ഉള്ളടക്കത്തിലേക്ക് പോവുക

"എസ് .ഡി. പി. എച്ച്. എസ്. ധർമ്മത്തടുക്ക/വിദ്യാരംഗം‌/2024-25" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
11051sdphsd (സംവാദം | സംഭാവനകൾ)
11051sdphsd (സംവാദം | സംഭാവനകൾ)
വരി 25: വരി 25:
|}
|}
ಇವರಿಗೆ ಪ್ರಸನ್ನ ವಿ ಚೆಕ್ಕೆಮನೆ ಅವರು ಬರೆದ "ಹೂ ಮಳೆಗೆ ಮಿನುಗುವ ಮೇಘಗಳು" ಕಥಾ ಸಂಕಲನ ಪುಸ್ತಕವನ್ನು ಬಹುಮಾನವಾಗಿ ಕೊಡಲಾಯಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ 100 ಪುಟದ ಪುಸ್ತಕವನ್ನು ನೀಡಲಾಯಿತು.</font>
ಇವರಿಗೆ ಪ್ರಸನ್ನ ವಿ ಚೆಕ್ಕೆಮನೆ ಅವರು ಬರೆದ "ಹೂ ಮಳೆಗೆ ಮಿನುಗುವ ಮೇಘಗಳು" ಕಥಾ ಸಂಕಲನ ಪುಸ್ತಕವನ್ನು ಬಹುಮಾನವಾಗಿ ಕೊಡಲಾಯಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ 100 ಪುಟದ ಪುಸ್ತಕವನ್ನು ನೀಡಲಾಯಿತು.</font>
<center><gallery mode="packed-overlay" widths="350" heights="280">
പ്രമാണം:11051 ಓದಿನ ಟಿಪ್ಪಣಿ1.jpg|alt=|'''<b class="term"><font size="3" color="blue" face="Noto Serif Kannada" font>ಓದಿನ ಟಿಪ್ಪಣಿ ಸ್ಪರ್ಧೆ 2024</font></b></h1>'''
പ്രമാണം:11051 ಓದಿನ ಟಿಪ್ಪಣಿ.jpg|alt=
</gallery></CENTER>
== <b class="term"><font size="6" color="#FF029F" face="Century Schoolbook L" font>ರಸ ಪ್ರಶ್ನೆ</font></b> ==
== <b class="term"><font size="6" color="#FF029F" face="Century Schoolbook L" font>ರಸ ಪ್ರಶ್ನೆ</font></b> ==
<font size="5" color="black" face="Noto Serif Kannada" font>
<font size="5" color="black" face="Noto Serif Kannada" font>

14:47, 7 സെപ്റ്റംബർ 2024-നു നിലവിലുണ്ടായിരുന്ന രൂപം

ಓದಿನ ಟಿಪ್ಪಣಿ ಸ್ಪರ್ಧೆ

ಓದಿನ ಟಿಪ್ಪಣಿ ಸ್ಪರ್ಧೆ ನಡೆಸುವುದರಿಂದ ಮಗುವಿನಲ್ಲಿ ಓದುವಿಕೆಯಲ್ಲಿ ಆಸಕ್ತಿ ಮೂಡುವುದರೊಂದಿಗೆ ಜ್ಞಾನಾರ್ಜನೆಯೂ ಉಂಟಾಗುತ್ತದೆ ಅಲ್ಲದೆ ಓದಿನ ಟಿಪ್ಪಣಿ ರಚಿಸುವ ಕೌಶಲ್ಯವೂ ಬೆಳೆಯುತ್ತದೆ

ಓದಿನ ಟಿಪ್ಪಣಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.
ಪ್ರಥಮ: ನೂತನ್ ಎಡಕ್ಕಾನ 10ಸಿ
ಅತ್ಯುತ್ತಮ 5 ಬಹುಮಾನ ವಿಜೇತರು 1. ಕಡೀಜ ಸಫ  9ಸಿ
2. ಮನೀಶ್ ಕೃಷ್ಣ 9ಡಿ
3. ಫಾತಿಮತ್ ಕೌಸರ 9ಎ
4. ಅಫ್ಲಾಹ AA 8ಸಿ
5.ವೀಕ್ಷಿತ್ 9ಸಿ

ಇವರಿಗೆ ಪ್ರಸನ್ನ ವಿ ಚೆಕ್ಕೆಮನೆ ಅವರು ಬರೆದ "ಹೂ ಮಳೆಗೆ ಮಿನುಗುವ ಮೇಘಗಳು" ಕಥಾ ಸಂಕಲನ ಪುಸ್ತಕವನ್ನು ಬಹುಮಾನವಾಗಿ ಕೊಡಲಾಯಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ 100 ಪುಟದ ಪುಸ್ತಕವನ್ನು ನೀಡಲಾಯಿತು.


ರಸ ಪ್ರಶ್ನೆ

28/06/2024ರಂದು ಕನ್ನಡ,ಹಿಂದಿ ಮತ್ತು ಆಂಗ್ಲಭಾಷೆಯ ಸಾಹಿತ್ಯಆಧಾರಿಸಿ ರಸಪ್ರಶ್ನೆಯನ್ನು ಆಯಾಯ ಭಾಷೆಯಲ್ಲಿ ಏರ್ಪಡಿಸಲಾಯಿತು.ಮಕ್ಕಳಲ್ಲಿ ಓದುವಿಕೆಯ ಹವ್ಯಾಸ ಮೂಡಿಸುವುದು ಮತ್ತು ಸ್ಮರಣಶಕ್ತಿ ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

ಆಸ್ವಾದನ ಟಿಪ್ಪಣಿ ಸ್ಪರ್ಧೆ

ದಿನಾಂಕ 27/06/2024ರಂದು   ಕನ್ನಡ ಕವನ ಆಸ್ವಾದನ ಟಿಪ್ಪಣಿ ಸ್ಪರ್ಧೆಯನ್ನು  ಕವಿಗಳು, ಕವನಗಳ ಪರಿಚಯ ಮೂಡಿಸುವ ಉದ್ದೇಶದಿಂದ ಮತ್ತು ಆಸ್ವಾದನಾ ಟಿಪ್ಪಣಿ ರಚಿಸುವ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಯಿತು..

ಆಸ್ವಾದನ ಟಿಪ್ಪಣಿ ಸ್ಪರ್ಧೆ

2024-25ನೇ ಶೈಕ್ಷಣಿಕ ವರ್ಷದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉದ್ಘಾಟನೆಯು ಜೂನ್21ನೇ ತಾರೀಕಿನಂದು  ಶಾಲಾ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮವನ್ನು ಶಾಲಾ ಪ್ರಬಂಧಕರಾದ ಶ್ರೀ ಶಂಕರ ನಾರಾಯಣ ಭಟ್ ಸರ್ ದೀಪ ಬೆಳಗಿಸಿ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಸರ್ ಅಧ್ಯಕ್ಷತೆವಹಿಸಿದ್ದರು.ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ ಕುಮಾರಿ ಶ್ರೀಪ್ರಿಯಾ 9 ಡಿ ಮತ್ತು ಜತೆ ಕಾರ್ಯದರ್ಶಿಯಾಗಿ ಭವಿಷ್ ಶೆಟ್ಟಿ 8ಡಿ ಆಯ್ಕೆಯಾದರು.