Jump to content

"എസ് എൻ എ എൽ പി എസ് പെർള ಎಸ್.ಎನ್.ಎ.ಎಲ್.ಪಿ.ಎಸ್.ಪೆರ್ಲ" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
No edit summary
വരി 27: വരി 27:
}}
}}


== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==
 
ಸ್ವಾತಂತ್ರ್ಯ ಪೂರ್ವದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ , ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾದ ಕಾಸರಗೋಡು ತಾಲೂಕು ಎಣ್ಮಕಜೆ ಗ್ರಾಮದ ಪೆರ್ಲದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಸನ್ನಿವೇಶದಲ್ಲಿ ಸುಪ್ರಸಿದ್ಧ ಗಾಂಧಿವಾದಿ ಪೆರ್ಲದ ಗಾಂಧಿ ಎಂದೇ ಜನಜನತರಾದ ಮಹಾಮಾನವತಾವಾದಿಯಾದ ಶ್ರೀ ಪರ್ತಜೆ ವೆಂಕಟ್ರಮಣ ಭಟ್ಟರಿಂದ ೧೯೨೫ನೇ ಇಸವಿಯಲ್ಲಿ ಶ್ರೀ ಸತ್ಯನಾರಾಯಣ ಪ್ರಾಥಮಿಕ ಶಾಲೆ ಹುಟ್ಟಿಕೊಂಡಿತು. ಮುಂದೆ ವಿದ್ಯಾಭಿಮಾನಿಗಳಾದ ಊರಪರವೂರ  ಪ್ರಮುಖರ ಸಹಕಾರದೊಂದಿಗೆ ೧೯೪೫ರಲ್ಲಿ ಪ್ರೌಢಶಾಲೆಯಾಗಿ ಕೂಡ ಮೇಲ್ದರ್ಜೆಗೇರಿತು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಹತ್ತು ಹಲವು ಮಂದಿ ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಈ ಸಂಸ್ಥೆಗೆ ಊರಿನ ನಾನಾ ಮೂಲೆಗಳಿಂದ (ಬೇಂಗಪದವು, ನಲ್ಕ, ಖಂಡಿಗೆ, ಪರ್ತಜೆ, ಸ್ವರ್ಗ , ಬೆದ್ರಂಪಳ್ಳ,  ಕಜಂಪಾಡಿ,  ಉಕ್ಕಿನಡ್ಕ, ಬಣ್ಪುತ್ತಡ್ಕ, ಏಳ್ಕಾನ) ಮಾತ್ರವಲ್ಲ ಪಕ್ಕದ ಊರಿನಿಂದಲೂ ಮಕ್ಕಳು ಶಾಲೆಗೆ ಬರುತ್ತಿದ್ದು ಉತ್ತಮ ಶೈಕ್ಷಣಿಕ ಗುಣಮಟ್ಟವನ್ನು ಹೊಂದಿದೆ. ಈ ಸಂಸ್ಥೆಯು ಪಿಟಿಎ, ಎಂಪಿಟಿಎ, ಎಸ್ ಎಸ್ ಜಿಗಳನ್ನು ಹೊಂದಿದ್ದು ವಿದ್ಯಾರಣ್ಯ ವಿದ್ಯಾವರ್ಧಕ ಸಂಘವೆಂಬ ಸಹಕಾರಿ ಮೇಲ್ವಿಚಾರಕ ಸಮಿತಿಯ ಆಶ್ರಯದಲ್ಲಿ ಸರಕಾರದ ಅನುದಾನದೊಂದಿಗೆ ಸುಗಮವಾಗಿ ಮುಂದಡಿಯಿಡುತ್ತಾ ನಾಡಿನ ಶೈಕ್ಷಣಿಕ ಆವಶ್ಯಕತೆಯನ್ನು ಈಡೇರಿಸುವುದರೊಂದಿಗೆ ಮಕ್ಕಳ ಸರ್ವಾಗೀಣ ಬೆಳವಣಿಗೆಯೆಂಬ ತನ್ನ ಗುರಿಯನ್ನು ಸಾಧಿಸುವಲ್ಲಿ ಸಫಲತೆಯನ್ನು ಕಂಡಿದೆ.  
ಸ್ವಾತಂತ್ರ್ಯ ಪೂರ್ವದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ , ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾದ ಕಾಸರಗೋಡು ತಾಲೂಕು ಎಣ್ಮಕಜೆ ಗ್ರಾಮದ ಪೆರ್ಲದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಸನ್ನಿವೇಶದಲ್ಲಿ ಸುಪ್ರಸಿದ್ಧ ಗಾಂಧಿವಾದಿ ಪೆರ್ಲದ ಗಾಂಧಿ ಎಂದೇ ಜನಜನತರಾದ ಮಹಾಮಾನವತಾವಾದಿಯಾದ ಶ್ರೀ ಪರ್ತಜೆ ವೆಂಕಟ್ರಮಣ ಭಟ್ಟರಿಂದ ೧೯೨೫ನೇ ಇಸವಿಯಲ್ಲಿ ಶ್ರೀ ಸತ್ಯನಾರಾಯಣ ಪ್ರಾಥಮಿಕ ಶಾಲೆ ಹುಟ್ಟಿಕೊಂಡಿತು. ಮುಂದೆ ವಿದ್ಯಾಭಿಮಾನಿಗಳಾದ ಊರಪರವೂರ  ಪ್ರಮುಖರ ಸಹಕಾರದೊಂದಿಗೆ ೧೯೪೫ರಲ್ಲಿ ಪ್ರೌಢಶಾಲೆಯಾಗಿ ಕೂಡ ಮೇಲ್ದರ್ಜೆಗೇರಿತು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಹತ್ತು ಹಲವು ಮಂದಿ ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಈ ಸಂಸ್ಥೆಗೆ ಊರಿನ ನಾನಾ ಮೂಲೆಗಳಿಂದ (ಬೇಂಗಪದವು, ನಲ್ಕ, ಖಂಡಿಗೆ, ಪರ್ತಜೆ, ಸ್ವರ್ಗ , ಬೆದ್ರಂಪಳ್ಳ,  ಕಜಂಪಾಡಿ,  ಉಕ್ಕಿನಡ್ಕ, ಬಣ್ಪುತ್ತಡ್ಕ, ಏಳ್ಕಾನ) ಮಾತ್ರವಲ್ಲ ಪಕ್ಕದ ಊರಿನಿಂದಲೂ ಮಕ್ಕಳು ಶಾಲೆಗೆ ಬರುತ್ತಿದ್ದು ಉತ್ತಮ ಶೈಕ್ಷಣಿಕ ಗುಣಮಟ್ಟವನ್ನು ಹೊಂದಿದೆ. ಈ ಸಂಸ್ಥೆಯು ಪಿಟಿಎ, ಎಂಪಿಟಿಎ, ಎಸ್ ಎಸ್ ಜಿಗಳನ್ನು ಹೊಂದಿದ್ದು ವಿದ್ಯಾರಣ್ಯ ವಿದ್ಯಾವರ್ಧಕ ಸಂಘವೆಂಬ ಸಹಕಾರಿ ಮೇಲ್ವಿಚಾರಕ ಸಮಿತಿಯ ಆಶ್ರಯದಲ್ಲಿ ಸರಕಾರದ ಅನುದಾನದೊಂದಿಗೆ ಸುಗಮವಾಗಿ ಮುಂದಡಿಯಿಡುತ್ತಾ ನಾಡಿನ ಶೈಕ್ಷಣಿಕ ಆವಶ್ಯಕತೆಯನ್ನು ಈಡೇರಿಸುವುದರೊಂದಿಗೆ ಮಕ್ಕಳ ಸರ್ವಾಗೀಣ ಬೆಳವಣಿಗೆಯೆಂಬ ತನ್ನ ಗುರಿಯನ್ನು ಸಾಧಿಸುವಲ್ಲಿ ಸಫಲತೆಯನ್ನು ಕಂಡಿದೆ.  
298

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/323892" എന്ന താളിൽനിന്ന് ശേഖരിച്ചത്