ഉള്ളടക്കത്തിലേക്ക് പോവുക

"എസ് .ഡി. പി. എച്ച്. എസ്. ധർമ്മത്തടുക്ക/others" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
11051sdphsd (സംവാദം | സംഭാവനകൾ)
No edit summary
11051sdphsd (സംവാദം | സംഭാവനകൾ)
No edit summary
വരി 1: വരി 1:
== <b class="term"><font size="6" color="blue" face="Noto Serif Kannada" font>ರಾಮಾಯಣ ಮಾಸಾಚರಣೆ</font></b> ==
== <b class="term"><font size="6" color="blue" face="Noto Serif Kannada" font>ರಕ್ಷಕ  ಶಿಕ್ಷಕ  ಸಂಘದ  ಮಹಾಸಭೆ</font></b> ==
<font size="5" color="black" face="Noto Serif Kannada" font>
<font size="5" color="black" face="Noto Serif Kannada" font>
ಸಂಸ್ಕೃತ ಸಂಘದ ಆಶ್ರಯದಲ್ಲಿ ಮುಖ್ಯ ಅಧ್ಯಾಪಕರಾದ ಶ್ರೀಯುತ ರಾಮಚಂದ್ರಭಟ್ ಇವರ ಸಾರಥ್ಯದಲ್ಲಿ ಎಲ್ಲ ಅಧ್ಯಾಪಕ ಹಾಗೂ ಅಧ್ಯಾಪಕೇತರ ಹಾಗೂ ವಿದ್ಯಾಲಯದ ಎಲ್ಲ ಮಕ್ಕಳ ಸಹ ಯೋಗ್ಯದಲ್ಲಿ ರಾಮಾಯಣ ಮಾಸಾಚರಣೆಯ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಇದರೊಂದಿಗೆ ವಿಶೇಷವಾಗಿ ಗುರುಸಮೂಹವನ್ನು  ಗೌರವಿಸುವ ಗುರುಪೂಜಾಕಾಯ೯ಕ್ರಮವನ್ನು  ಸಂಸ್ಕೃತ ಸಂಘದ ನಾಯಕಿಯಾದ ಕುಮಾರಿ ಅನನ್ಯಾ  ಮತ್ತು ಸಹಪಾಠಿಗಳು ಪನ್ನೀರು ಚೆಲ್ಲಿ , ಆರತಿ ಬೆಳಗಿ , ಹೂ ನೀಡಿ ಅರಶಿನ ಕುಂಕುಮವನ್ನಿತ್ತು , ಗುರು ದಕ್ಷಿಣೆಯನ್ನು ನೀಡಿ ಪ್ರಾರ್ಥಿಸಿದರು. ಈ ಮೊದಲು ರಾಮಾಯಣ ಮಾಸಾಚರಣೆಯ ಪ್ರಯುಕ್ತ  ಶ್ರೀಮದ್ರಾಮಾಯಣ ಗ್ರಂಥವನ್ನು ಹೊತ್ತ ಘೋಷಯಾತ್ರೆ ಎಲ್ಲರ ಮನಸೂರೆಗೊಂಡಿತು. ಮಕ್ಕಳು ಪುಳಕಿತಗೊಂಡರು. ಎಲ್ಲರ ಮನ ಭಕ್ತಿಭಾವದಲ್ಲಿ ಮುಳುಗಿತು.ಮುಖ್ಯ ಅತಿಥಿಗಳಾಗಿ  S. A. T. ಸಂಸ್ಕೃತ ಅಧ್ಯಾಪಕರಾದ ಶ್ರೀ ನಾರಾಯಣ ಜಿ ಹೆಗಡೆಯವರು ಆಗಮಿಸಿ ರಾಮಾಯಣದ ಪ್ರಾಮುಖ್ಯತೆಯನ್ನು ಆದರ್ಶವನ್ನೂ , ಸಂಸ್ಕಾರವನ್ನೂ ಮನಮುಟ್ಟುವಂತೆ ತಿಳಿಸಿದರು . ಶಾಲಾ ಸಂಚಾಲಕರಾದ ಶ್ರೀಸುಬ್ಬಣ್ಣ ಭಟ್ಟರು ಹಿತವಚನವನಗಳನ್ನಿತ್ತು ಮಕ್ಕಳನ್ನು ಆಶೀರ್ವದಿಸಿದರು . ಮುಖ್ಯಗುರುಗಳು ಕಾರ್ಯಕ್ರಮಕ್ಕೆ ಶುಭಕೋರಿದರು . ಸಂಸ್ಕೃತ ಅಧ್ಯಾಪಕರಾದ ಶ್ರೀ ಶಿವನಾರಾಯಣ ಭಟ್ಟರು ಪ್ರಾಸ್ತಾವಿಕ ಭಾಷಣ ಮಾಡಿದರು . ದೀಪ ಬೆಳಗಿ ಶಂಖಧ್ವನಿ ಹಾಗೂ ಶ್ರದ್ಧಾ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕು . ಅನನ್ಯಾ ಸ್ವಾಗತಿಸಿ , ರಶ್ಮಿ ಇವರು ವಂದಿಸಿದರು . ಕಾರ್ಯಕ್ರಮದಲ್ಲಿ ಅಷ್ಟಾವಧಾನ ಸೇವೆ ವಿಶೇಷವಾಗಿ ಎಲ್ಲರ ಗಮನಸೆಳೆಯಿತು.ಇದನ್ನು ಶ್ರೀಶ ನಾರಾಯಣ ಹಾಗೂ ತಂಡದವರು ನೆರವೇರಿಸಿದರು . ಕು .ರೇಖಾ ಹಾಗೂ ಮಾ . ಕಾರ್ತಿಕೇಯ ಇವರು ನಿರೂಪಣೆಗೈದರು . ಎಲ್ಲ ಗುರುವೃಂದದವರು ಹಾಗೂ ವಿದ್ಯಾಲಯದ ಮಕ್ಕಳೆಲ್ಲರೂ ಉಪಸ್ಥಿತರಿದ್ದರು .</font>
ತಾ 09.07.2014ರಂದು ಶಾಲಾ  ರಕ್ಷಕ  ಶಿಕ್ಷಕ  ಸಂಘದ ಮಹಾಸಭೆಯು ಸಂಘದ  ಅಧ್ಯಕ್ಷ  moidu kutti master ಅವರ  ಅಧ್ಯಕ್ಷತೆಯಲ್ಲಿ  ಜರಗಿತು . ಶಾಲಾ  ಮ್ಯಾನೇಜರ್  ಶ್ರೀ ಯನ್ ಸುಬ್ಬಣ್ಣ  ಭಟ್  ಶುಭಾಶಂಸನೆಗೈದರು..ಸಭೆಯಲ್ಲಿ ಶಾಲಾ ಅಭಿವೃದ್ಧಿಯ ಕುರಿತು ಚರ್ಚಿಸಲಾಯಿತು. 2014–15ನೇ  ಶೈಕ್ಷಣಿಕ
ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ನಡೆಯಿತು.
 
ನೂತನ ಪದಾಧಿಕಾರಿಗಳು   :
 
 PRESIDENT                          : MOIDUKUTTY MASTER
 
 VICE PRESIDENT                : GEETHA SAVITHRI
 
 MPTA PRESIDENT             : SHANTHA KUMARI
 
 MPTA VICEPRESIDENT     :WIMLA
 
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯನ್ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
 
ಅಧ್ಯಾಪಕ ಶ್ರೀ ಸತೀಶ್ ಶೆಟ್ಟಿ ಸ್ವಾಗತಿಸಿ,ಅಧ್ಯಾಪಿಕೆ ಶ್ರೀಮತಿ ಸತ್ಯಾವತಿ ಕೆ ವಂದಿಸಿದರು.</font>
[[പ്രമാണം:ರಕ್ಷಕ ಶಿಕ್ಷಕ ಸಂಘದ ಮಹಾಸಭೆ2024.jpg|ലഘുചിത്രം]]




വരി 7: വരി 23:
<font size="6" color="black" face="Noto Serif Kannada" font><center>
<font size="6" color="black" face="Noto Serif Kannada" font><center>
<gallery mode="packed-overlay" widths="300" heights="250">
<gallery mode="packed-overlay" widths="300" heights="250">
പ്രമാണം:11051 ರಾಮಾಯಣ ಮಾಸಾಚರಣೆ1.jpg|'''<b class="term"><font size="4" color="blue" face="Century Schoolbook L" font>ರಾಮಾಯಣ ಮಾಸಾಚರಣೆ</font></b></h1>'''
പ്രമാണം:ರಕ್ಷಕ  ಶಿಕ್ಷಕ  ಸಂಘದ  ಮಹಾಸಭೆ-4.JPG|'''<b class="term"><font size="4" color="blue" face="Century Schoolbook L" font>ರಾಮಾಯಣ ಮಾಸಾಚರಣೆ</font></b></h1>'''
11051 ರಾಮಾಯಣ ಮಾಸಾಚರಣೆ2.jpg
11051 ರಾಮಾಯಣ ಮಾಸಾಚರಣೆ2.jpg
11051 ರಾಮಾಯಣ ಮಾಸಾಚರಣೆ3.jpg
11051 ರಾಮಾಯಣ ಮಾಸಾಚರಣೆ3.jpg

18:08, 6 ഓഗസ്റ്റ് 2024-നു നിലവിലുണ്ടായിരുന്ന രൂപം

ರಕ್ಷಕ  ಶಿಕ್ಷಕ  ಸಂಘದ  ಮಹಾಸಭೆ

ತಾ 09.07.2014ರಂದು ಶಾಲಾ  ರಕ್ಷಕ  ಶಿಕ್ಷಕ  ಸಂಘದ ಮಹಾಸಭೆಯು ಸಂಘದ  ಅಧ್ಯಕ್ಷ  moidu kutti master ಅವರ  ಅಧ್ಯಕ್ಷತೆಯಲ್ಲಿ  ಜರಗಿತು . ಶಾಲಾ  ಮ್ಯಾನೇಜರ್  ಶ್ರೀ ಯನ್ ಸುಬ್ಬಣ್ಣ  ಭಟ್  ಶುಭಾಶಂಸನೆಗೈದರು..ಸಭೆಯಲ್ಲಿ ಶಾಲಾ ಅಭಿವೃದ್ಧಿಯ ಕುರಿತು ಚರ್ಚಿಸಲಾಯಿತು. 2014–15ನೇ  ಶೈಕ್ಷಣಿಕ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ನಡೆಯಿತು.

ನೂತನ ಪದಾಧಿಕಾರಿಗಳು   :

 PRESIDENT                          : MOIDUKUTTY MASTER

 VICE PRESIDENT                : GEETHA SAVITHRI

 MPTA PRESIDENT             : SHANTHA KUMARI

 MPTA VICEPRESIDENT     :WIMLA

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯನ್ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಅಧ್ಯಾಪಕ ಶ್ರೀ ಸತೀಶ್ ಶೆಟ್ಟಿ ಸ್ವಾಗತಿಸಿ,ಅಧ್ಯಾಪಿಕೆ ಶ್ರೀಮತಿ ಸತ್ಯಾವತಿ ಕೆ ವಂದಿಸಿದರು.