എൽ പി എസ് പണിയെ ಎ ಎಲ್ ಪಿ ಪಣಿಿಯೆ/ചരിത്രം

Schoolwiki സംരംഭത്തിൽ നിന്ന്

ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದ ೧ ನೇ ವಾರ್ಡಿನ ಪಣಿಯೆ ಎಂಬ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಈ ಕಿರಿಯ ಅನುದಾನಿತ ಪ್ರಾಥಮಿಕ ಶಾಲೆ ಇರುವುದು.ಈ ಶಾಲೆಯು ೧೯೫೧ ರಲ್ಲಿ ಮದ್ರಾಸು ಸರ್ಕಾರದ ಅಂಗೀಕಾರದೊಂದಿಗೆ ದಿವಂಗತ ಶ್ರೀ ಸುಬ್ರಾಯ ಭಟ್ಟರ ಪ್ರಯತ್ನದ ಮೇರೆಗೆ ಊರವರ ಸಹಕಾರದೊಂದಿಗೆ ಸ್ಥಾಪನೆ ಗೊಂಡಿತು.ಪ್ರಕೃತ ಶ್ರೀ ಕಡಂದೇಲು ಸರಸ್ವತಿ ಎಜ್ಯುಕೇಶನ್ ಟ್ರಸ್ಟ್ ನ ಆಡಳಿತಕ್ಕೊಳಪಡಿಸಿ ಈ ಶಾಲೆಯ ವ್ಯವಸ್ಥಾಪಕರಾಗಿ ಶ್ರೀ ಎಂ.ನಾರಾಯಣ ಭಟ್ ಕಾರ್ಯ ನಿರ್ವಹಿಸುತ್ತಿದ್ದಾರೆ.

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം