ബി.ഇ.എം. എച്ച്. എസ്. കാസർഗോഡ്/അക്ഷരവൃക്ഷം/ ನದಿಯನ್ನು ಉಳಿಸಿ

Schoolwiki സംരംഭത്തിൽ നിന്ന്

SchoolCode: 11005

ನದಿಯನ್ನು ಉಳಿಸಿ


ನದಿಗಳು, ಹಳ್ಳಗಳು, ತೋಡುಗಳು ಮುಂತಾದವುಗಳು ನೀರಿನ ಮೂಲಗಳಾಗಿವೆ. ಇವುಗಳಲ್ಲಿ ನದಿಯು ಪ್ರಾಮುಖ್ಯತೆ ಹೊಂದಿದೆ. ನದಿಯಿಂದ ನಮಗೆ ತುಂಬಾ ಪ್ರಯೋಜನಗಳಿವೆ. ನದಿಯ ನೀರು ಭತ್ತ, ಇತರ ಕೃಷಿಗಳಿಗೆ ಉಪಯೋಗಿಸಲ್ಪಡುತ್ತದೆ. ಪ್ರಾಣಿಗಳು, ಪಕ್ಷಿಗಳು, ಇತರ ಜೀವಿಗಳಿಗೆ ಉಪಯೋಗವಿದೆ. ನಮಗೆ ಮರಳು ಸಿಗುತ್ತದೆ.
         

ನದಿಯು ಮಳೆಯ ಅಭಾವದಿಂದ ಬತ್ತಿ ಹೋಗಿರುತ್ತದೆ. ಮರಳು ದಂಧೆಯಿಂದ ಜಾಸ್ತಿ ಆಳವಾಗಿ ಸಮುದ್ರದ ನೀರು ನದಿಗೆ ಸೇರುತ್ತದೆ. ಆದ್ದರಿಂದ ನದಿ ನೀರು ಕೂಡ ಉಪ್ಪುಆಗುತ್ತದೆ. ಇದರಿಂದ ನೆರೆ ಕೂಡ ಬರುತ್ತದೆ. ಅಧಿಕವಾದ ಕಾರ್ಖಾನೆಗಳ ನಿರ್ಮಾಣ ಮತ್ತು ಅವುಗಳಿಂದ ಹೊರಹೊಮ್ಮುವ ವಿಷಯುಕ್ತ ಅನಿಲಗಳು ನದಿನೀರನ್ನು ಮಲಿನಗೊಳ್ಳುತ್ತದೆ. ಕೆಲವು ಪ್ರಾಣಿಗಳ, ಮನುಷ್ಯರ ಹೆಣಗಳ ನೀರಲ್ಲಿ ಬಿಸಾಡುವುದರಿಂದ ನೀರು ಮಲಿನವಾಗುತ್ತದೆ. ಮೀನಿಗೆ ಬೇಕಾಗಿ ಕೆಲವು ರಾಸಾಯನಿಕ ವಸ್ತುಗಳನ್ನು ನದಿಗೆ ಸಿಂಪಡಿಸುವುದರಿಂದ ನೀರು ಮಲಿನಗೊಳ್ಳುತ್ತದೆ.

ಕಾರ್ಖಾನೆಯ ವಿಷಯುಕ್ತ ಅನಿಲವನ್ನು ನದಿಗೆ ಬಿಡಬಾರದು. ತ್ಯಾಜ್ಯವಸ್ತುಗಳನ್ನು ನದಿಗೆ ಬಿಸಾಡಬಾರದು. ಗಿಡಮರಗಳನ್ನು ನೆಟ್ಟು ಪರಿಸರ ಸಂರಕ್ಷಿಸಬೇಕು. ಇದರಿಂದ ಮಳೆಯ ಪ್ರಮಾಣ ಹೆಚ್ಚಾಗುತ್ತದೆ. ಹಳ್ಳ ಕೆರೆಗಳು ತುಂಬಿ ನದಿಯನ್ನು ಸೇರುತ್ತದೆ. ನದಿಯನ್ನು ಸಂರಕ್ಷಿಸಬೇಕು.

YASHAWI. V. RAI
8 D ബി.ഇ.എം. എച്ച്. എസ്. കാസർഗോഡ്
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - Vijayanrajapuram തീയ്യതി: 05/ 05/ 2020 >> രചനാവിഭാഗം - ലേഖനം