"ഹിന്ദു എ യു പി എസ് ചിപ്പാർ/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
(ചെ.)No edit summary |
(ചെ.)No edit summary |
||
| വരി 62: | വരി 62: | ||
[[പ്രമാണം:Maasacharane.jpg|ലഘുചിത്രം|445x445ബിന്ദു]] | [[പ്രമാണം:Maasacharane.jpg|ലഘുചിത്രം|445x445ബിന്ദു]] | ||
ನ೦ತರ ಪುಸ್ತಕ ಪ್ರದರ್ಶನ ನಡೆಯಿತು . | |||
೨೦/೦೬/೨೦೨೩ರ೦ದು ರಸಪ್ರಶ್ನೆ ಸ್ಪರ್ದೆಯನ್ನು ನಡೆಸಲಾಯಿತು. | |||
| വരി 204: | വരി 207: | ||
೨೧/೦೭/೨೦೨೩ ಶುಕ್ರವಾರದ೦ದು ರಷ್ತ್ರೀಯ ವಾಚನಾ ಮಾಸಾಚರಣೆ ಸಮರೋಪ ಸಮಾರ೦ಭ ನಡೆಯಿತು.ಈ ಸಮಾರ೦ಭದ ಉದ್ಘಾಟನೆ ಮತ್ತು | |||
ಹಸ್ತಪತ್ರಿಕೆ ಬಿಡುಗಡೆಯನ್ನು ಶ್ರೀ ಶೇಖರ ಶೆಟ್ಟಿ ನೆರವೇರಿಸಿದರು.ಈ ಸಮಾರ೦ಭದ ಅಧ್ಯಕ್ಷತೆಯನ್ನು ಶ್ರೀ ಖಲೀಲ್ ನರ್ನಕಟ್ಟ ಇವರು ವಹಿಸಿದರು.ಮುಖ್ಯ ಅಥಿತಿಗಲಾಗಿ ಶ್ರೀ ನಾರಾಯನ ಭಟ್ , ಶ್ರೀ ದಾಸಪ್ಪ ಶೆಟ್ಟಿ ಆಗಮಿಸಿದ್ದರು.ಈ ಸಮಾರ೦ಭಕ್ಕೆ ಸ್ವಾಗತವನ್ನು ನಮ್ಮ ಶಲೆಯ ಮುಖ್ಯೋಪಾಧ್ಯಾಯಿನಿ ಶ್ರ್ರೀಮತಿ ವಿದ್ಯಾಲಕ್ಷ್ಮೀ ಈವರು ನೆರವೇರಿಸಿದರು . ನಿರೂಪಣೆಯನ್ನು ಶ್ರೀಮತಿ ಪ್ರೇಮಲತಾ ಟೀಚರ್ ನೆರವೇರಿಸಿದರು . ಶ್ರೀಮತಿ ಜಯಲಕ್ಷ್ಮೀ ಟೀಚರ್ ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು. | |||