"എസ് എൻ എ എൽ പി എസ് പെർള ಎಸ್.ಎನ್.ಎ.ಎಲ್.ಪಿ.ಎಸ್.ಪೆರ್ಲ" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
 
(2 ഉപയോക്താക്കൾ ചെയ്ത ഇടയ്ക്കുള്ള 4 നാൾപ്പതിപ്പുകൾ പ്രദർശിപ്പിക്കുന്നില്ല)
വരി 1: വരി 1:
{{Infobox enSchool
{{PSchoolFrame/Header}}
| Place= Kumbala
{{prettyurl|SNALPS Perla}}
| Rev District= Kasargod
{{Infobox School
| EDN District= Kasargod
|സ്ഥലപ്പേര്=PERLA
| School Code= 11321
|വിദ്യാഭ്യാസ ജില്ല=കാസർഗോഡ്
| Established= 1925
|റവന്യൂ ജില്ല=കാസർഗോഡ്
| Address= PERLA POST
|സ്കൂൾ കോഡ്=11321
| PIN Code= 671552
|എച്ച് എസ് എസ് കോഡ്=
| Phone= 04998226377
|വി എച്ച് എസ് എസ് കോഡ്=
| Email= perlasnalps@gmail.com
|വിക്കിഡാറ്റ ക്യു ഐഡി=
| Web Site= 11321snalps.blogspot.com
|യുഡൈസ് കോഡ്=32010200310
| EDN Subdistrict= Manjeshwaram
|സ്ഥാപിതദിവസം=
| Catogery= AIDED
|സ്ഥാപിതമാസം=
| Type= General
|സ്ഥാപിതവർഷം=1926
| Section1= LPS
|സ്കൂൾ വിലാസം=
| Section2=  
|പോസ്റ്റോഫീസ്=PERLA
| Section3=
|പിൻ കോഡ്=671552
| Medium= Kannada
|സ്കൂൾ ഫോൺ=
| No of Boys114
|സ്കൂൾ ഇമെയിൽ=perlasnalps@gmail.com
| No of Girls122
|സ്കൂൾ വെബ് സൈറ്റ്=perlasnalps@gmail.com
| Total Students=236 
|ഉപജില്ല=കുമ്പള
| No of Teachers= 1+7
|തദ്ദേശസ്വയംഭരണസ്ഥാപനം =എൻമകജെ പഞ്ചായത്ത്
| Principal=      
|വാർഡ്=10
| Head Master=           MAHALINGESHWARA N
|ലോകസഭാമണ്ഡലം=കാസർഗോഡ്
| P.T.A. President=           DR. K KESHAVA NAIK
|നിയമസഭാമണ്ഡലം=മഞ്ചേശ്വരം
| School_Photo=photo123.jpg|
|താലൂക്ക്=മഞ്ചേശ്വരം
|ബ്ലോക്ക് പഞ്ചായത്ത്=മഞ്ചേശ്വരം
|ഭരണവിഭാഗം=എയ്ഡഡ്
|സ്കൂൾ വിഭാഗം=പൊതുവിദ്യാലയം
|പഠന വിഭാഗങ്ങൾ1=എൽ.പി
|പഠന വിഭാഗങ്ങൾ2=
|പഠന വിഭാഗങ്ങൾ3=
|പഠന വിഭാഗങ്ങൾ4=
|പഠന വിഭാഗങ്ങൾ5=
|സ്കൂൾ തലം=1 മുതൽ 4 വരെ 1 to 4
|മാദ്ധ്യമം=ഇംഗ്ലീഷ് ENGLISH, കന്നട KANNADA
|ആൺകുട്ടികളുടെ എണ്ണം 1-10=97
|പെൺകുട്ടികളുടെ എണ്ണം 1-10=101
|വിദ്യാർത്ഥികളുടെ എണ്ണം 1-10=198
|അദ്ധ്യാപകരുടെ എണ്ണം 1-10=
|ആൺകുട്ടികളുടെ എണ്ണം എച്ച്. എസ്. എസ്=
|പെൺകുട്ടികളുടെ എണ്ണം എച്ച്. എസ്. എസ്=
|വിദ്യാർത്ഥികളുടെ എണ്ണം എച്ച്. എസ്. എസ്=0
|അദ്ധ്യാപകരുടെ എണ്ണം എച്ച്. എസ്. എസ്=
|ആൺകുട്ടികളുടെ എണ്ണം വി. എച്ച്. എസ്. എസ്=
|പെൺകുട്ടികളുടെ എണ്ണം വി. എച്ച്. എസ്. എസ്=
|വിദ്യാർത്ഥികളുടെ എണ്ണം വി. എച്ച്. എസ്. എസ്=
|അദ്ധ്യാപകരുടെ എണ്ണം വി. എച്ച്. എസ്. എസ്=
|പ്രിൻസിപ്പൽ=
|വിഎച്ച്എസ്എസ് പ്രിൻസിപ്പൽ=
|വൈസ് പ്രിൻസിപ്പൽ=
|പ്രധാന അദ്ധ്യാപിക=
|പ്രധാന അദ്ധ്യാപകൻ=GOPALA KRISHNA BHAT
|പി.ടി.എ. പ്രസിഡണ്ട്=JYOTHI LAKSHMI
|എം.പി.ടി.എ. പ്രസിഡണ്ട്=Harshitha  k
|സ്കൂൾ ചിത്രം=photo123.jpg
|size=350px
|caption=
|ലോഗോ=
|logo_size=50px
}}
}}


വരി 31: വരി 65:
ಸ್ವಾತಂತ್ರ್ಯ ಪೂರ್ವದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ , ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾದ ಕಾಸರಗೋಡು ತಾಲೂಕು ಎಣ್ಮಕಜೆ ಗ್ರಾಮದ ಪೆರ್ಲದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಸನ್ನಿವೇಶದಲ್ಲಿ ಸುಪ್ರಸಿದ್ಧ ಗಾಂಧಿವಾದಿ ಪೆರ್ಲದ ಗಾಂಧಿ ಎಂದೇ ಜನಜನತರಾದ ಮಹಾಮಾನವತಾವಾದಿಯಾದ ಶ್ರೀ ಪರ್ತಜೆ ವೆಂಕಟ್ರಮಣ ಭಟ್ಟರಿಂದ ೧೯೨೫ನೇ ಇಸವಿಯಲ್ಲಿ ಶ್ರೀ ಸತ್ಯನಾರಾಯಣ ಪ್ರಾಥಮಿಕ ಶಾಲೆ ಹುಟ್ಟಿಕೊಂಡಿತು. ಮುಂದೆ ವಿದ್ಯಾಭಿಮಾನಿಗಳಾದ ಊರಪರವೂರ  ಪ್ರಮುಖರ ಸಹಕಾರದೊಂದಿಗೆ ೧೯೪೫ರಲ್ಲಿ ಪ್ರೌಢಶಾಲೆಯಾಗಿ ಕೂಡ ಮೇಲ್ದರ್ಜೆಗೇರಿತು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಹತ್ತು ಹಲವು ಮಂದಿ ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಈ ಸಂಸ್ಥೆಗೆ ಊರಿನ ನಾನಾ ಮೂಲೆಗಳಿಂದ (ಬೇಂಗಪದವು, ನಲ್ಕ, ಖಂಡಿಗೆ, ಪರ್ತಜೆ, ಸ್ವರ್ಗ , ಬೆದ್ರಂಪಳ್ಳ,  ಕಜಂಪಾಡಿ,  ಉಕ್ಕಿನಡ್ಕ, ಬಣ್ಪುತ್ತಡ್ಕ, ಏಳ್ಕಾನ) ಮಾತ್ರವಲ್ಲ ಪಕ್ಕದ ಊರಿನಿಂದಲೂ ಮಕ್ಕಳು ಶಾಲೆಗೆ ಬರುತ್ತಿದ್ದು ಉತ್ತಮ ಶೈಕ್ಷಣಿಕ ಗುಣಮಟ್ಟವನ್ನು ಹೊಂದಿದೆ. ಈ ಸಂಸ್ಥೆಯು ಪಿಟಿಎ, ಎಂಪಿಟಿಎ, ಎಸ್ ಎಸ್ ಜಿಗಳನ್ನು ಹೊಂದಿದ್ದು ವಿದ್ಯಾರಣ್ಯ ವಿದ್ಯಾವರ್ಧಕ ಸಂಘವೆಂಬ ಸಹಕಾರಿ ಮೇಲ್ವಿಚಾರಕ ಸಮಿತಿಯ ಆಶ್ರಯದಲ್ಲಿ ಸರಕಾರದ ಅನುದಾನದೊಂದಿಗೆ ಸುಗಮವಾಗಿ ಮುಂದಡಿಯಿಡುತ್ತಾ ನಾಡಿನ ಶೈಕ್ಷಣಿಕ ಆವಶ್ಯಕತೆಯನ್ನು ಈಡೇರಿಸುವುದರೊಂದಿಗೆ ಮಕ್ಕಳ ಸರ್ವಾಗೀಣ ಬೆಳವಣಿಗೆಯೆಂಬ ತನ್ನ ಗುರಿಯನ್ನು ಸಾಧಿಸುವಲ್ಲಿ ಸಫಲತೆಯನ್ನು ಕಂಡಿದೆ.  
ಸ್ವಾತಂತ್ರ್ಯ ಪೂರ್ವದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ , ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾದ ಕಾಸರಗೋಡು ತಾಲೂಕು ಎಣ್ಮಕಜೆ ಗ್ರಾಮದ ಪೆರ್ಲದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಸನ್ನಿವೇಶದಲ್ಲಿ ಸುಪ್ರಸಿದ್ಧ ಗಾಂಧಿವಾದಿ ಪೆರ್ಲದ ಗಾಂಧಿ ಎಂದೇ ಜನಜನತರಾದ ಮಹಾಮಾನವತಾವಾದಿಯಾದ ಶ್ರೀ ಪರ್ತಜೆ ವೆಂಕಟ್ರಮಣ ಭಟ್ಟರಿಂದ ೧೯೨೫ನೇ ಇಸವಿಯಲ್ಲಿ ಶ್ರೀ ಸತ್ಯನಾರಾಯಣ ಪ್ರಾಥಮಿಕ ಶಾಲೆ ಹುಟ್ಟಿಕೊಂಡಿತು. ಮುಂದೆ ವಿದ್ಯಾಭಿಮಾನಿಗಳಾದ ಊರಪರವೂರ  ಪ್ರಮುಖರ ಸಹಕಾರದೊಂದಿಗೆ ೧೯೪೫ರಲ್ಲಿ ಪ್ರೌಢಶಾಲೆಯಾಗಿ ಕೂಡ ಮೇಲ್ದರ್ಜೆಗೇರಿತು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಹತ್ತು ಹಲವು ಮಂದಿ ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಈ ಸಂಸ್ಥೆಗೆ ಊರಿನ ನಾನಾ ಮೂಲೆಗಳಿಂದ (ಬೇಂಗಪದವು, ನಲ್ಕ, ಖಂಡಿಗೆ, ಪರ್ತಜೆ, ಸ್ವರ್ಗ , ಬೆದ್ರಂಪಳ್ಳ,  ಕಜಂಪಾಡಿ,  ಉಕ್ಕಿನಡ್ಕ, ಬಣ್ಪುತ್ತಡ್ಕ, ಏಳ್ಕಾನ) ಮಾತ್ರವಲ್ಲ ಪಕ್ಕದ ಊರಿನಿಂದಲೂ ಮಕ್ಕಳು ಶಾಲೆಗೆ ಬರುತ್ತಿದ್ದು ಉತ್ತಮ ಶೈಕ್ಷಣಿಕ ಗುಣಮಟ್ಟವನ್ನು ಹೊಂದಿದೆ. ಈ ಸಂಸ್ಥೆಯು ಪಿಟಿಎ, ಎಂಪಿಟಿಎ, ಎಸ್ ಎಸ್ ಜಿಗಳನ್ನು ಹೊಂದಿದ್ದು ವಿದ್ಯಾರಣ್ಯ ವಿದ್ಯಾವರ್ಧಕ ಸಂಘವೆಂಬ ಸಹಕಾರಿ ಮೇಲ್ವಿಚಾರಕ ಸಮಿತಿಯ ಆಶ್ರಯದಲ್ಲಿ ಸರಕಾರದ ಅನುದಾನದೊಂದಿಗೆ ಸುಗಮವಾಗಿ ಮುಂದಡಿಯಿಡುತ್ತಾ ನಾಡಿನ ಶೈಕ್ಷಣಿಕ ಆವಶ್ಯಕತೆಯನ್ನು ಈಡೇರಿಸುವುದರೊಂದಿಗೆ ಮಕ್ಕಳ ಸರ್ವಾಗೀಣ ಬೆಳವಣಿಗೆಯೆಂಬ ತನ್ನ ಗುರಿಯನ್ನು ಸಾಧಿಸುವಲ್ಲಿ ಸಫಲತೆಯನ್ನು ಕಂಡಿದೆ.  
== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
ಪ್ರಸ್ತುತ ಶಾಲೆಯು ಉತ್ತಮ ಭೌತಿಕ ಸೌಕರ್ಯಗಳನ್ನೊಳಗೊಂಡಿದೆ. ತರಗತಿ ಕೋಣೆಗಳು ಸುಸಜ್ಜಿತವಾಗಿವೆ. ಸಾಕಷ್ಟು ಪೀಠೋಪಕರಣಗಳಿವೆ. ನೀರಿನ ವ್ಯವಸ್ಥೆ. ಶೌಚಾಲಯ ವ್ಯವಸ್ಥೆ ಕೂಡಾ ಉತ್ತಮವಾಗಿದೆ. ಶಾಲಾ ಆಟದ ಮೈದಾನವು ತಕ್ಕಮಟ್ಟಿಗೆ ಉತ್ತಮವಾಗಿದೆ.  
ಪ್ರಸ್ತುತ ಶಾಲೆಯು ಉತ್ತಮ ಭೌತಿಕ ಸೌಕರ್ಯಗಳನ್ನೊಳಗೊಂಡಿದೆ. ತರಗತಿ ಕೋಣೆಗಳು ಸುಸಜ್ಜಿತವಾಗಿವೆ. ಸಾಕಷ್ಟು ಪೀಠೋಪಕರಣಗಳಿವೆ. ನೀರಿನ ವ್ಯವಸ್ಥೆ. ಶೌಚಾಲಯ ವ್ಯವಸ್ಥೆ ಕೂಡಾ ಉತ್ತಮವಾಗಿದೆ. ಶಾಲಾ ಆಟದ ಮೈದಾನವು ತಕ್ಕಮಟ್ಟಿಗೆ ಉತ್ತಮವಾಗಿದೆ.  


== പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)==
== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)==
ವಿವಿಧ ಸಂಘಗಳು, ಕ್ರೀಡಾ ಕೂಟಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. ಶಾಲಾ ತರಕಾರಿ ತೋಟ ಅತ್ಯತ್ತಮವಾಗಿ ಮಾಡಲಾಗಿದೆ.  
ವಿವಿಧ ಸಂಘಗಳು, ಕ್ರೀಡಾ ಕೂಟಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. ಶಾಲಾ ತರಕಾರಿ ತೋಟ ಅತ್ಯತ್ತಮವಾಗಿ ಮಾಡಲಾಗಿದೆ.  


വരി 40: വരി 74:
ಶಾಲಾ ಆಡಳಿತ ಸಮಿತಿಯು ಶ್ರೀ ಬಿಜಿ ರಾಮ ಭಟ್ಟರ ನೇತೃತ್ವದಲ್ಲಿ ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ. ಕಾರ್ಯದರ್ಶಿಗಳಾಗಿ ಶ್ರೀಕೃಷ್ಣ ವಿಶ್ವಾಮಿತ್ರ, ಕೋಶಾಧಿಕಾರಿಗಳಾಗಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ಚ ಸರ್ಪಮಲೆ ಶಾಲೆಯ ಬಗ್ಗೆ ಬಹಳ ಮುತುವರ್ಜಿಯಿಂದ ಕಾರ್ಯವೆಸಗುತ್ತಿದ್ದಾರೆ.  
ಶಾಲಾ ಆಡಳಿತ ಸಮಿತಿಯು ಶ್ರೀ ಬಿಜಿ ರಾಮ ಭಟ್ಟರ ನೇತೃತ್ವದಲ್ಲಿ ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ. ಕಾರ್ಯದರ್ಶಿಗಳಾಗಿ ಶ್ರೀಕೃಷ್ಣ ವಿಶ್ವಾಮಿತ್ರ, ಕೋಶಾಧಿಕಾರಿಗಳಾಗಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ಚ ಸರ್ಪಮಲೆ ಶಾಲೆಯ ಬಗ್ಗೆ ಬಹಳ ಮುತುವರ್ಜಿಯಿಂದ ಕಾರ್ಯವೆಸಗುತ್ತಿದ್ದಾರೆ.  


== മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
== മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
ಪರ್ತಜೆ ವೆಂಕಟ್ರಮಣ ಭಟ್ಟ, ವೈ ಸಂಕಪ್ಪ ಅಡ್ಯಂತಾಯ, ಸಿ ಎಚ್ ಗೋವಿಂದ ನಾಯ್ಕ, ಯು ಸೀತು, ಮದನ ಶೆಟ್ಟಿ, ರಘುರಾಮ ಆಳ್ವ, ಸೋಮಾಜೆ ಗೋಪಾಲಕೃಷ್ಣ ಭಟ್ಟ
ಪರ್ತಜೆ ವೆಂಕಟ್ರಮಣ ಭಟ್ಟ, ವೈ ಸಂಕಪ್ಪ ಅಡ್ಯಂತಾಯ, ಸಿ ಎಚ್ ಗೋವಿಂದ ನಾಯ್ಕ, ಯು ಸೀತು, ಮದನ ಶೆಟ್ಟಿ, ರಘುರಾಮ ಆಳ್ವ, ಸೋಮಾಜೆ ಗೋಪಾಲಕೃಷ್ಣ ಭಟ್ಟ
   
   


== പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
== പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
ಪುತ್ತೂರು ವಿಧಾನಸಭಾಾ ಮಂಡಲದ ಶಾಸಕರಾದ ಟಿ ಶಕುಂತಳಾ ಶೆಟ್ಟಿ, ಊರಿನ ಗಣ್ಯರಾದ ಬಿಜಿ ರಾಮ ಭಟ್ಟ ಮೊದಲಾದವರು
ಪುತ್ತೂರು ವಿಧಾನಸಭಾಾ ಮಂಡಲದ ಶಾಸಕರಾದ ಟಿ ಶಕುಂತಳಾ ಶೆಟ್ಟಿ, ಊರಿನ ಗಣ್ಯರಾದ ಬಿಜಿ ರಾಮ ಭಟ್ಟ ಮೊದಲಾದವರು
==വഴികാട്ടി ( ಮಾರ್ಗದರ್ಶಿ )==
==വഴികാട്ടി ( ಮಾರ್ಗದರ್ಶಿ )==
ಕಾಸರಗೋಡು ಜಿಲ್ಲೆಯ ಬದಿಯಡ್ಕ ಪುತ್ತೂರು ರಾಜ್ಯ ಹೆದ್ದಾರಿಯಲ್ಲಿರುವ ಪೆರ್ಲ ಪೇಟೆಯ ಸಮೀಪದಲ್ಲಿಯೇ ಇದೆ.  
ಕಾಸರಗೋಡು ಜಿಲ್ಲೆಯ ಬದಿಯಡ್ಕ ಪುತ್ತೂರು ರಾಜ್ಯ ಹೆದ್ದಾರಿಯಲ್ಲಿರುವ ಪೆರ್ಲ ಪೇಟೆಯ ಸಮೀಪದಲ್ಲಿಯೇ ಇದೆ.  
<!-- #multimaps:എന്നതിനുശേഷം സ്കൂള്‍ സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേര്‍തിരിച്ച്) നല്കുക. -->
<!-- #multimaps:എന്നതിനുശേഷം സ്കൂൾ സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. -->
{{#multimaps:12.6028,75.0504 |zoom=13}}
2018
 
{{#multimaps:12.6028,75.0504 |zoom=18}}

15:03, 5 മാർച്ച് 2024-നു നിലവിലുള്ള രൂപം

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
എസ് എൻ എ എൽ പി എസ് പെർള ಎಸ್.ಎನ್.ಎ.ಎಲ್.ಪಿ.ಎಸ್.ಪೆರ್ಲ
വിലാസം
PERLA

PERLA പി.ഒ.
,
671552
സ്ഥാപിതം1926
വിവരങ്ങൾ
ഇമെയിൽperlasnalps@gmail.com
വെബ്‍സൈറ്റ്
കോഡുകൾ
സ്കൂൾ കോഡ്11321 (സമേതം)
യുഡൈസ് കോഡ്32010200310
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല കുമ്പള
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്മഞ്ചേശ്വരം
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംഎൻമകജെ പഞ്ചായത്ത്
വാർഡ്10
സ്കൂൾ ഭരണ വിഭാഗം
സ്കൂൾ ഭരണ വിഭാഗംഎയ്ഡഡ്
സ്കൂൾ വിഭാഗംപൊതുവിദ്യാലയം
പഠന വിഭാഗങ്ങൾ
എൽ.പി
സ്കൂൾ തലം1 മുതൽ 4 വരെ 1 to 4
മാദ്ധ്യമംഇംഗ്ലീഷ് ENGLISH, കന്നട KANNADA
സ്ഥിതിവിവരക്കണക്ക്
ആൺകുട്ടികൾ97
പെൺകുട്ടികൾ101
ആകെ വിദ്യാർത്ഥികൾ198
ഹയർസെക്കന്ററി
ആകെ വിദ്യാർത്ഥികൾ0
സ്കൂൾ നേതൃത്വം
പ്രധാന അദ്ധ്യാപകൻGOPALA KRISHNA BHAT
പി.ടി.എ. പ്രസിഡണ്ട്JYOTHI LAKSHMI
എം.പി.ടി.എ. പ്രസിഡണ്ട്Harshitha k
അവസാനം തിരുത്തിയത്
05-03-2024Shyamaranjith123


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ



ചരിത്രം (ಇತಿಹಾಸ)

ಸ್ವಾತಂತ್ರ್ಯ ಪೂರ್ವದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ , ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾದ ಕಾಸರಗೋಡು ತಾಲೂಕು ಎಣ್ಮಕಜೆ ಗ್ರಾಮದ ಪೆರ್ಲದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಸನ್ನಿವೇಶದಲ್ಲಿ ಸುಪ್ರಸಿದ್ಧ ಗಾಂಧಿವಾದಿ ಪೆರ್ಲದ ಗಾಂಧಿ ಎಂದೇ ಜನಜನತರಾದ ಮಹಾಮಾನವತಾವಾದಿಯಾದ ಶ್ರೀ ಪರ್ತಜೆ ವೆಂಕಟ್ರಮಣ ಭಟ್ಟರಿಂದ ೧೯೨೫ನೇ ಇಸವಿಯಲ್ಲಿ ಶ್ರೀ ಸತ್ಯನಾರಾಯಣ ಪ್ರಾಥಮಿಕ ಶಾಲೆ ಹುಟ್ಟಿಕೊಂಡಿತು. ಮುಂದೆ ವಿದ್ಯಾಭಿಮಾನಿಗಳಾದ ಊರಪರವೂರ ಪ್ರಮುಖರ ಸಹಕಾರದೊಂದಿಗೆ ೧೯೪೫ರಲ್ಲಿ ಪ್ರೌಢಶಾಲೆಯಾಗಿ ಕೂಡ ಮೇಲ್ದರ್ಜೆಗೇರಿತು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಹತ್ತು ಹಲವು ಮಂದಿ ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಈ ಸಂಸ್ಥೆಗೆ ಊರಿನ ನಾನಾ ಮೂಲೆಗಳಿಂದ (ಬೇಂಗಪದವು, ನಲ್ಕ, ಖಂಡಿಗೆ, ಪರ್ತಜೆ, ಸ್ವರ್ಗ , ಬೆದ್ರಂಪಳ್ಳ, ಕಜಂಪಾಡಿ, ಉಕ್ಕಿನಡ್ಕ, ಬಣ್ಪುತ್ತಡ್ಕ, ಏಳ್ಕಾನ) ಮಾತ್ರವಲ್ಲ ಪಕ್ಕದ ಊರಿನಿಂದಲೂ ಮಕ್ಕಳು ಶಾಲೆಗೆ ಬರುತ್ತಿದ್ದು ಉತ್ತಮ ಶೈಕ್ಷಣಿಕ ಗುಣಮಟ್ಟವನ್ನು ಹೊಂದಿದೆ. ಈ ಸಂಸ್ಥೆಯು ಪಿಟಿಎ, ಎಂಪಿಟಿಎ, ಎಸ್ ಎಸ್ ಜಿಗಳನ್ನು ಹೊಂದಿದ್ದು ವಿದ್ಯಾರಣ್ಯ ವಿದ್ಯಾವರ್ಧಕ ಸಂಘವೆಂಬ ಸಹಕಾರಿ ಮೇಲ್ವಿಚಾರಕ ಸಮಿತಿಯ ಆಶ್ರಯದಲ್ಲಿ ಸರಕಾರದ ಅನುದಾನದೊಂದಿಗೆ ಸುಗಮವಾಗಿ ಮುಂದಡಿಯಿಡುತ್ತಾ ನಾಡಿನ ಶೈಕ್ಷಣಿಕ ಆವಶ್ಯಕತೆಯನ್ನು ಈಡೇರಿಸುವುದರೊಂದಿಗೆ ಮಕ್ಕಳ ಸರ್ವಾಗೀಣ ಬೆಳವಣಿಗೆಯೆಂಬ ತನ್ನ ಗುರಿಯನ್ನು ಸಾಧಿಸುವಲ್ಲಿ ಸಫಲತೆಯನ್ನು ಕಂಡಿದೆ. ಣ

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

ಪ್ರಸ್ತುತ ಶಾಲೆಯು ಉತ್ತಮ ಭೌತಿಕ ಸೌಕರ್ಯಗಳನ್ನೊಳಗೊಂಡಿದೆ. ತರಗತಿ ಕೋಣೆಗಳು ಸುಸಜ್ಜಿತವಾಗಿವೆ. ಸಾಕಷ್ಟು ಪೀಠೋಪಕರಣಗಳಿವೆ. ನೀರಿನ ವ್ಯವಸ್ಥೆ. ಶೌಚಾಲಯ ವ್ಯವಸ್ಥೆ ಕೂಡಾ ಉತ್ತಮವಾಗಿದೆ. ಶಾಲಾ ಆಟದ ಮೈದಾನವು ತಕ್ಕಮಟ್ಟಿಗೆ ಉತ್ತಮವಾಗಿದೆ.

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

ವಿವಿಧ ಸಂಘಗಳು, ಕ್ರೀಡಾ ಕೂಟಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. ಶಾಲಾ ತರಕಾರಿ ತೋಟ ಅತ್ಯತ್ತಮವಾಗಿ ಮಾಡಲಾಗಿದೆ.

മാനേജ്‌മെന്റ് (ಆಡಳಿತ ವರ್ಗ)

ಶಾಲಾ ಆಡಳಿತ ಸಮಿತಿಯು ಶ್ರೀ ಬಿಜಿ ರಾಮ ಭಟ್ಟರ ನೇತೃತ್ವದಲ್ಲಿ ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ. ಕಾರ್ಯದರ್ಶಿಗಳಾಗಿ ಶ್ರೀಕೃಷ್ಣ ವಿಶ್ವಾಮಿತ್ರ, ಕೋಶಾಧಿಕಾರಿಗಳಾಗಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ಚ ಸರ್ಪಮಲೆ ಶಾಲೆಯ ಬಗ್ಗೆ ಬಹಳ ಮುತುವರ್ಜಿಯಿಂದ ಕಾರ್ಯವೆಸಗುತ್ತಿದ್ದಾರೆ.

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

ಪರ್ತಜೆ ವೆಂಕಟ್ರಮಣ ಭಟ್ಟ, ವೈ ಸಂಕಪ್ಪ ಅಡ್ಯಂತಾಯ, ಸಿ ಎಚ್ ಗೋವಿಂದ ನಾಯ್ಕ, ಯು ಸೀತು, ಮದನ ಶೆಟ್ಟಿ, ರಘುರಾಮ ಆಳ್ವ, ಸೋಮಾಜೆ ಗೋಪಾಲಕೃಷ್ಣ ಭಟ್ಟ


പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

ಪುತ್ತೂರು ವಿಧಾನಸಭಾಾ ಮಂಡಲದ ಶಾಸಕರಾದ ಟಿ ಶಕುಂತಳಾ ಶೆಟ್ಟಿ, ಊರಿನ ಗಣ್ಯರಾದ ಬಿಜಿ ರಾಮ ಭಟ್ಟ ಮೊದಲಾದವರು

വഴികാട്ടി ( ಮಾರ್ಗದರ್ಶಿ )

ಕಾಸರಗೋಡು ಜಿಲ್ಲೆಯ ಬದಿಯಡ್ಕ ಪುತ್ತೂರು ರಾಜ್ಯ ಹೆದ್ದಾರಿಯಲ್ಲಿರುವ ಪೆರ್ಲ ಪೇಟೆಯ ಸಮೀಪದಲ್ಲಿಯೇ ಇದೆ. 2018

{{#multimaps:12.6028,75.0504 |zoom=18}}