"G. L. P. S. Thalekala" എന്ന താളിന്റെ പതിപ്പുകൾ തമ്മിലുള്ള വ്യത്യാസം

3,733 ബൈറ്റുകൾ കൂട്ടിച്ചേർത്തിരിക്കുന്നു ,  27 ജൂലൈ 2024
(ചെ.)
Bot Update Map Code!
(Ajamalne (സംവാദം) ചെയ്ത നാൾപ്പതിപ്പ് 1310763 നീക്കം ചെയ്യുന്നു)
റ്റാഗ്: തിരസ്ക്കരിക്കൽ
(ചെ.) (Bot Update Map Code!)
 
(3 ഉപയോക്താക്കൾ ചെയ്ത ഇടയ്ക്കുള്ള 9 നാൾപ്പതിപ്പുകൾ പ്രദർശിപ്പിക്കുന്നില്ല)
വരി 1: വരി 1:
{{PSchoolFrame/Header}}
{{PSchoolFrame/Header}}
{{Infobox enSchool
{{Infobox School
| Place= :G.L.P.S.TALEKALA
|സ്ഥലപ്പേര്=THALEKALA
| Rev District= Kasargod
|വിദ്യാഭ്യാസ ജില്ല=കാസർഗോഡ്
| EDN District= Kasargod
|റവന്യൂ ജില്ല=കാസർഗോഡ്
| School Code= 11219
|സ്കൂൾ കോഡ്=11219
| Established= 1934
|എച്ച് എസ് എസ് കോഡ്=
| Address= G.L.P.S.TALEKALA,KADAMBAR P.O.
|വി എച്ച് എസ് എസ് കോഡ്=
| PIN Code= 671323
|വിക്കിഡാറ്റ ക്യു ഐഡി=Q64399127
| Phone= 9496303935
|യുഡൈസ് കോഡ്=32010100303
| Email= glpstalekala@gmail.com
|സ്ഥാപിതദിവസം=
| Web Site=  
|സ്ഥാപിതമാസം=
| EDN Subdistrict= മഞ്ചേശ്വരം
|സ്ഥാപിതവർഷം=1934
| Catogery= ഗവൺമെന്റ്
|സ്കൂൾ വിലാസം=
| Type= General
|പോസ്റ്റോഫീസ്=KADAMBAR
| Section1= 1 - 4
|പിൻ കോഡ്=671323
| Section2= ഗവൺമെന്റ്
|സ്കൂൾ ഫോൺ=04998 252051
| Section3=  
|സ്കൂൾ ഇമെയിൽ=glpstalekala@gmail.com
| Medium= Kannada
|സ്കൂൾ വെബ് സൈറ്റ്=
| No of Boys= 15
|ഉപജില്ല=മഞ്ചേശ്വരം
| No of Girls= 19
|തദ്ദേശസ്വയംഭരണസ്ഥാപനം =മീഞ്ച MENJA പഞ്ചായത്ത് (Panchayath)
| Total Students= 34
|വാർഡ്=3
| No of Teachers= 5
|ലോകസഭാമണ്ഡലം=കാസർഗോഡ്
| Principal=      
|നിയമസഭാമണ്ഡലം=മഞ്ചേശ്വരം
| Head Master=           RAVINDRA.M
|താലൂക്ക്=മഞ്ചേശ്വരം Manjeswar
| P.T.A. President= NABISA         
|ബ്ലോക്ക് പഞ്ചായത്ത്=മഞ്ചേശ്വരം
| School_Photo=112191.jpg|
|ഭരണവിഭാഗം=സർക്കാർ
}}
|സ്കൂൾ വിഭാഗം=പൊതുവിദ്യാലയം GENERAL SCHOOL
|പഠന വിഭാഗങ്ങൾ1=എൽ.പി LP
|പഠന വിഭാഗങ്ങൾ2=
|പഠന വിഭാഗങ്ങൾ3=
|പഠന വിഭാഗങ്ങൾ4=
|പഠന വിഭാഗങ്ങൾ5=
|സ്കൂൾ തലം=1 മുതൽ 4 വരെ 1 to 4
|മാദ്ധ്യമം=കന്നട KANNADA
|ആൺകുട്ടികളുടെ എണ്ണം 1-10=30
|പെൺകുട്ടികളുടെ എണ്ണം 1-10=26
|വിദ്യാർത്ഥികളുടെ എണ്ണം 1-10=56
|അദ്ധ്യാപകരുടെ എണ്ണം 1-10=5
|ആൺകുട്ടികളുടെ എണ്ണം എച്ച്. എസ്. എസ്=
|പെൺകുട്ടികളുടെ എണ്ണം എച്ച്. എസ്. എസ്=
|വിദ്യാർത്ഥികളുടെ എണ്ണം എച്ച്. എസ്. എസ്=
|അദ്ധ്യാപകരുടെ എണ്ണം എച്ച്. എസ്. എസ്=
|ആൺകുട്ടികളുടെ എണ്ണം വി. എച്ച്. എസ്. എസ്=
|പെൺകുട്ടികളുടെ എണ്ണം വി. എച്ച്. എസ്. എസ്=
|വിദ്യാർത്ഥികളുടെ എണ്ണം വി. എച്ച്. എസ്. എസ്=
|അദ്ധ്യാപകരുടെ എണ്ണം വി. എച്ച്. എസ്. എസ്=
|പ്രിൻസിപ്പൽ=
|വിഎച്ച്എസ്എസ് പ്രിൻസിപ്പൽ=
|വൈസ് പ്രിൻസിപ്പൽ=
|പ്രധാന അദ്ധ്യാപിക=
|പ്രധാന അദ്ധ്യാപകൻ=VIJAYA C H
|പി.ടി.എ. പ്രസിഡണ്ട്=ABDU RAHIMAN
|എം.പി.ടി.എ. പ്രസിഡണ്ട്=MAMATHA
|സ്കൂൾ ചിത്രം=112191.jpg
|size=350px
|caption=
|ലോഗോ=
|logo_size=50px
}}
----
'''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS THALEKALA .  1934 ലാണ് ഈ വിദ്യാലയം സ്ഥാപിതമായത്. മീഞ്ച MENJA  പഞ്ചായത്തിലെ THALEKALA എന്ന സ്ഥലത്താണ്  ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.  '''
----
== HISTORY ==
== HISTORY ==
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ತಲೇಕಳ ಗ್ರಾಮವು ಹಿಂದಿನ ಕಾಲದಿಂದಲೂ ಹಿಂದುಳಿದ ಪ್ರದೇಶವಾಗಿದೆ.ಈ ಪ್ರದೇಶದ ವಿದ್ಯಾಭಿಮಾನಿ ಜನರ ಪ್ರಯತ್ನದ ಫಲವಾಗಿ ಬಾಳಪ್ಪ ರೈ ಪಟೇಲರ ನೇತೃತ್ವದಲ್ಲಿ ಒಂದು ಮನೆಯಲ್ಲಿ ಶಾಲೆ ಆರಂಭಗೊಂಡಿತು.ಕೆಲವು ಸಮಯದ ಬಳಿಕ ಶಾಲೆಯನ್ನು ಮನೆಯಿಂದ ತಾತ್ಕಾಲಿಕ ಶೆಡ್ಡ್ ನಿರ್ಮಿಸಿ ಅದಕ್ಕೆ ಸ್ಥಳಾಂತರಿಸಲಾಯಿತು. ಹೀಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 1934ರಲ್ಲಿ ಅಸ್ಥಿತ್ವಕ್ಕೆ ಬಂತು.ಆ ಸಮಯದಲ್ಲಿ ಸಮೀಪ ಪ್ರದೇಶದಲ್ಲೆಲ್ಲೂ ಶಾಲೆ ಇರಲಿಲ್ಲ..
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ತಲೇಕಳ ಗ್ರಾಮವು ಹಿಂದಿನ ಕಾಲದಿಂದಲೂ ಹಿಂದುಳಿದ ಪ್ರದೇಶವಾಗಿದೆ.ಈ ಪ್ರದೇಶದ ವಿದ್ಯಾಭಿಮಾನಿ ಜನರ ಪ್ರಯತ್ನದ ಫಲವಾಗಿ ಬಾಳಪ್ಪ ರೈ ಪಟೇಲರ ನೇತೃತ್ವದಲ್ಲಿ ಒಂದು ಮನೆಯಲ್ಲಿ ಶಾಲೆ ಆರಂಭಗೊಂಡಿತು.ಕೆಲವು ಸಮಯದ ಬಳಿಕ ಶಾಲೆಯನ್ನು ಮನೆಯಿಂದ ತಾತ್ಕಾಲಿಕ ಶೆಡ್ಡ್ ನಿರ್ಮಿಸಿ ಅದಕ್ಕೆ ಸ್ಥಳಾಂತರಿಸಲಾಯಿತು. ಹೀಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 1934ರಲ್ಲಿ ಅಸ್ಥಿತ್ವಕ್ಕೆ ಬಂತು.ಆ ಸಮಯದಲ್ಲಿ ಸಮೀಪ ಪ್ರದೇಶದಲ್ಲೆಲ್ಲೂ ಶಾಲೆ ಇರಲಿಲ್ಲ..
ಮುಳಿ ಶೆಡ್ಡಿನಲ್ಲಿದ್ದ ಶಾಲೆಯ ಮುಳಿಯೆಲ್ಲ ಹೋಗಿ ಮಳೆಗಾಲದಲ್ಲಿ ಒಂದುದಿನ ಮುರಿದು ಬಿತ್ತು.ಈ ವಿದ್ಯಾಕೇಂದ್ರವು ಸ್ಥಳವಿಲ್ಲದ ಕಾರಣ ನಿಂತು ಹೋಯಿತು.ಬಳಿಕ ಮದಂಗಲ್ಲಿನ ಚೋಮ ಎಂಬವರ ಅಂಗಡಿಯಲ್ಲಿ ಊರಿನವರು ಸಭೆ ಸೇರಿ ಒಂದು  ಕಮಿಟಿ ರೂಪೀಕರಿಸಿ ಮೂಸ ತಲೆಕಳ ರವರನ್ನು ಅಧ್ಯಕ್ಷರಾಗಿ ಮಾಡಿ ತಲಾ 5 ರೂ. ವಿನಂತೆ ಸಂಗ್ರಹಿದರು.ಆಗಿನ ಜಿಲ್ಲಾ ಬೋರ್ಡ್ ಪ್ರತಿನಿಧಿಯಾದ ವಿದ್ವಾನ್ ನಾರಾಯಣ ಭಟ್ ರವರಲ್ಲಿ ಶಾಲೆಯ ಬಗ್ಗೆ ಚರ್ಚಿಸಿದಾಗ ಅವರು 100ರೂ. ನೀಡಿ ಸಹಕರಿಸಿದರು.ಮದನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಶಾಲೆ ಕಟ್ಟಲು ಬೇಕಾದ ಮರವನ್ನು ನೀಡಿದರು.ಊರವರ ಸಹಕಾರದಿಂದ  ಹೊಸ ಶೆಡ್ಡ್ ನ್ನು 1952ರಲ್ಲಿ ನಿರ್ಮಿಸಿ ತರಗತಿಗಳು ಪುನಾರಂಭಗೊಂಡಿತು.
ಮುಳಿ ಶೆಡ್ಡಿನಲ್ಲಿದ್ದ ಶಾಲೆಯ ಮುಳಿಯೆಲ್ಲ ಹೋಗಿ ಮಳೆಗಾಲದಲ್ಲಿ ಒಂದುದಿನ ಮುರಿದು ಬಿತ್ತು.ಈ ವಿದ್ಯಾಕೇಂದ್ರವು ಸ್ಥಳವಿಲ್ಲದ ಕಾರಣ ನಿಂತು ಹೋಯಿತು.ಬಳಿಕ ಮದಂಗಲ್ಲಿನ ಚೋಮ ಎಂಬವರ ಅಂಗಡಿಯಲ್ಲಿ ಊರಿನವರು ಸಭೆ ಸೇರಿ ಒಂದು  ಕಮಿಟಿ ರೂಪೀಕರಿಸಿ ಮೂಸ ತಲೆಕಳ ರವರನ್ನು ಅಧ್ಯಕ್ಷರಾಗಿ ಮಾಡಿ ತಲಾ 5 ರೂ. ವಿನಂತೆ ಸಂಗ್ರಹಿದರು.ಆಗಿನ ಜಿಲ್ಲಾ ಬೋರ್ಡ್ ಪ್ರತಿನಿಧಿಯಾದ ವಿದ್ವಾನ್ ನಾರಾಯಣ ಭಟ್ ರವರಲ್ಲಿ ಶಾಲೆಯ ಬಗ್ಗೆ ಚರ್ಚಿಸಿದಾಗ ಅವರು 100ರೂ. ನೀಡಿ ಸಹಕರಿಸಿದರು.ಮದನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಶಾಲೆ ಕಟ್ಟಲು ಬೇಕಾದ ಮರವನ್ನು ನೀಡಿದರು.ಊರವರ ಸಹಕಾರದಿಂದ  ಹೊಸ ಶೆಡ್ಡ್ ನ್ನು 1952ರಲ್ಲಿ ನಿರ್ಮಿಸಿ ತರಗತಿಗಳು ಪುನಾರಂಭಗೊಂಡಿತು.
ಊರಿನ ಪ್ರಮುಖರು ಆಗಿನ ಶಾಸಕ ಕಳ್ಳಿಗೆ ಮಹಾಬಲ ಭಂಡಾರಿಯಲ್ಲಿ ಶಾಲೆಯ ಕಟ್ಟಡದ ಸಮಸ್ಯೆಯನ್ನು ಸೂಚಿಸಿದಾಗ ಅವರು ಹೊಸ ಕಟ್ಟಡಕ್ಕೆ ಅನುಮತಿ ನೀಡಿದರು.ಅದರಂತೆ 1969 ಎಪ್ರೀಲ್  19ರಂದು ಆಗಿನ ಆರೋಗ್ಯ ಮಂತ್ರಿ ಬಿ.ವಿಲ್ಲಿಂಗ್ಟನ್ ಹೊಸ ಕಟ್ಟಡವನ್ನು ಉದ್ಘಾಟಿಸಿದರು.ಆಮೂಲಕ ಈ ಊರವರ ಕನಸ್ಸು ನನಸ್ಸಾಯಿತು.1994 ರ ಬಳಿಕ ಪಂಚಾಯತ್ ಮತ್ತು DPEP ಯೋಜನೆಗಳ ಫಲವಾಗಿ ಶಾಶ್ವತ ಕಟ್ಟಡವಾಗಿ ಪರಿವರ್ತನೆಗೊಂಡಿತು.
ಊರಿನ ಪ್ರಮುಖರು ಆಗಿನ ಶಾಸಕ ಕಳ್ಳಿಗೆ ಮಹಾಬಲ ಭಂಡಾರಿಯಲ್ಲಿ ಶಾಲೆಯ ಕಟ್ಟಡದ ಸಮಸ್ಯೆಯನ್ನು ಸೂಚಿಸಿದಾಗ ಅವರು ಹೊಸ ಕಟ್ಟಡಕ್ಕೆ ಅನುಮತಿ ನೀಡಿದರು.ಅದರಂತೆ 1969 ಎಪ್ರೀಲ್  19ರಂದು ಆಗಿನ ಆರೋಗ್ಯ ಮಂತ್ರಿ ಬಿ.ವಿಲ್ಲಿಂಗ್ಟನ್ ಹೊಸ ಕಟ್ಟಡವನ್ನು ಉದ್ಘಾಟಿಸಿದರು.ಆಮೂಲಕ ಈ ಊರವರ ಕನಸ್ಸು ನನಸ್ಸಾಯಿತು.1994 ರ ಬಳಿಕ ಪಂಚಾಯತ್ ಮತ್ತು DPEP ಯೋಜನೆಗಳ ಫಲವಾಗಿ ಶಾಶ್ವತ ಕಟ್ಟಡವಾಗಿ ಪರಿವರ್ತನೆಗೊಂಡಿತು...


== INFRASTRUCTURE ==
== INFRASTRUCTURE ==
വരി 41: വരി 75:


== MANAGEMENT ==
== MANAGEMENT ==
 
ಶಾಲಾ ಮುಖ್ಯೋಪಾಧ್ಯಾಯರು , ರಕ್ಷಕ- ಶಿಕ್ಷಕ ಸಂಘ, ಹಳೆಯ ವಿದ್ಯಾರ್ಥಿಗಳು, ಶಾಲಾ ಹಿತೈಷಿಗಳು ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


== FORMER HEADMASTERS  ==
== FORMER HEADMASTERS  ==
{| class="wikitable"
|+
!NAME OF THE HEADMASTERS
|-
|ಮಹಾಬಲ ಹೊಳ್ಳ ಬೇರಿಕೆ
|-
|ಜಯಕೃಷ್ಣ ಕೊಣಾಜೆ
|-
|ಸನತ್ ಕುಮಾರ್
|-
|ಮೊಯಿದೀನ್ ಕುಟ್ಟಿ ಕುಂಡೇರಿ
|-
|ಚಂದ್ರಶೇಖರ್ ಕಾಯರ್ ಕಟ್ಟೆ
|-
|ರವೀಂದ್ರ ಎಮ್
|-
|ವಿಜಯ ಸಿ ಎಚ್
|}
ಈ ಮೊದಲು ತಲೆಕಳ ಶಾಲೆಯಲ್ಲಿ ಹಲವಾರು ಮುಖ್ಯೋಪಾಧ್ಯಾಯರು ಸೇವೆಸಲ್ಲಿಸಿದ್ದಾರೆ.ಮಹಾಬಲ ಹೊಳ್ಳ ಬೇರಿಕೆ,ಜಯಕೃಷ್ಣ ಕೊಣಾಜೆ,ಸನತ್ ಕುಮಾರ್,ಮೊಯಿದೀನ್ ಕುಟ್ಟಿ ಕುಂಡೇರಿ,ಚಂದ್ರಶೇಖರ್ ಕಾಯರ್ ಕಟ್ಟೆ ಇತ್ತೀಚೆಗೆ ಸೇವೆ ಸಲ್ಲಿಸಿ ನಿವೃತ್ತಿಗೊಂಡವರು.
ಈ ಮೊದಲು ತಲೆಕಳ ಶಾಲೆಯಲ್ಲಿ ಹಲವಾರು ಮುಖ್ಯೋಪಾಧ್ಯಾಯರು ಸೇವೆಸಲ್ಲಿಸಿದ್ದಾರೆ.ಮಹಾಬಲ ಹೊಳ್ಳ ಬೇರಿಕೆ,ಜಯಕೃಷ್ಣ ಕೊಣಾಜೆ,ಸನತ್ ಕುಮಾರ್,ಮೊಯಿದೀನ್ ಕುಟ್ಟಿ ಕುಂಡೇರಿ,ಚಂದ್ರಶೇಖರ್ ಕಾಯರ್ ಕಟ್ಟೆ ಇತ್ತೀಚೆಗೆ ಸೇವೆ ಸಲ್ಲಿಸಿ ನಿವೃತ್ತಿಗೊಂಡವರು.


==FAMOUS OLD STUDENTS==
==FAMOUS OLD STUDENTS==
ಮಂಗಳೂರಿನಲ್ಲಿ ಡಿವೈಎಸ್ಪಿ ಯಾಗಿ ಸೇವೆ ಮಾಡುತ್ತಿರುವ ಬಶೀರ್ ಅಹಮ್ಮದ್ ಈ ಶಾಲಾ ಹಳೆ ವಿದ್ಯಾರ್ಥಿ.ಕೃಷಿಕ ಸುಬ್ಬಣ್ಣ,ಉದ್ಯಮಿ ಮಹಮ್ಮದ್ ಹಾಜಿಗಳಂತಹ ಹಲವಾರು ಈ ಶಾಲಾ ಹಳೆ ವಿದ್ಯಾರ್ಥಗಳಾಗಿದ್ದಾರೆ.
ಮಂಗಳೂರಿನಲ್ಲಿ ಡಿವೈಎಸ್ಪಿ ಯಾಗಿ ಸೇವೆ ಮಾಡುತ್ತಿರುವ ಬಶೀರ್ ಅಹಮ್ಮದ್ ಈ ಶಾಲಾ ಹಳೆ ವಿದ್ಯಾರ್ಥಿ.ಕೃಷಿಕ ಸುಬ್ಬಣ್ಣ,ಉದ್ಯಮಿ ಮಹಮ್ಮದ್ ಹಾಜಿಗಳಂತಹ ಹಲವಾರು ಈ ಶಾಲಾ ಹಳೆ ವಿದ್ಯಾರ್ಥಗಳಾಗಿದ್ದಾರೆ.
== PICTURE GALLERY ==


==WAY TO REACH SCHOOL==
==WAY TO REACH SCHOOL==
{{#multimaps:12.7200,74.9329|zoom=13}}
* <H4 style="background-color:#e7e1db;">ಈ ಶಾಲೆಗೆ ಮಂಜೇಶ್ವರದಿಂದ ಕಡಂಬಾರ್ ಮಸೀದಿ ಸಮೀಪದಿಂದ ಇರುವ ಕಡಂಬಾರ್ ದೇವಸ್ಥಾನ ರಸ್ತೆಯಲ್ಲಿ 3 ಕಿಲೋ ಮೀಟರ್ ನಷ್ಟು ಸಂಚಾರಿಸಬೇಕಾಗಿದೆ.ಮೊರತ್ತಣೆಯಿಂದ ಹಾಗೂ ಮೀಯಪದವುನಿಂದ ಬರುವವರು ಬಟ್ಟಿಪದವು ಮೂಲಕ ಸಂಚಾರಿಸಬೇಕು.ತೀರಾ ಒಳ ಪ್ರದೇಶದಲ್ಲಿರುವ ಈ ಶಾಲೆಯ ರಸ್ತೆ ಡಾಮರೀಕರಣಕ್ಕೆ ಹಲವಾರು ಸಲ ಮನವಿ ಸಲ್ಲಿಸಿದರೂ ಇದುವರೆಗೆ ಡಾಮರೀಕರಣವಾಗದಿರುವುದು ಖೇದಕರ. </h4>
 
----
{| class="infobox collapsible collapsed" style="clear:left; width:50%; font-size:90%;"
{{Slippymap|lat=12.7177059|lon=74.9335422|zoom=16|width=full|height=400|marker=yes}}
| style="background: #ccf; text-align: center; font-size:99%;" |
|-
|style="background-color:#A1C2CF; " | '''വിദ്യാലയത്തിലേക്ക് എത്തുന്നതിനുള്ള മാർഗ്ഗങ്ങൾ'''
{| cellpadding="2" cellspacing="0"  border="1" style=" border-collapse: collapse; border: 1px #BEE8F1 solid; font-size: small "
* ಈ ಶಾಲೆಗೆ ಮಂಜೇಶ್ವರದಿಂದ ಕಡಂಬಾರ್ ಮಸೀದಿ ಸಮೀಪದಿಂದ ಇರುವ ಕಡಂಬಾರ್ ದೇವಸ್ಥಾನ ರಸ್ತೆಯಲ್ಲಿ 3 ಕಿಲೋ ಮೀಟರ್ ನಷ್ಟು ಸಂಚಾರಿಸಬೇಕಾಗಿದೆ.ಮೊರತ್ತಣೆಯಿಂದ ಹಾಗೂ ಮೀಯಪದವುನಿಂದ ಬರುವವರು ಬಟ್ಟಿಪದವು ಮೂಲಕ ಸಂಚಾರಿಸಬೇಕು.ತೀರಾ ಒಳ ಪ್ರದೇಶದಲ್ಲಿರುವ ಈ ಶಾಲೆಯ ರಸ್ತೆ ಡಾಮರೀಕರಣಕ್ಕೆ ಹಲವಾರು ಸಲ ಮನವಿ ಸಲ್ಲಿಸಿದರೂ ಇದುವರೆಗೆ ಡಾಮರೀಕರಣವಾಗದಿರುವುದು ಖೇದಕರ.  
|----
 
 
|}
|}
"https://schoolwiki.in/പ്രത്യേകം:മൊബൈൽവ്യത്യാസം/1310773...2535844" എന്ന താളിൽനിന്ന് ശേഖരിച്ചത്