ಚೈನದಿ ಹುಟ್ಟಿ ಇಟೆಲಿಗೆ ನುಗ್ಗಿ ಬಂದಿತು ಈಗ ಭಾರತಕೆ. ಕರುಣೆಯೆ ಇಲ್ಲದೆ ಜನರನು ಕೊಲ್ಲುತ ಬೆದರಿದೆವವನ ತಾಂಡವಕೆ. ಜಾತಿ ಧರ್ಮ ಭೇದವಿಲ್ಲದೆ ಎಲ್ಲರ ಮನೆಗೆ ತೆರಳುವನು ಚೆಲ್ಲಾಟವನು ಆಡುವನು. ಬನ್ನಿರಿ ಗೆಳೆಯರೆ ಕೈಗಳ ತೊಳೆಯುತ ಮಾಸ್ಕನು ಎಂದೂ ಧರಿಸೋಣ ಪರಸ್ಪರ ಅಂತರವಿರಿಸುತ ನಾವು ನಾಡನು ಜಾಗೃತಗೊಳಿಸೋಣ
സാങ്കേതിക പരിശോധന - Vijayanrajapuram തീയ്യതി: 05/ 05/ 2020 >> രചനാവിഭാഗം - കവിത