എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ

14:46, 18 ജനുവരി 2017-നു ഉണ്ടായിരുന്ന രൂപം സൃഷ്ടിച്ചത്:- 11361 (സംവാദം | സംഭാവനകൾ)
എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ
സ്കൂൾ ചിത്രം
സ്കൂൾ ചിത്രം
Established
School Code
Place Kumbala
Address
PIN Code
School Phone
School Email
Web Site
District Kasargod
Educational District Kasargod
Sub District Manjeshwaram

Catogery
Type General
Sections

Medium Kannada
No of Boys
No of Girls
Total Students
No of Teachers
Principal
Head Master
P.T.A. President
പ്രോജക്ടുകൾ
E-Vidhyarangam Help
18/ 01/ 2017 ന് 11361
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

ಬ್ರಿಟಿಷ್ ಆಳ್ವಿಕೆಯ ಮದರಾಸು ಸರಕಾರದ ಭಾಗವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಪಡ್ರೆ ಗ್ರಾಮದಲ್ಲಿ 1928 ರಲ್ಲಿ ಪ್ರಾರಂಭಗೊಂಡ ವಿದ್ಯಾ ಸಂಸ್ಥೆ 'ಪಡ್ರೆತೋಟದ ಬಯಲು' ಶಾಲೆ . ಇದು ಸಣಗೋಲು ಮನೆತನದ ದಿವಂಗತ ಹೃಷಿಕೇಶ ಭಟ್ಟರ ಮನೆ ಜಗಲಿಯಲ್ಲಿ ಆರಂಭಗೊಂಡು 1944 ರಲ್ಲಿ 'ಸ್ವರ್ಗ'ದಲ್ಲಿರುವ ಖಾಯಂ ಕಟ್ಟಡಕ್ಕೆ ವರ್ಗಾವಣೆಗೊಂಡಿತು. ಈಗ 89 ವರ್ಷಗಳು ಸಂದುವು.ಅತ್ಯಂತ ಹಿಂದುಳಿದ ಹರಿಜನ ಗಿರಿಜನ ಪಂಗಡಗಳಿಗೆ ಸೇರಿದ ಕೃಷಿ ಕಾರ್ಮಿಕರ ಬಹುದೊಡ್ಡ ಸಮುದಾಯದ ಮಕ್ಕಳಿಗೆ ಆಶಾಕಿರಣವಾಗಿ ಅವರ ವಿದ್ಯಾಭ್ಯಾಸದ ಕನಸನ್ನು ನನಸಾಗಿಸಲು ರೂಪುಗೊಂಡ ಈ ಸಂಸ್ಥೆ 1979 ರಲ್ಲಿ ಸ್ವಾಮಿ ವಿವೇಕಾನಂದ ಎ.ಯು.ಪಿ.ಶಾಲೆಯಾಗಿ ಪುನರ್ನಾಮಕರಣಗೊಂಡಿತು.ಸ್ವರ್ಗ ಪರಿಸರದ ಸುತ್ತಲಿನ ಪ್ರದೇಶಗಳಾದ ಎಡಮಲೆ, ಮೊಲಕ್ಕಳು, ಬದಿಯಾರು, ಪರ್ತಾಜೆ, ಪಾಣಾಜೆ,ಭಾಗಗಳಿಂದ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಪ್ರಸ್ತುತ ಶ್ರೀ ಹೃಷಿಕೇಶ ವಿ.ಎಸ್ ರವರು ಶಾಲಾ ವ್ಯವಸ್ಥಾಪಕರಾಗಿ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ.


ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು)

പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)

മാനേജ്‌മെന്റ് (ಆಡಳಿತ ವರ್ಗ)

മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)

പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

വഴികാട്ടി ( ಮಾರ್ಗದರ್ಶಿ )

{{#multimaps:12.6028,75.0504 |zoom=13}}