ജി.എച്ച്.എസ്.എസ്. പൈവളികെ നഗർ/അക്ഷരവൃക്ഷം/ ವಿದ್ಯೆಯ ಮಹತ್ವ

Schoolwiki സംരംഭത്തിൽ നിന്ന്
09:07, 6 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Latheefkp (സംവാദം | സംഭാവനകൾ) (added Category:അക്ഷരവൃക്ഷം 2020 കന്നഡ രചനകൾ using HotCat)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ವಿದ್ಯೆಯ ಮಹತ್ವ
 


ವಿದ್ಯೆಯ ಮಹತ್ವ
ತಿಳಿಯಲೆ ಬೇಕು
ವಿದ್ಯೆಯ ಕಲಿಯಲು
ಶ್ರದ್ಧೆಯು ಬೇಕು
ಶ್ರದ್ಧೆಯ ಜೊತೆಯಲಿ
ಶಿಸ್ತಿರಬೇಕು
ಸಮಯದ ಮಹತ್ವ ಅರಿತಿರಬೇಕು.
ಅರಿತವರಿಂದ ಕಲಿಯಲು ಬೇಕು
ಬಲ್ಲವರಿಂದ ತಿಳಿಯಲು ಬೇಕು
ಜ್ಞಾನವ ಪಡೆಯಲು ವಿದ್ಯೆಯು ಬೇಕು
ಲೋಕದ ಜ್ಞಾನವ ಪಡೆಯಲು ಬೇಕು
ಸತ್ಕ್ರತಿಯೆಸಗಲು ವಿದ್ಯೆಯೇ ದಾರಿ
ವಿದ್ಯೆಯಿಲ್ಲದವನ ಬಾಳು ಕತ್ತಲ ದಾರಿ
ಅನೇಕ ಸಮಸ್ಯೆಗಳು ಸವಕಲು ದಾರಿ
ಮುಕ್ತ್ತಿಯ ಹೊಂದಲು ವಿದ್ಯೆಯೇ ರಹದಾರಿ.

ಅಶ್ವಿತ
7 C ജി.എച്ച്.എസ്.എസ്. പൈവളികെ നഗർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Latheefkp തീയ്യതി: 06/ 05/ 2020 >> രചനാവിഭാഗം - കവിത