇರಣೆಯಾಯಿತು ಅಲ್ಲದೆ ಮಕ್ಕಳೇ ಕಥೆ ಹೇಳಲು ಪದ್ಯ ಹಾಡಲು ಆರಂಭಿಸಿದರು. ಇದು ಬದಲಾವಣೆಯ ಅಲೆಯಾಗಿದೆ. ನಮಗೆ ಮಕ್ಕಲ್ಲಿ  ಈ ರೀತಿ ಸ್ಫೂರ್ತಿ ನೀಡಲಾಯಿತು  ಎಂಬ ಧನ್ಯತಾ ಭಾವನೆಯಿದೆ.
ಪುಟಾಣಿಗೊಂದು  ಪುಟ್ಟ  ಕಥೆ ಮುಳಿಂಜ ಶಾಲೆಯ ಅಧ್ಯಾಪಕರ ಕಥೆಗಳು ಪ್ರಸಾರವಾಗುದು ಬಹಳ ಸಂತಸದ ವಿಷಯ . ಕೋರೋಣ ಕಾಲದಲ್ಲಿ  ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿಕೊಡುವ  ಒಂದು ಕಾರ್ಯಕ್ರಮವಾಗಿದೆ ಪುಟಾಣಿಗೊಂದು  ಪುಟ್ಟ ಕಥೆ .. ಇದನ್ನು ಮಕ್ಕಳು ಅವರ ಬಿಡುವಿನ ವೇಳೆಯಲ್ಲಿ ಕೇಳುವರು ,ಇದರಿಂದ ಮಕ್ಕಳಿಗೆ  ಸಮಾಜದ  ಹಲವಾರು ವಿಷಯಗಳು ತಿಳಿಯುತ್ತವೆ.  ಆದುದರಿಂದ ನಮ್ಮ  ಶಾಲೆಯ  ಎಲ್ಲಾ  ಅಧ್ಯಾಪಕ ರು  ಕಥೆ  ಹೇಳಿ  ಸಹಕರಿಸಿದ್ದಾರೆ, ಇದು ಮಕ್ಕಳಿಗೆ ಪ್ರೇರಣೆಯಾಯಿತು ಅಲ್ಲದೆ ಮಕ್ಕಳೇ ಕಥೆ ಹೇಳಲು ಪದ್ಯ ಹಾಡಲು ಆರಂಭಿಸಿದರು. ಇದು ಬದಲಾವಣೆಯ ಅಲೆಯಾಗಿದೆ. ನಮಗೆ ಮಕ್ಕಲ್ಲಿ  ಈ ರೀತಿ ಸ್ಫೂರ್ತಿ ನೀಡಲಾಯಿತು  ಎಂಬ ಧನ್ಯತಾ ಭಾವನೆಯಿದೆ.


വരി 427: വരി 425:


YOUTUBE LINK :  '''<nowiki>https://youtu.be/cjBPnIXK60U</nowiki>'''
YOUTUBE LINK :  '''<nowiki>https://youtu.be/cjBPnIXK60U</nowiki>'''




വരി 445: വരി 444:




4   
4  കുട്ടി കവിത
കുട്ടി കവിത


കവിതാലാപനം   :  സുഹേഷ്
കവിതാലാപനം   :  സുഹേഷ്
വരി 490: വരി 488:
ಉಪಸ್ಥಿತಿ    ::  ಅಬ್ದುಲ್ ಶರೀಪ್  '''(ಮಂಗಲ್ಪಾಡಿ ಗ್ರಾಮ ಸದಸ್ಯಸರು  )'''
ಉಪಸ್ಥಿತಿ    ::  ಅಬ್ದುಲ್ ಶರೀಪ್  '''(ಮಂಗಲ್ಪಾಡಿ ಗ್ರಾಮ ಸದಸ್ಯಸರು  )'''


ವಿಜಯ ಕುಮಾರ್  ( ಬಿಪಿಸಿ - ಮಂಜೇಶ್ವರ )  [[പ്രമാണം:1121f4d.jpg|നടുവിൽ|ലഘുചിത്രം|450x450ബിന്ദു]]Paper News  - ಪತ್ರಿಕಾ ವರದಿ[[പ്രമാണം:98t654.jpg|നടുവിൽ|ലഘുചിത്രം|673x673ബിന്ദു]]   
ವಿಜಯ ಕುಮಾರ್  ( ಬಿಪಿಸಿ - ಮಂಜೇಶ್ವರ )  [[പ്രമാണം:1121f4d.jpg|നടുവിൽ|ലഘുചിത്രം|450x450ബിന്ദു]]'''Paper News  - ಪತ್ರಿಕಾ ವರದಿ'''[[പ്രമാണം:98t654.jpg|നടുവിൽ|ലഘുചിത്രം|673x673ബിന്ദു]]   


'''ಕೈಟ್ ಮಾಸ್ಟರ್ ಟ್ರೈನರ್ ರಾದಂತಹ  ಅಬ್ದುಲ್ ಜಮಾಲ್  ಮಾಸ್ಟರ್  ಮುಳಿಂಜ ಶಾಲೆಗೆ  ಭೇಟಿ  ನೀಡಿದರು'''   
'''ಕೈಟ್ ಮಾಸ್ಟರ್ ಟ್ರೈನರ್ ರಾದಂತಹ  ಅಬ್ದುಲ್ ಜಮಾಲ್  ಮಾಸ್ಟರ್  ಮುಳಿಂಜ ಶಾಲೆಗೆ  ಭೇಟಿ  ನೀಡಿದರು'''   
വരി 500: വരി 498:




'''ಕೋರೋನ ಕಾಲ ಘಟ್ಟದಲ್ಲಿ ಕೇರಳ ಸರಕಾರದ ಆದೇಶದ ಮೇರೆಗೆಮಾಷ್ Dutyನಮ್ಮ ಶಾಲೆಯಿಂದಮಾಷ್ Duty ನಿರ್ವಹಿಸಿದ್ದಾರೆ ನಮ್ಮ ಶಾಲೆ inಯ ಅಧ್ಯಾಪಕರು ಕರೋನೋ ಹೋರಾಟಗಾರರಾಗಿ ಜನರಿಗೆ ಕೊರೋನಾ ಮಾರ್ಗದರ್ಶಕರಾಗಿ ಮಾರ್ಗದರ್ಶಕರಾಗಿ ಸಹಕರಿಸಿದ್ದಾರೆ'''
'''ಕೋರೋನ ಕಾಲ ಘಟ್ಟದಲ್ಲಿ ಕೇರಳ ಸರಕಾರದ ಆದೇಶದ ಮೇರೆಗೆ Maash Dutyನಿರ್ವಹಿಸಿದ್ದಾರೆ .ನಮ್ಮ ಶಾಲೆಯ ಅಧ್ಯಾಪಕರು ಕರೋನೋ ಹೋರಾಟಗಾರರಾಗಿ ಜನರಿಗೆ ಕೊರೋನಾ ಮಾರ್ಗದರ್ಶಕರಾಗಿ ಸಹಕರಿಸಿದ್ದಾರೆ.'''
  Our Corona Warriors
  '''Our Corona Warriors'''
  Abdull Basheer
  Abdul Basheer K
  Riyaz M.S
  Riyaz M.S
  Suhesh P.V  
  Suhesh P.V  
  Chithravathi
  Chithravathi M
[[പ്രമാണം:Juju.jpg|നടുവിൽ|ലഘുചിത്രം|361x361ബിന്ദു]]
[[പ്രമാണം:Juju.jpg|നടുവിൽ|ലഘുചിത്രം|361x361ബിന്ദു]]


വരി 516: വരി 514:




'''2021 - 22 ನೇ ಶೈಕ್ಷಣಿಕ ವರ್ಷದ ಚಟುವಟಿಕಗಳು'''
{| class="wikitable sortable mw-collapsible"
|+
|ಚಟುವಟಿಕೆಗಳು
|
|ಪತ್ರಿಕಾವರದಿ
|ಫೋಟೊ
|ವಿಡಿಯೋ
|-
|ಮರಳಿ ಶಾಲೆಗೆ
|
|YES
|YES
|<nowiki>https://youtu.be/m35ZLODBFg</nowiki>
|-
|ದೀಪಾವಳಿ
|
|YES
|YES
|<nowiki>https://youtu.be/w1sr5r_31OY</nowiki>
|-
|ಮಕ್ಕಳ ದಿನಾಚರಣೆ
|
|...............
|YES
|<nowiki>https://youtu.be/tv2KHTJHUwg</nowiki>
|-
|ಅತಿಜೀವನ
|
|...............
|YES
|<nowiki>https://youtu.be/Stos6Pfxr8</nowiki>
|-
|ಯುಟ್ಯೂಬ್ ಉದ್ಘಾಟನೆ
|
|YES
|YES
|<nowiki>https://youtu.beLS5ZCTKpNJk</nowiki>
|-
|ಕ್ರಿಸ್ಮಸ್ ಆಚರಣೆ
|
|YES
|YES
|<nowiki>https://youtu.be/0XCCUkabAfw</nowiki>
|-
|ಕಾರ್ನರ್ ಪಿ ಟಿ ಎ
|
|..............
|YES
|..................
|-
|ರಾಷ್ಟ್ರೀಯ ವಿಜ್ಞಾನ ದಿನ
|
|...............
|YES
|<nowiki>https://youtu.be/UOzTzAyAW7k</nowiki>
|-
|ವನ್ಯಜೀವಿ ಸಂರಕ್ಷಣಾ ದಿನ
|
|.............
|YES
|<nowiki>https://youtu.be/nqmKNJzS4nk</nowiki>
|-
|ಮರಳಿ ಮೈದಾನಕ್ಕೆ
|
|...............
|YES
|<nowiki>https://youtu.beEdFB8IsURi4</nowiki>
|}
----
----
"https://schoolwiki.in/ജി_എൽ_പി_എസ്_മുളിഞ്ച/പ്രവർത്തനങ്ങൾ" എന്ന താളിൽനിന്ന് ശേഖരിച്ചത്