എ എസ് ബി എസ് ഇച്ചിലമ്പാടി ಎ.ಎಸ್.ಬಿ.ಎಸ್.ಇಚ್ಲಂಪಾಡಿ/അംഗീകാരങ്ങൾ

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ - ವಿಶ್ವನಾಥ ಆಳ್ವ ಬಂಬ್ರಾಣ ( ಸ್ಕೌಟ್ ಅಧ್ಯಾಪಕರಾಗಿದ್ದರು).

ವಿದ್ಯಾರ್ಥಿಗಳಿಗೆ ಕಲೋತ್ಸವಗಳಲ್ಲಿ  ಹಾಗೂ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಕರಕುಶಲ ಮೇಳಗಳಲ್ಲಿ ಬಹುಮಾನಗಳು ದೊರಕಿವೆ.

ವಿಜ್ಞಾನ ಮೇಳ, ಕರಕುಶಲ ಮೇಳಗಳಲ್ಲಿ ಜಿಲ್ಲಾ ಮಟ್ಟ  ಹಾಗೂ ರಾಜ್ಯ ಮಟ್ಟಕ್ಕೆ ವಿದ್ಯಾರ್ಥಿಗಳು ಸ್ಪರ್ಧಿಸಿದ್ದಾರೆ.