"എസ് .ഡി. പി. എച്ച്. എസ്. ധർമ്മത്തടുക്ക/പ്രവർത്തനങ്ങൾ/2023-24" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
വരി 20: വരി 20:
== <b class="term"><font size="5" color="blue" face="Noto Serif Kannada" font>SDM college Students visit</font></b> ==
== <b class="term"><font size="5" color="blue" face="Noto Serif Kannada" font>SDM college Students visit</font></b> ==
<font size="5" color="black" face="Noto Serif Kannada" font>ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಮಂಗಳೂರು(SDM) ಇಲ್ಲಿನ BBA ವಿದ್ಯಾರ್ಥಿಗಳು ನಮ್ಮ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ತರಗತಿ ನಡೆಸಿಕೊಟ್ಟರು</font>
<font size="5" color="black" face="Noto Serif Kannada" font>ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಮಂಗಳೂರು(SDM) ಇಲ್ಲಿನ BBA ವಿದ್ಯಾರ್ಥಿಗಳು ನಮ್ಮ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ತರಗತಿ ನಡೆಸಿಕೊಟ್ಟರು</font>
<center><gallery mode="packed-overlay" widths="350" heights="280">
പ്രമാണം:11051 ಸಂವಾದ ತರಗತಿ.jpg|alt=|'''<b class="term"><font size="3" color="blue" face="Noto Serif Kannada" font>ಸಂವಾದ ತರಗತಿ</font></b></h1>'''
പ്രമാണം:11051 ಸಂವಾದ ತರಗತಿ 1.jpg|alt=
</gallery></CENTER>

17:35, 7 സെപ്റ്റംബർ 2024-നു നിലവിലുണ്ടായിരുന്ന രൂപം

Formal farewell party for teachers at Dharmattadka Educational Institutions:

Formal farewell party for teachers at Dharmattadka school. Sri Durgaparameshwari educational institutions of Dharmattadka here A farewell party was arranged for teachers retiring from career this year.Mrs. Sharada Amma, who is an honorable manager of educational institutions, chaired over the chairmanship. Principal Shri N Ramachandra Bhatt, School Manager Shri Shankarnarayana Bhat, PTA President Shivaprasad Shetty Kudal, MPTA President Smt. Pushpa Kamalaksha, U. P school manager Mrs. Vijayashree, PTA President Mr. Ashoka, MPTA President Smt. Jayalakshmi, retired headmaster Shri Ramachandra Bhat Uluvana wished good luck High school English teacher Mrs. Usha K who is retiring this year. R and you. P school Hindi teacher Mrs. Parameshwari Amma is in high school, higher secondary and U. Felicitated by P school department. Mrs. Ishwari. D and Sri Rammohan read the felicitation letter. Colleagues and dignitaries shared their opinions. High school headmaster Sri E. H Govind Bhat welcome you. P Chiefmaster Shri Mahalinga Bhat salutes. Mrs. Ishwari D and Mrs. Shweta Kumari M prayed. Shri Shivanarayana Bhat, Shri Shashidhar K, Shri Prashant Holla, presented the program of Shivaprasad.

ಧರ್ಮತ್ತಡ್ಕದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿರೀಕ್ಷೆ ತರಗತಿ

ಗುರುಹಿರಿಯರು, ಹೆತ್ತವರ ಬಗ್ಗೆ ಸಮರ್ಪಣಾ ಭಾವ ತುಂಬಿರಬೇಕು - ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ: ಮಾರ್ಚ್ ತಿಂಗಳಲ್ಲಿ ಜರಗಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವಭಾವಿಯಾಗಿ ಕಲಿಕಾ ಸಿದ್ಧತೆಯ ವಿವಿಧ ಆಯಾಮಗಳ ಕುರಿತು ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿನ ವಿದ್ಯಾರ್ಥಿಗಳಿಗೆ ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನಿ ಮತ್ತು ಗುಂಪೆ ವಲಯದ ನೇತೃತ್ವದಲ್ಲಿ `ಪರೀಕ್ಷೆ ನಿರೀಕ್ಷೆ' ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಿವೃತ್ತ ಪ್ರಾಂಶುಪಾಲ ಯಸ್ ವಿಶ್ವೇಶ್ವರ ಭಟ್ ಉಂಡೆಮನೆ ಪರೀಕ್ಷೆಯ ತಯಾರಿಯ ಬಗ್ಗೆ ಮಕ್ಕಳಿಗೆ ಧೈರ್ಯ ತುಂಬಿದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ತರಗತಿ ನಡೆಸಿಕೊಡುತ್ತಾ ಶಿಕ್ಷಣವು ವ್ಯಕ್ತಿತ್ವ ವಿಕಾಸದ ನಿರಂತರ ಹಾದಿಯಾಗಿದೆ, ಕಲಿಕೆ ಬದುಕನ್ನು ರೂಪಿಸುತ್ತದೆ, ಗುರು ಹಿರಿಯರು, ಹೆತ್ತವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಮರ್ಪಣಾಭಾವ ತುಂಬಿರಬೇಕು ಎಂದರು. ಹತ್ತನೇ ತರಗತಿಯ ಕಲಿಕೆಯ ನಂತರ ಮುಂದಿನ ಶಿಕ್ಷಣದ ವಿವಿಧ ಸಾಧ್ಯತೆಯ ಬಗ್ಗೆಯೂ ಮಾಹಿತಿಯನ್ನು ನೀಡಿದರು. ಸುಮಾರು ಇನ್ನೂರ ನಲುವತ್ತು ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಶಾಲಾ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯ ಇ ಎಚ್ ಗೋವಿಂದ ಭಟ್ ಸ್ವಾಗತಿಸಿ, ಅಭ್ಯಾಗತರನ್ನು ಪರಿಚಯಿಸಿದರು. ಕಲ್ಲಕಟ್ಟ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ, ಮುಳ್ಳೇರಿಯ ಹವ್ಯಕ ವಲಯದ ಪ್ರದಾನ ಶ್ಯಾಮಪ್ರಸಾದ ಕುಳಮರ್ವ ಶುಭನುಡಿಗಳನ್ನಡಿದರು. ಶಿಕ್ಷಕಿ ಉಮಾದೇವಿ ನಿರೂಪಿಸಿದರು. ಶಿಲ್ಪ ವಂದಿಸಿದರು. ಇ ಕೇಶವ ಪ್ರಸಾದ್ ಕಾರ್ಯಕ್ರಮವನ್ನು ಸಂಯೋಜಿಸಿದರು. ರಾಮಕೃಷ್ಣ ಭಟ್, ಪ್ರದೀಪ, ಶಿವಪ್ರಸಾದ್ ಸಿ, ಸೂರ್ಯನಾರಾಯಣ ಭಟ್, ಪ್ರಶಾಂತ ಹೊಳ್ಳನೀರಾಳ ಹಾಗೂ ದಿನೇಶ್ ಕೆ ಸಹಕರಿಸಿದರು. ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು

Study Tour Programme

ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಸ್ಕೂಲ್ ಧರ್ಮತ್ತಡ್ಕದ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗಾಗಿ ದ್ವಿದಿನಗಳ ಶೈಕ್ಷಣಿಕ ಪ್ರವಾಸವನ್ನು ಡಿಸೆಂಬರ್ 27 ಹಾಗೂ 28 ರಂದು ಹಮ್ಮಿಕೊಳ್ಳಲಾಯಿತು.ಕರ್ನಾಟಕದ ಹಾಸನ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಹಲವು ಪ್ರವಾಸಿ ತಾಣಗಳಿಗೆ ಭೇಟಿಯನ್ನಿತ್ತೆವು. ಹಾಸನ ಜಿಲ್ಲೆಯಲ್ಲಿರುವ ISRO ದ ಅಂಗ ಸಂಸ್ಥೆಯಾದ Master Control Facility(MCF) ಯನ್ನು‌ ಸಂದರ್ಶಿಸಿದುದು ಈ ಬಾರಿಯ ವಿಶೇಷತೆಯಾಗಿತ್ತು. ಕೃತಕ ಉಪಗ್ರಹ ಗಳ ಕಾರ್ಯನಿರ್ವಹಣೆ, ಅದರಲ್ಲಿ MCF ನ ಪಾತ್ರ ಮುಂತಾದ ವಿಚಾರಗಳನ್ನು ಅಲ್ಲಿನ ವಿಜ್ಞಾನಿಗಳು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ಸೂಕ್ತವಾದ Demo ದ‌ ಮೂಲಕ ವಿವರಿಸಿದರು‌. ಮುಂದುವರಿದು ಹೊಯ್ಸಳ ದೊರೆಗಳ ರಾಜಧಾನಿ ದೋರಸಮುದ್ರ (ಹಳೆಬೀಡು)ನ್ನು‌ ಸಂದರ್ಶಿಸಿದೆವು. ಪ್ರಯಾಣದ ಮೊದಲ ದಿ‌ನ ಅರಮನೆ‌ ನಗರಿ ಮೈಸೂರಿನಲ್ಲಿ ವಾಸ್ತವ್ಯವನ್ನು ಹೂಡಿದೆವು. ದ್ವಿತೀಯ ದಿನದಂದು ಚಾಮುಂಡಿ ಬೆಟ್ಟ, ಮೃಗಾಲಯ, ಅರಮನೆಯನ್ನು ವೀಕ್ಷಿಸಿ‌ ಬಳಿಕ ಸಮೀಪದ ಮಂಡ್ಯ ಜಿಲ್ಲೆಯ KRS ಜಲಾಯಶಯವನ್ನೂ ಅದರೊಂದಿಗಿನ ವೃಂದಾವನ ಉದ್ಯಾನವನ್ನೂ ಕಣ್ತುಂಬಿಸಿಕೊಂಡೆವು.ಹಲವು ಮನೋಹರ ದೃಶ್ಯ ವಿಸ್ಮಯಗಳನ್ನು ನೆನಪಿನ ಬುತ್ತಿಯಲ್ಲಿ ತುಂಬಿಸಿಕೊಂಡು ಡಿಸೆಂಬರ್ 29 ರಂದು ಮರಳಿ ಧರ್ಮತ್ತಡ್ಕಕ್ಕೆ ತಲುಪಿದೆವು‌.

SDM college Students visit

ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಮಂಗಳೂರು(SDM) ಇಲ್ಲಿನ BBA ವಿದ್ಯಾರ್ಥಿಗಳು ನಮ್ಮ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ತರಗತಿ ನಡೆಸಿಕೊಟ್ಟರು