"എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
('{{Infobox enSchool | Place= Kumbala | Rev District= Kasargod | EDN District= Kasargod | School Code= | Established= |...' താൾ സൃഷ്ടിച്ചിരിക്കുന്നു)
 
No edit summary
വരി 28: വരി 28:


== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==
ಬ್ರಿಟಿಷ್ ಆಳ್ವಿಕೆಯ ಮದರಾಸು ಸರಕಾರದ ಭಾಗವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಪಡ್ರೆ ಗ್ರಾಮದಲ್ಲಿ 1928 ರಲ್ಲಿ ಪ್ರಾರಂಭಗೊಂಡ ವಿದ್ಯಾ ಸಂಸ್ಥೆ 'ಪಡ್ರೆತೋಟದ ಬಯಲು' ಶಾಲೆ . ಇದು ಸಣಗೋಲು ಮನೆತನದ ದಿವಂಗತ ಹೃಷಿಕೇಶ ಭಟ್ಟರ ಮನೆ ಜಗಲಿಯಲ್ಲಿ ಆರಂಭಗೊಂಡು 1944 ರಲ್ಲಿ 'ಸ್ವರ್ಗ'ದಲ್ಲಿರುವ ಖಾಯಂ ಕಟ್ಟಡಕ್ಕೆ ವರ್ಗಾವಣೆಗೊಂಡಿತು. ಈಗ 89 ವರ್ಷಗಳು ಸಂದುವು.ಅತ್ಯಂತ ಹಿಂದುಳಿದ ಹರಿಜನ ಗಿರಿಜನ ಪಂಗಡಗಳಿಗೆ ಸೇರಿದ ಕೃಷಿ ಕಾರ್ಮಿಕರ ಬಹುದೊಡ್ಡ ಸಮುದಾಯದ ಮಕ್ಕಳಿಗೆ ಆಶಾಕಿರಣವಾಗಿ ಅವರ ವಿದ್ಯಾಭ್ಯಾಸದ ಕನಸನ್ನು ನನಸಾಗಿಸಲು ರೂಪುಗೊಂಡ ಈ ಸಂಸ್ಥೆ 1979 ರಲ್ಲಿ ಸ್ವಾಮಿ ವಿವೇಕಾನಂದ ಎ.ಯು.ಪಿ.ಶಾಲೆಯಾಗಿ ಪುನರ್ನಾಮಕರಣಗೊಂಡಿತು.ಸ್ವರ್ಗ ಪರಿಸರದ ಸುತ್ತಲಿನ ಪ್ರದೇಶಗಳಾದ ಎಡಮಲೆ, ಮೊಲಕ್ಕಳು, ಬದಿಯಾರು, ಪರ್ತಾಜೆ, ಪಾಣಾಜೆ,ಭಾಗಗಳಿಂದ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಪ್ರಸ್ತುತ ಶ್ರೀ ಹೃಷಿಕೇಶ ವಿ.ಎಸ್ ರವರು ಶಾಲಾ ವ್ಯವಸ್ಥಾಪಕರಾಗಿ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ.     




18

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/237572" എന്ന താളിൽനിന്ന് ശേഖരിച്ചത്