"ജി യു പി എസ് മൂഡംബൈൽ (ಜಿ.ಯು ಪಿ.ಎಸ್ ಮೂಡಂಬೈಲು)" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
No edit summary |
||
| വരി 1: | വരി 1: | ||
{{SD}} | |||
{{Infobox enSchool | {{Infobox enSchool | ||
| Place= Manjeshwar | | Place= Manjeshwar | ||
13:17, 27 ഡിസംബർ 2021-നു നിലവിലുണ്ടായിരുന്ന രൂപം
താളുകൾ വേഗത്തിൽ നീക്കം ചെയ്യാനുള്ള മാനദണ്ഡങ്ങൾ അനുസരിച്ചുള്ള കാരണമാണ് നൽകേണ്ടത്. കാരണം വ്യക്തമാക്കാൻ {{പെട്ടെന്ന് മായ്ക്കുക|കാരണം}} എന്ന ടാഗ് ഉപയോഗിക്കുക. ഈ redirect വേഗത്തിലുള്ള നീക്കം ചെയ്യലിന് യോഗ്യമല്ലെങ്കിൽ, അതല്ല താങ്കൾ ഇതിലുള്ള പ്രശ്നങ്ങൾ ശരിയാക്കാൻ ഉദ്ദേശിയ്ക്കുന്നുവെങ്കിൽ, ദയവായി ഈ ഫലകം നീക്കം ചെയ്യുക; പക്ഷേ താങ്കൾതന്നെ നിർമ്മിച്ച താളുകളിൽ നിന്നും ഈ അറിയിപ്പ് നീക്കം ചെയ്യരുത്. താങ്കൾ നിർമ്മിച്ച താളിലാണ് ഈ അറിയിപ്പ് വന്നതെങ്കിൽ അതിനോട് വിയോജിപ്പ് ഉണ്ടെങ്കിൽ അറിയിക്കാൻ
- {{കാത്തിരിക്കൂ}}
എന്ന ഫലകം ഈ ടാഗിന്റെ തൊട്ടുതാഴെ ചേർക്കാം. അതിനുശേഷം എന്തുകൊണ്ട് ഈ താൾ നീക്കം ചെയ്യാൻ പാടില്ല എന്നത് ഇതിന്റെ സംവാദത്താളിൽ വിശദീകരിക്കുക.
താങ്കൾക്ക് വിശദീകരണം നൽകാൻ സമയം അനുവദിക്കണമെന്ന് കാര്യനിർവാഹകരെ ഓർമ്മിപ്പിക്കാൻ ഇത് സഹായിക്കും.
കാര്യനിർവ്വാഹകർ: അനുബന്ധകണ്ണികൾ, താളിന്റെ നാൾവഴി (ഏറ്റവും ഒടുവിലെ തിരുത്ത്), പ്രവർത്തന രേഖകൾ, നൂതന മാനദണ്ഡങ്ങൾ എന്നിവ നീക്കംചെയ്യലിനു മുൻപായി പരിശോധിക്കേണ്ടതാണ്. വേഗത്തിൽ നീക്കം ചെയ്യപ്പെടേണ്ട മറ്റു എല്ലാ താളുകളും ഇവിടെ കാണാം
| ജി യു പി എസ് മൂഡംബൈൽ (ಜಿ.ಯು ಪಿ.ಎಸ್ ಮೂಡಂಬೈಲು) | |||
| [[Image: | |||
| Established | 1924 | ||
| School Code | 11253 | ||
| Place | Manjeshwar | ||
| Address | Govt.U.P.SCHOOL MOODAMBAIL , Moodambail P.O. Manjeshwara Via Kasaragod District 671323 | ||
| PIN Code | 671323 | ||
| School Phone | 04998 275100 | ||
| School Email | gupsmoodambail@gmail.com | ||
| Web Site | |||
| District | Kasargod | ||
| Educational District | Kasargod | ||
| Sub District | Manjeshwara
| ||
| Catogery | Government | ||
| Type | General | ||
| Sections | 1 to 7 | ||
| Medium | Kannada | ||
| No of Boys | 59 | ||
| No of Girls | 48 | ||
| Total Students | 107 | ||
| No of Teachers | 9 | ||
| Principal | |||
| Head Master | RAMA BAI M | ||
| P.T.A. President | BASHEER A | ||
| പ്രോജക്ടുകൾ | |||
|---|---|---|---|
| E-Vidhyarangam | Help | ||
| 27/ 12/ 2021 ന് Ajamalne ഈ താളിൽ അവസാനമായി മാറ്റം വരുത്തി | |||
| അക്ഷരവൃക്ഷം | സഹായം |
ചരിത്രം (ಇತಿಹಾಸ)
ಪ್ರಕ್ರತ ಮಿಂಜ ಪಂಚಾಯತಿಗೊಳಪಟ್ಟ ೯ನೇ ವಾರ್ಡಿನ ವ್ಯಾಪ್ತಿಯಲ್ಲಿರುವ ಮೂಡಂಬೈಲು ಎಂಬ ಪ್ರಶಾಂತ ಪರಿಸರದಲ್ಲಿ ಕ್ರಿ . ಶ ೧೯೨೪ ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡಿತು . ಶ್ರೀಯುತ ಎಂ . ನಾರ್ಣಪ್ಪಯ್ಯ ಮತ್ತು ಕುಂಞ ಮಾಸ್ಟರ್ ಎಂಬವರ ಹಿರಿತನದಲ್ಲಿ ಶ್ರೀಮಾನ್ ಪರಮೇಶ್ವರ ಪದಕ್ಕಣ್ಣಾಯ ರ ಕಟ್ಟಡದಲ್ಲಿ ಅಂದು ತರಗತಿಗಳು ಆರಂಭವಾದವು. ಶಾಲೆಯ ಸರ್ವಂಗೀಣ ಬೆಳವಣಿಗೆಯಲ್ಲಿ ಎದುರಾಗುವ ಎಡರು ತೊಡರುಗಳನ್ನು ನಿವಾರಿಸುವ ನಿಟ್ಟಿನಲ್ಲಿ ೧೯೬೭ರಲ್ಲಿ ಹಳೆ ವಿದ್ಯಾರ್ಥಿ ಸಂಘದ ಉದಯವಾಯಿತು.ಇವರೆಲ್ಲರ ಅಹೋರಾತ್ರಿ ಪರಿಶ್ರಮದ ಫಲಶ್ರುತಿ ಎಂಬಂತೆ ೧೯೮೪ರಲ್ಲಿ ಕಿರಿಯ ಪ್ರಾಥಮಿಕ ಹಂತದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತು. ಆ ಸಂದರ್ಭದಲ್ಲಿ ಕೊರತೆಯಾಗಿದ್ದ ೩ ಥರಗತಿ ಕೋಣೆಗಳುಳ್ಳ ಶಾಲಾ ಕಟ್ಟಡವನ್ನು ಊರ ದಾನಿಗಳ ನೆರವಿನಿಂದ ಹಳೆ ವಿದ್ಯಾರ್ಥಿಗಳೆಲ್ಲಾ ಒಂದುಗೂಡಿ ನಿರ್ಮಿಸುವಲ್ಲಿ ಯಶಸ್ವಿಯಾದುದು ಊರಿನ ಹೆಮ್ಮೆಯಾಗಿದೆ
ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)
ತರಗತಿ ಕೋಣೆ -೮ , ಮುಖ್ಯೋಪಾಧ್ಯಾಯರ ಕೊಠಡಿ -೧, ಕಂಪ್ಯೂಟರ್ ಲ್ಯಾಬ್ -೧, ಲೈಬ್ರರಿ-೧ ಶಿಶು ಸ್ನೇಹಿ ತರಗತಿ ಕೋಣೆ -೧ ಮಕ್ಕಳ ಪಾರ್ಕ್ -೧ ಉಗ್ರಾಣ ಮತ್ತು ಅಡುಗೆ ಕೋಣೆ -೧ ಹುಡಗರ ಸೌಚಾಲಯ -೫ , ಹುಡಿಗಿಯರ ಸೌಚಾಲಯ ೩ , ಹುಡಿಗಿಯರ ಪರಿಸರ ಸ್ನೇಹಿ ಸೌಚಾಲಯ - ೧, ಸರಕಾರಿ ಬಾವಿ -೧ , ಭಾಗಶ ಆವರಣ ಗೋಡೆ , ಸಣ್ಣ ಆಟದ ಮೈದಾನ , ರೈಲ್ ಇರುವ ರಾಂಪ್ -೧ ರಾಂಪ್ -೧
പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)
ಎಲ್ಲಾ ದಿನಾಚರೆಣೆ ಗಳ ಆಚರಣೆ , ಗಣಿತೋತ್ಸವ , ವ್ರಿತ್ತಿ ಪರಿಚಯ ಮೇಳ , ವಿಜ್ಞಾನ ಮೇಳಗಳಿಗೆ ವಿಶೇಷ ತರಬೇತಿ , ನಾಟಕ, ನ್ರತ್ಯ , ಇತ್ಯಾದಿ ಸೃಜನಾತ್ಮಕ ಚಟುವಟಿಕೆಗಳಿಗೆ ತರಬೇತಿ , ನು ಮಾಥ್ಸ್ ,ನವೋದಯ , ಎಲ್. ಎಸ್ .ಎಸ್. , ಯು ಎಸ್ ಎಸ್ , ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ, ಮಾಥ್ಸ್ , ವಿಜ್ಞಾನ ,ಸಮಾಜ ವಿಜ್ಞಾನ , ಕನ್ನಡ , ಹಿಂದಿ, ಇಂಗ್ಲಿಷ್. ಅರೇಬಿಕ್, ಸಾಹಿತ್ಯ ರಸ ಪ್ರೆಶ್ನೆ ಗಳಿಗೆ ತರಬೇತಿ ,ರಕ್ಷಕ ಸಂಗಮ,
മാനേജ്മെന്റ് (ಆಡಳಿತ ವರ್ಗ)
ಎಸ್ ಎಂ ಸಿ ಅಧ್ಯಕ್ಷರು :ಶ್ರೀ ಬಶೀರ್ ಮೂಡಂಬೈಲು ,ಉಪಾಧ್ಯಕ್ಷರು : ಶ್ರೀ ರಾಮಕೃಷ್ಣ ,ಶ್ರೀ ವಿಶ್ವನಾಥ ಶಿಕ್ಷಣ ತಜ್ಞರು : ಶ್ರೀ ಶಿವರಾಮ ಪದಕ್ಕಣ್ಣಾಯ , ಸಂಚಾಲಕರು: ಶ್ರೀಮತಿ ಶೋಭ ಟೀಚರ್ , ಸದಸ್ಯರು: ಸುರೇಶ, ಸುನೀತಾ,ವಿಶ್ವನಾಥ , ಸುಕನ್ಯಾಶ್ರೀ , ಬೇಬಿ, ಧನವಂತೀ, ಸುರೇಶ, ನಾರಾಯಣ ,ಮೋಸ ಪಣಂಗಾಯಿ, ಸುಂದರಿ, ಮಾತೃ ಸಂಘ ದ ಅಧ್ಯಕ್ಷೆ ,: ಶ್ರೀಮತಿ ಜಯಂತಿ ಉಪಾದ್ಯಕ್ಶರು : ಜಯಲಕ್ಷ್ಮಿ ಶಾಲಾ ಬೆಂಬಲ ಸಮಿತಿ ಅಧ್ಯಕ್ಷರು :ಶ್ರೀ ಶಿವರಾಮ ಪದಕ್ಕಣ್ಣಾಯ , ಉಪಾಧ್ಯಕ್ಷರು : ಶ್ರೀ ರಮೇಶ್ ಸುವರ್ಣ
മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)
ಎಂ ಜಿ ನಾರಾಯಣ ರಾವ್ , ಶ್ರೀ ಮಾಧವ, ಶ್ರೀ ಅಹಮ್ಮದ್ ಬ್ಯಾರಿ, ಶ್ರೀ ಮತಿ ಶರತ್ ಕುಮಾರಿ , ಶ್ರೀ ನಾರಾಯಣ ,ಶ್ರೀಮತಿ ಬಾಗಿ ,ಶ್ರೀಮತಿ ರಜನಿ , ಶ್ರೀ ಅಬ್ದುಲ್ಲಾ ಕುಂಞಿ
പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
ಎ ಕೆ ಎಂ ಅನ್ಸಾರಿ -ಸಾಹಿತ್ಯ , ನಾರಾಯಣ ನಾಯ್ಕ - ಸಿ ಬಿ ಐ ಆಫೀಸ್ ಇನ್ ದೆಹಲಿ , ಎಂ ಜಿ ನಾರಾಯಣ ರಾವ್ - ಉಪಜಿಲ್ಲಾ ವಿದ್ಯಾಧಿಕಾರಿ ,ರಾಮಚಂದ್ರ ನಾಯ್ಕ - ಇಂಜಿನಿಯರ್ ,.ಜಗನಾಥ ಎಂ - ಪಂಚಾಯತ್ ಕಾರ್ಯದರ್ಶಿ ಮತ್ತು ವಾರ್ಡ್ ಸದಸ್ಯರು ,Smt.Roshni Jayaram - ward member
ತಲುಪಲಿರುವ ದಾರಿ
ಮಂಜೇಶ್ವರ ರೈಲ್ವೆ ಸ್ಟೇಷನ್ - ಹೊಸಂಗಡಿ ಜಂಕ್ಷನ್ - ಅಂಗಡಿ ಪದವು -ಮಜಿಬೈಲ್ -ಕಂಗುಮೆ -ಮೂಡಂಬೈಲ್ ಶಾಲೆ
ಕಾರ್ಯಕ್ರಮಗಳು
1.ವಾಚನ ವಾರ ದ ಉದ್ಘಾಟನೆ