"എസ് .ഡി. പി. എച്ച്. എസ്. ധർമ്മത്തടുക്ക/others/ ರಜೆಯ ದಿನದಿ" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
No edit summary
 
വരി 1: വരി 1:
{{BoxTop1
{{BoxTop1
| തലക്കെട്ട്= मुंशी प्रेमचंद
| തലക്കെട്ട്= ಪ್ರಕೃತಿ ಮುನಿದರೆ.....
| color= 4
| color= 4
}}
}}


प्रेमचंद का जन्म वाराणसी से लगा बाग 4 मील दूर लमही नाम के गांव में 31 जुलाई 1880 को हुआ
ಮಳೆಯ ರಭಸಕೆ
। प्रेमचंद के पिताजी मुंशी आजाद लाल और माता आनंदी देवी थी। प्रेमचंद का बचपन गांव में बिता था। धनपत राय श्रीवास्तव (३१ जूलई १८८०-८ अक्टूबर १९३६) जो प्रेमचंद नाम से जाने जाता है, वो हिंदी और उर्दू के सर्वाधिक लोकप्रिय उपन्यासकार, कहानीकार एवं विचार थे। उन्होंने सेवा सदन प्रेमाश्रम, रंग भूमि, निर्मला,गबन,कर्मभूमि ,गोदान आदि लगभग डेढ़ दर्जन उपन्यास तथा कफन, पूस की रात, पंच परमेश्वर, बड़े घर की बेटी, बूढ़ी काकी,दो बैलों की कथा आदि तीन सौ से अधिक कहानीयाॅ लिखिं।उनमें से अधिकांश हिंदी तथा उर्टु दोनों भाषाओं में प्रकाशित हुई।
 
ಮುಳುಗಿ ಹೋಯಿತು
 
ದೇವನಾಡು ಕೇರಳ||
 
ಮುಗ್ಧ ಜನರದು
 
ಪ್ರಾಣ ತಿಂದಿತು
 
ಕ್ರೂರನಾಗಿಹ ವರುಣನು||
 
ಏನು ತಿಳಿಯದ
 
ಜನರ ಜೀವವ
 
ಕಸಿದುಕೊಂಡು ಹೋದೆಯಾ||
 
ಗೂಡು ಗುಡಿಸಲು
 
ಏನು ಇಲ್ಲದೆ
 
ಬದುಕುತಿಹರು ಈ  ದಿನ ||
 
ತೋಡಿನಂತ ನೀರ
 
ಝರಿಯಲಿ
 
ಪ್ರಳಯವನ್ನೇ ಸೃಷ್ಟಿಸಿ||
 
ಸ್ವರ್ಗದಂತಹ
 
ನಾಡನಿಂದು
 
ನಾಶ ಮಾಡಿ ಬಿಟ್ಟೆಯ||
 
ಗಾಢ ನಿದ್ದೆಯಲಿ
 
ಇರುವ ಜನರನು
 
ದೋಚಿಕೊಂಡು ಹೋದೆಯಾ||
 
ಯಾವ ದ್ವೇಷವ
 
ಇಲ್ಲಿ ತೋರಿದೆ
 
ಕುರುಣಿ ಇಲ್ಲವೆ ನಿನಗಿದು||
 
ಕಳೆದು ಹೋದವರ
 
ಹುಡುಕುತಲಿಹರು
 
ನಮ್ಮ ಹೆಮ್ಮೆಯ ಸೈನ್ಯವು||
 
ಕೇಸರ ಅಡಿಯಲಿ
 
ಜನರ ರಾಶಿಯ
 
ತೆಗೆದರೆಲ್ಲವೂ ಹೆಣಗಳು ||
 
ಇಂದಿನ ಮಕ್ಕಳೇ
 
ಕೇಳಿ ತಿಳಿಯಿರಿ
 
ಪ್ರಕೃತಿ ನಮ್ಮ" ಗೆಳೆಯರು"||
 
ಸ್ನೇಹ ಪ್ರೀತಿ ತೋರದಿದ್ದರೆ
 
ಮುಂದೆ ಒಂದು ದಿನ
 
ಇದೇ ಗತಿ||


                                                    
                                                    


{{BoxBottom1
{{BoxBottom1
| പേര്= Likitha
| പേര്= ಗಾನವಿ
| ക്ലാസ്സ്=  8c
| ക്ലാസ്സ്=  9C
| പദ്ധതി= അക്ഷരവൃക്ഷം  
| പദ്ധതി= അക്ഷരവൃക്ഷം  
| വർഷം=2024  
| വർഷം=2024  
4,485

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2547197" എന്ന താളിൽനിന്ന് ശേഖരിച്ചത്