"എസ് ഡി എ യു പി എസ് സജങ്കില" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
(ചെ.) Schoolwikihelpdesk എന്ന ഉപയോക്താവ് എസ് ഡി എ യു പി എസ് സജങ്കില(ಎಸ್.ಡಿ.ಪಿ.ಎ.ಯು.ಪಿ.ಎಸ್ ಸಜಂಕಿಲ) എന്ന താൾ എസ് ഡി എ യു പി എസ് സജങ്കില എന്നാക്കി മാറ്റിയിരിക്കുന്നു |
||
| (4 ഉപയോക്താക്കൾ ചെയ്ത ഇടയ്ക്കുള്ള 11 നാൾപ്പതിപ്പുകൾ പ്രദർശിപ്പിക്കുന്നില്ല) | |||
| വരി 23: | വരി 23: | ||
|ലോകസഭാമണ്ഡലം=കാസർഗോഡ് | |ലോകസഭാമണ്ഡലം=കാസർഗോഡ് | ||
|നിയമസഭാമണ്ഡലം=മഞ്ചേശ്വരം | |നിയമസഭാമണ്ഡലം=മഞ്ചേശ്വരം | ||
|താലൂക്ക്= | |താലൂക്ക്=MANJESHWARA | ||
|ബ്ലോക്ക് പഞ്ചായത്ത്=മഞ്ചേശ്വരം | |ബ്ലോക്ക് പഞ്ചായത്ത്=മഞ്ചേശ്വരം | ||
|ഭരണവിഭാഗം=എയ്ഡഡ് | |ഭരണവിഭാഗം=എയ്ഡഡ് | ||
| വരി 36: | വരി 36: | ||
|ആൺകുട്ടികളുടെ എണ്ണം 1-10=46 | |ആൺകുട്ടികളുടെ എണ്ണം 1-10=46 | ||
|പെൺകുട്ടികളുടെ എണ്ണം 1-10=35 | |പെൺകുട്ടികളുടെ എണ്ണം 1-10=35 | ||
|വിദ്യാർത്ഥികളുടെ എണ്ണം 1-10= | |വിദ്യാർത്ഥികളുടെ എണ്ണം 1-10=69 | ||
|അദ്ധ്യാപകരുടെ എണ്ണം 1-10= | |അദ്ധ്യാപകരുടെ എണ്ണം 1-10= | ||
|ആൺകുട്ടികളുടെ എണ്ണം എച്ച്. എസ്. എസ്= | |ആൺകുട്ടികളുടെ എണ്ണം എച്ച്. എസ്. എസ്= | ||
| വരി 52: | വരി 52: | ||
|പ്രധാന അദ്ധ്യാപകൻ=M.SHRIDHARA.BHAT | |പ്രധാന അദ്ധ്യാപകൻ=M.SHRIDHARA.BHAT | ||
|പി.ടി.എ. പ്രസിഡണ്ട്=GOPALAKRISHNA.BHAT.S | |പി.ടി.എ. പ്രസിഡണ്ട്=GOPALAKRISHNA.BHAT.S | ||
|എം.പി.ടി.എ. പ്രസിഡണ്ട്= | |എം.പി.ടി.എ. പ്രസിഡണ്ട്=ANANDA.K | ||
|സ്കൂൾ ചിത്രം=W1.jpg | |സ്കൂൾ ചിത്രം=W1.jpg | ||
|size=350px | |size=350px | ||
| വരി 59: | വരി 59: | ||
|logo_size=50px | |logo_size=50px | ||
}} | }} | ||
== | ---- | ||
'''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് SRI DPAUP SCHOOL SAJANKILA BAYAR . 1945 ലാണ് ഈ വിദ്യാലയം സ്ഥാപിതമായത്. പൈവളികെ PAIVALIKE പഞ്ചായത്തിലെ BAYAR എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 7 വരെ ക്ലാസുകൾ നിലവിലുണ്ട്. ''' | |||
---- | |||
== HISTORY == | |||
ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಜಂಕಿಲ ಬಾಯಾರು ಶಾಲೆಯು ಪೊಸಡಿಗುಂಪೆ ತಪ್ಪಲಿನಲ್ಲಿ ಸ್ಥಾಪನೆಗೊಂಡತು.ಸಾವಿರಾರು ವಿದ್ಯರ್ಥಿಗಳಿಗೆ ವಿದ್ಯಾದಾನ ಮಾಡಿ ಎಲ್ಲಾ ರಾಜ್ಯಗಳಲ್ಲಿಯೂ ಕೀರ್ತಿಗೆ ಪಾತ್ರವಾಗಿದೆ. ಈ ಶಾಲೆಯಲ್ಲಿ ಕಲಿತು ಬೆಳೆದ ವಿದ್ಯಾರ್ಥಿಗಳು ಈಗ ದೇಶದ ನಾನಾ ಭಾಗಗಳಲ್ಲಿ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಶಾಲೆಯ ಕೀರ್ತಿಗೆ ಇದಕ್ಕಿಂತ ಮಿಗಿಲಾದ ಸಾಕ್ಷಿ ಬೇರೆ ಬೇಕಾಗಿಲ್ಲ. | |||
ಶ್ರೀಯುತ ವಿಷ್ಣು ಭಟ್ಟರು 1946 ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದರು.ಇವರು 24.04.1902ರಲ್ಲಿ ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಹೆೃಸ್ಕೂಲಿನಲ್ಲಿ S.S.L.C .L ತೇರ್ಗಢೆಯಾದರು.1929ರಲ್ಲಿ ಮಂಗಳೂರಿನಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದರು.ಅನಂತರ ಅವರು ಹಲವು ಶಾಲೆಗಳಲ್ಲಿ ಅಧ್ಯಾಪಕರಾಗಿ ಸೇವೆಸಲ್ಲಿಸಿದರು.ಕುಂದಾಪುರ,ಪುತ್ತೂರು,ಪೆರ್ಲ,ಕನಿಯಾಲ,ಕಾಸರಗೋಡಿನ B.E.M ಹೆೃಸ್ಕೂಲು ಹೀಗೆ ಊರ ಪರವೂರುಗಳಲ್ಲಿ ದುಡಿದ ಅನುಭವದಿಂದ ಊರಲ್ಲಿ ಸಪಂಕಿಲದಲ್ಲಿ ಒಂದು ವಿದ್ಯಾಲಯವನ್ನು ಸ್ಥಾಪಿಸಿ ಅದರ ಅಭಿವೃಧ್ದಿಗಾಗಿ ಬಹಳಷ್ಟು ಶ್ರಮಿಸಿದರು. | |||
1946 ರಲ್ಲಿಆರಂಭವಾದ ಹಿರಿಯ ಪ್ರಾಥಮಿಕ ವಿಭಾಗ ಮತ್ತು 8 ನೇ ತರಗತಿಗಳು ಹಂತಹಂತವಾಗಿ ಒಂದೊಂದು ವರ್ಷ ಏರುತ್ತಾ ಮೂರು ತರಗತಿಗಳುಳ್ಳ ಹಿರಿಯ ಖಾಸಗಿ ಪ್ರಾಥಮಿಕ ಶಾಲೆಯಾಗಿ ಮುಂದುವರಿಯಿತು.ನೂತನ ಶಾಲೆಯ ಮುಖ್ಯೋಪಾಧ್ಯಾಯರಾಗಿ,ಪ್ರಬಂಧಕರಾಗಿ ಹೀಗೆ ಎರಡೂ ಹುದ್ದೆಗಳನ್ನೂ ಭಟ್ಟರೇ ಅಲಂಕರಿಸಿದರು.ದೆೃವಭಕ್ತರಾದ ಅವರು ದುರ್ಗಾಪರಮೇಶ್ವರೀ ಅಮ್ಮನವರ ಹೆಸರಲ್ಲೇ ಶಾಲೆ ಆರಂಭಿಸಿದರು. ಕಿರಿಯ ಪ್ರಾಥಮಿಕ ವಿಭಾಗ ಆರಂಭಿಸಲು ಶ್ರೀಯುತರು ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಯಿತು. ನಿರಂತರ ಶ್ರಮದ ಫಲವಾಗಿ 5-08-1957 ರಂದು ಕಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡು ಒಂದನೇ ತರಗತಿಗೆ ನಕ್ಕಳನ್ನು ದಾಖಲಾತಿ ಮಾಡಲಾಯಿತು. ಊರವರ ಸಹಾಯ ಸಹಕಾರದೊಂದಿಗೆ ಹೊಸ ಕಟ್ಟಡ ನಿರ್ಮಿಸಿದರು. ಶ್ರೀ ರಾಮಕೃಷ್ಣ ಭಟ್ ರವರನ್ನು ಒಂದನೇ ತರಗತಿಯ ಅಧ್ಯಾಪಕರಾಗಿ ನೇಮಿಸಿದರು. | |||
| വരി 67: | വരി 76: | ||
== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)== | == പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)== | ||
'''CLUB ACTIVITIES''' | |||
* HEALTH CLUB | |||
* MATHS CLUB | |||
* SCIENCE CLUB | |||
* SOCIAL SCIENCE CLUB | |||
* BHASHA CLUB | |||
== മാനേജ്മെന്റ് (ಆಡಳಿತ ವರ್ಗ)== | == മാനേജ്മെന്റ് (ಆಡಳಿತ ವರ್ಗ)== | ||
INDIVIDUAL MANAGEMENT. | |||
*MANAGER:SRI.GOPALAKRISHNA.BHAT.KEDUKODI. | |||
== മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)== | == മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)== | ||
* VISHNU.BHAT.AVALA KEDUKODI | |||
* RAMACHANDRA.BHAT.KOMUNJA. | |||
VASUDEVA.BHAT.KEDUKODI. | * GOPALAKRISHNA.BHAT.KEDUKODI. | ||
* VASUDEVA.BHAT.KEDUKODI. | |||
VISHWANATHA.BHAT.KEDUKODI. | * VISHWANATHA.BHAT.KEDUKODI. | ||
* '''V.SHRIKANTHA''' | |||
* VIGNESHWARA.KEDUKODY | |||
== പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | == പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | ||
1. SHIVARAM.BHAT.DAITHOTA.[C.A]. 2.HAREESH.BHAT.ATIKUKKE.[C.A]. 3.GOVINDA.BHAT.MELINA PANJA.[SUNGOV CHENNAI.] | 1. SHIVARAM.BHAT.DAITHOTA.[C.A]. | ||
2.HAREESH.BHAT.ATIKUKKE.[C.A]. | |||
3.GOVINDA.BHAT.MELINA PANJA.[SUNGOV CHENNAI.] | |||
4.DR.SOORYANARAYANA.BHAT.SAJANKILA. | |||
5. GOVINDARAJ.ATIKUKKE.[KALPAKAM]. | |||
6.KESHAVA RAO.[GEOLOGIKAL SARVAY OF INDIA.] | |||
.7.RAMESH.M.BAYAR.[BEST TEACHER AWARD WINNER.]. | |||
8. BABUSHREESREENIVAS.[DR. IN MATHS. MIT MANIPAL] | |||
==WAY TO REACH SCHOOL== | |||
---- | |||
{{Slippymap|lat=12.68628150178175|lon= 75.01720418661235|zoom=16|width=full|height=400|marker=yes}} | |||