೨೦೨೧-೨೨ ನೇ ಶೈಕ್ಶಣಿಕ ವರ್ಷವು ಕೋವಿಡ್ ಮಾನದಂಡಗಳೊಂದಿಗೆ ಪುನರಾರಂಭಗೊಂಡಿತು .
ಗಣರಾಜ್ಯೋತ್ಸವ ದಿನಾಚರಣೆ
ದಿನಾಂಕ ೨೬/೦೧/೨೦೨೨ ನೇ ಬುಧವಾರ ನಮ್ಮೀ ಶಾಲೆಯಲ್ಲಿ corona ಮಾನದಂಡಗಳನ್ನು ಪಾಲಿಸಿಕೊಂಡು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು ಮತ್ತು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರು ಸೇರಿ ಗಣರಾಜ್ಯೋತ್ಸವ ವನ್ನು ಆಚರಿಸಿದೆವು .ಶಾಲಾ ಮುಖ್ಯೋಪಾಧ್ಯಾಯರು ರಾಷ್ಟ್ರ ಧ್ವಜಾಹರಣ ಗೈದರು
ನೆರೆ ಪರಿಹಾರ ನಿಧಿ
ನೆರೆ ಪರಿಹಾರ ನಿಧಿ ಗೆ ನಮ್ಮ ಶಾಲಾ ಮಕ್ಕಳು ತಮ್ಮ ಕೈಲಾಗುವಷ್ಟು ಧನಸಹಾಯವನ್ನು ಮಾಡಿ ನೆರೆ ಪರಿಹಾರ ನಿಧಿಗೆ ಕೈ ಜೋಡಿಸಿದರು .