"എസ് എസ് എ എൽ പി എസ് മുഡൂർ തോക്കെ(ಎಸ್.ಎಸ್ಎ.ಎಲ್.ಪಿ.ಎಸ್ ಮೂಡೂರುತೋಕೆ)/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
 
(ഒരേ ഉപയോക്താവ് ചെയ്ത ഇടയ്ക്കുള്ള 19 നാൾപ്പതിപ്പുകൾ പ്രദർശിപ്പിക്കുന്നില്ല)
വരി 6: വരി 6:
!Photos
!Photos
!Caption  
!Caption  
|-
!
!Kalikotsava 2024
![[പ്രമാണം:Kalikotsava11240 5.jpg|നടുവിൽ|ലഘുചിത്രം]][[പ്രമാണം:Kalikotsava11240 3.jpg|നടുവിൽ|ലഘുചിത്രം]][[പ്രമാണം:Kalikotsava11240 2.jpg|നടുവിൽ|ലഘുചിത്രം]][[പ്രമാണം:Kalikotsava11240 1.jpg|നടുവിൽ|ലഘുചിത്രം]]
!
|-
!
!Annual Day 2024
![[പ്രമാണം:11240 annual day7.jpg|നടുവിൽ|ലഘുചിത്രം]][[പ്രമാണം:11240 annual day6.jpg|നടുവിൽ|ലഘുചിത്രം]][[പ്രമാണം:11240 annual day5.jpg|നടുവിൽ|ലഘുചിത്രം]][[പ്രമാണം:11240 annual day4.jpg|നടുവിൽ|ലഘുചിത്രം]][[പ്രമാണം:11240 annual day3.jpg|നടുവിൽ|ലഘുചിത്രം]][[പ്രമാണം:11240 annual day2.jpg|നടുവിൽ|ലഘുചിത്രം]][[പ്രമാണം:11240 annual day1.jpg|നടുവിൽ|ലഘുചിത്രം]][[പ്രമാണം:11240 annual day01.jpg|നടുവിൽ|ലഘുചിത്രം]]
!ಮುಡೂರು ತೋಕೆ ಶಾಲಾ ವಾರ್ಷಿಕೋತ್ಸವ
ವರ್ಕಾಡಿ :  ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಮಾರ್ಚ್ 2 ರಂದು ಬೆಳಗ್ಗೆ 9.30ಕ್ಕೆ ಸರಿಯಾಗಿ ಶಾಲಾ ಪಿ ಟಿ ಎ ಅಧ್ಯಕ್ಷ ಶ್ರೀ ನವೀನ್  ಅವರು ಧ್ವಜಾರೋಹಣ ಗೈದರು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್ ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರವೇರಿಸಿದರು.  ಸಂಜೆ 5 ರ ವರೆಗೆ ಶಾಲಾ ವೇದಿಕೆಯಲ್ಲಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.  ಬೆಳಗ್ಗೆ 10.30ಕ್ಕೆ  ಸರಿಯಾಗಿ ಶಾಲಾ ಪ್ರಭಂಡಕರು ಶ್ರೀ ದೇವಪ್ಪ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ಕೃಷ್ಣ ಮೂರ್ತಿಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್, ಶಿವರಾಜ್ , ಮೂಸ ಕುಂಙಿ, ನಿವೃತ್ತ ಅಧ್ಯಾಪಕಿ ಶ್ರೀಮತಿ ಚಂದ್ರಾವತಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ನವೀನ,ಮಾತೃ ಸಂಘದ ಅದ್ಯಕ್ಷೆಯಾದ ಶ್ರೀಮತಿ ಸರಿತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದಯರು ಶ್ರೀ ಶೈಲೇಶ್  ಎಮ್ ರವರ ಸ್ವಾಗತದೊಂದಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕಿ ಶ್ರೀಮತಿ ಫೌಸಿಯವರು ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು.ಈ ಸಂದರ್ಭದಲ್ಲಿ ಶಾಲಾ ಅಡುಗೆ ಕರ್ಮಿಕರಾದ ಶ್ರೀಮತಿ ಕುಸುಮರವರಿಗೆ ಮತ್ತು ಶಾಲಾ ಪೂರ್ವ ವಿದ್ಯಾರ್ಥಿ ಮತ್ತು ಉದ್ಯಮಿ ಜಯಪ್ರಕಾಶ್ ರವರಿಗೆ ಗೌರಾವಾಭಿನಂದನೆಯನ್ನು ಮಾಡಲಾಯಿತು. ಶಾಲಾ ಅಧ್ಯಾಪಕಿ ಶ್ರೀಮತಿ ಚಿತ್ರಾ ಕಾರ್ಯಕ್ರಮ ನಿರೂಪಿಸಿ ಶಾಲಾ ಅಧ್ಯಾಪಿಕೆ ಶ್ರೀಮತಿ ಜಯಲಕ್ಷ್ಮಿ ವಂದಿಸಿದರು.
ശ്രീ സുബ്രഹ്മണ്യ എയ്ഡഡ് ജൂനിയർ പ്രൈമറി സ്‌കൂൾ വാർഷികം മാർച്ച് 2ന് രാവിലെ 9.30ന് സ്‌കൂൾ പിടിഎ പ്രസിഡൻ്റ് നവീൻ പതാക ഉയർത്തി. വർക്കാടി പഞ്ചായത്ത് ചെയർപേഴ്‌സൺ ശ്രീമതി ഭാരതി എസ് പരിപാടി ഉദ്ഘാടനം ചെയ്തു.വൈകീട്ട് അഞ്ചുവരെ സ്‌കൂൾ സ്റ്റേജിൽ കുട്ടികളുടെ വിവിധ കലാപരിപാടികളോടെ സമാപിച്ചു. രാവിലെ 10.30ന് സ്കൂൾ പ്രിൻസിപ്പൽ ദേവപ്പ ഷെട്ടി അധ്യക്ഷത വഹിച്ച പരിപാടിയിൽ മഞ്ചേശ്വരം ഉപജില്ലാ വിദ്യാഭ്യാസ ഓഫീസർ ശ്രീ കൃഷ്ണമൂർത്തി മുഖ്യാതിഥിയായിരുന്നു. വാർഡ് മെമ്പർമാരായ ശ്രീ.അബ്ദുൾ ലത്തീഫ്, ശിവരാജ്, മൂസ കുനി, വിരമിച്ച അധ്യാപിക ശ്രീമതി ചന്ദ്രാവതി, രക്ഷക് ടീച്ചേഴ്‌സ് അസോസിയേഷൻ പ്രസിഡൻ്റ് നവീന, മാതൃ സംഘം പ്രസിഡൻ്റ് ശ്രീമതി സരിത എന്നിവർ പങ്കെടുത്തു.സ്കൂൾ പ്രിൻസിപ്പൽ ശ്രീ ശൈലേഷ് എം സ്വാഗതം ആശംസിച്ചു. അധ്യാപിക ശ്രീമതി ഫൗസി സ്കൂൾ വാർഷിക റിപ്പോർട്ട് അവതരിപ്പിച്ചു.തദവസരത്തിൽ സ്കൂൾ പാചകക്കാരിയായ ശ്രീമതി കുസുമാര, പ്രി സ്കൂൾ വിദ്യാർത്ഥിയും സംരംഭകനുമായ ജയപ്രകാശ് എന്നിവരെ അനുമോദിച്ചു. സ്കൂൾ അധ്യാപിക ശ്രീമതി ചിത്ര പരിപാടി അവതരിപ്പിക്കുകയും സ്കൂൾ അധ്യാപിക ശ്രീമതി ജയലക്ഷ്മി അനുമോദിക്കുകയും ചെയ്തു.
|-
!
!Republic Day 2024
![[പ്രമാണം:Republic day 2024 11240.jpg|നടുവിൽ|ലഘുചിത്രം|republic day]]
!Flag host by School Headmaster Sri. Shylesh M
|-
!
!Samyuktha Dairy Publishing Moment
![[പ്രമാണം:Samyuktha dairy 11240.jpg|നടുവിൽ|ലഘുചിത്രം]]
!ಒಂದು ಮತ್ತು ಎರಡನೇ ತರಗತಿಯ ಮಕ್ಕಳ ಸ್ವಯಂ ರಚನೆ  ಸಂಯುಕ್ತ ಡಯಾರಿ ಬಿಡುಗಡೆಯ ಕ್ಷಣ .
I, II ക്ലാസുകളിലെ കുട്ടികളുടെ സ്വയം രൂപീകരണ സംയോജിത ഡയറിയുടെ പ്രകാശന നിമിഷം.
|-
!
!Kalotsavam 2023 trophy and certificates distribution 
![[പ്രമാണം:Kalotsava 11240 4.jpg|നടുവിൽ|ലഘുചിത്രം]][[പ്രമാണം:Kalotsava 11240 2.jpg|നടുവിൽ|ലഘുചിത്രം]][[പ്രമാണം:Kalotsavam 11240mudoor.jpeg|നടുവിൽ|ലഘുചിത്രം]][[പ്രമാണം:Kalotsava 11240 1.jpg|നടുവിൽ|ലഘുചിത്രം]]
!ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ, ಕಲೋತ್ಸವಗಳಲ್ಲಿ ಬಹುಮಾನ ಗಳಿಸಿ ನಮ್ಮ ಶಾಲೆಯ ಕೀರ್ತಿ ಬೆಳಗಿಸಿದ ಪ್ರತಿಭಾವಂತ ಮಕ್ಕಳಿಗೆ ಅಭಿನಂದನೆಗಳು
|-
!
!Annual Sports Day and Prize Distribution
![[പ്രമാണം:Sport 11240mudoor1.jpg|നടുവിൽ|ലഘുചിത്രം]]
!
|-
!
!Inauguration of New Pre-Primary Block
![[പ്രമാണം:Inaguration mudoorthoke.jpg|നടുവിൽ|ലഘുചിത്രം]][[പ്രമാണം:Pre primary mudoor.jpg|നടുവിൽ|ലഘുചിത്രം]]
!
|-
!
!Independence Day 2023
![[പ്രമാണം:Flag hoisting mudoor.jpg|നടുവിൽ|ലഘുചിത്രം]][[പ്രമാണം:Prize distribution shivraj.jpg|നടുവിൽ|ലഘുചിത്രം]]
!ವರ್ಕಾಡಿ : ಇಲ್ಲಿನ ಎಸ್.ಎಸ್.ಎ. ಎಲ್.ಪಿ.ಶಾಲೆ ಮುಡೂರುತೋಕೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್ ರವರು ಧ್ವಜಾರೋಹಣ ಗೈದರು.ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಹರಿತ ಕರ್ಮ ಸೇನಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.ಸ್ವಾತಂತೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಣೆ ಕೂಡ ಜರಗಿತು. ಶಾಲಾ ಮಾತೃ ಪಿಟಿಎ ಅದ್ಯಕ್ಷೆ ಶ್ರೀಮತಿ ಸರಿತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಯರದ ಶ್ರೀ ಶೈಲೇಶ್ ಸ್ವಾಗತಿಸಿದ ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಚಿತ್ರಾ ನೀರೂಪಿಸಿ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ವಂದಿಸಿದರು.
വേർക്കാടി: എസ്.എസ്.എ. എൽപി സ്കൂൾ മുതുരുതോക്കിൽ 76-ാമത് സ്വാതന്ത്ര്യദിനം പ്രൗഢഗംഭീരമായി ആഘോഷിച്ചു. വാർഡ് അംഗം അബ്ദുൾ ലത്തീഫ് പതാക ഉയർത്തി.സ്കൂൾ മാനേജർ ശ്രീ.ദേവപ്പ ഷെട്ടി അധ്യക്ഷത വഹിച്ചു. ഹരിത കർമ്മ സേന പ്രവർത്തകരെ ചടങ്ങിൽ ആദരിച്ചു.സ്വാതന്ത്ര്യ ആഘോഷത്തിന്റെ ഭാഗമായി വിദ്യാർത്ഥികൾക്കായി നടത്തിയ മത്സരങ്ങൾക്കുള്ള സമ്മാനങ്ങളും വിതരണം ചെയ്തു. സ്കൂൾ മദർ പി ടി എ പ്രസിഡണ്ട് ശ്രീമതി സരിത പരിപാടിക്ക് ആശംസകൾ നേർന്നു. പരിപാടിക്ക് സ്കൂൾ പ്രഥമാധ്യാപകൻ ശ്രീ ശൈലേഷ് സ്വാഗതം ആശംസിക്കുകയും അധ്യാപിക ശ്രീമതി ചിത്ര പരിപാടി അവതരിപ്പിക്കുകയും അധ്യാപിക ശ്രീമതി ജയലക്ഷ്മിയെ അനുമോദിക്കുകയും ചെയ്തു.
|-
!
!PTA General Body 2023
![[പ്രമാണം:Pta mudoor 5.jpg|നടുവിൽ|ലഘുചിത്രം]][[പ്രമാണം:Pta mudoor 4.jpg|നടുവിൽ|ലഘുചിത്രം]][[പ്രമാണം:Pta mudoor 3.jpg|നടുവിൽ|ലഘുചിത്രം]][[പ്രമാണം:Pta mudoor 2.jpg|നടുവിൽ|ലഘുചിത്രം]][[പ്രമാണം:Pta mudoor 1.jpg|നടുവിൽ|ലഘുചിത്രം]]
!ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ನೂತನ ಪಿ.ಟಿ.ಎ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಪಿ.ಟಿ. ಎ ನೂತನ ಅಧ್ಯಕ್ಷರಾಗಿ ನವೀನ್ ,ಉಪಾಧ್ಯಕ್ಷರಾಗಿ ಉಸ್ಮಾನ್ ರವರು ಆಯ್ಕೆಯಾದರು. ಬಳಿಕ ಮಾತೆಯರ ನೂತನ ಸಮಿತಿಯನ್ನೂ ರಚಿಸಲಾಯಿತು. ಅಧ್ಯಕ್ಷೆಯಾಗಿ ಸರಿತಾ, ಉಪಾಧ್ಯಕ್ಷೆಯಾಗಿ ರೇಖಾ ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯರಾದ ಶೈಲೇಶ್ ಸ್ವಾಗತಿಸಿದ ಸಭೆಗೆ ಅಧ್ಯಾಪಿಕೆ ಲಾವಣ್ಯ ವಂದಿಸಿದರು.
2023-24 അധ്യയന വർഷത്തേക്കുള്ള പുതിയ പിടിഎ ഭാരവാഹികളുടെ തിരഞ്ഞെടുപ്പ് അടുത്തിടെ ശ്രീ സുബ്രഹ്മണ്യ എയ്ഡഡ് ജൂനിയർ പ്രൈമറി സ്‌കൂൾ മുതുരു തോക്കെയിൽ വെച്ച് നടന്നു.
പി.ടി. നവീനെ പുതിയ പ്രസിഡന്റായും ഉസ്മാനെ വൈസ് പ്രസിഡന്റായും തിരഞ്ഞെടുത്തു. പിന്നീട് അമ്മമാരുടെ പുതിയ കമ്മിറ്റിയും രൂപീകരിച്ചു. സരിതയെ പ്രസിഡന്റായും രേഖയെ വൈസ് പ്രസിഡന്റായും തിരഞ്ഞെടുത്തു. സ്കൂൾ പ്രഥമാധ്യാപകൻ ശൈലേഷ് സ്വാഗതം പറഞ്ഞ യോഗത്തിൽ അധ്യാപിക ലാവണ്യ സ്വാഗതം പറഞ്ഞു.
|-
!
!School Election 2023
![[പ്രമാണം:Spll11240 11.jpg|നടുവിൽ|ലഘുചിത്രം|447x447ബിന്ദു|Voting]][[പ്രമാണം:Spl11240 1.resized.jpg|നടുവിൽ|ലഘുചിത്രം|ballot box]][[പ്രമാണം:Spl11240 2.resized.jpg|നടുവിൽ|ലഘുചിത്രം|Election Officers]]
!ವರ್ಕಾಡಿ: ಎಸ್.ಎಸ್.ಎ. ಎಲ್.ಪಿ ಶಾಲೆ ಮುಡೂರು ತೋಕೆ ಶಾಲೆಯಲ್ಲಿ 2023ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆಯು ಜರಗಿತು. ಶಾಲಾ ಮಕ್ಕಳೇ ಪ್ರತಿನಿದಿಗಳಗಿ ಅವರೇ ಮತದರರಾಗಿ ಅವರಿಂದಲೇ ಚುನಾವಣಾ ಅಧಿಕಾರಿಗಳನ್ನು ಆರಿಸಿ ವಯಸ್ಕರ ಮತದಾನದ ರೀತಿಯಲ್ಲಿ ಚಟುವಟಿಕೆ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಿಕೆಯರು ಚಟುವಟಿಕೆಗೆ ನೇತೃತ್ವದ ವಹಿಸಿದರು. ಚುನಾವಣೆಯ ಬಳಿಕ ಮತ ಎಣಿಕೆ, ಪ್ರಮಾಣವಚನ ಸ್ವೀಕಾರ ಮುಂತಾದ ಹಂತಗಳ ಮೂಲಕ ಮಕ್ಕಳು ಹಾದುಹೋದರು. ಶಾಲಾ ನಾಯಕನಾಗಿ ಮೊಹಮ್ಮದ್ ಮನಾಸ್ ಹಾಗೂ ಉಪನಾಯಕಿಯಾಗಿ ವೃದ್ಧಿ ಆಯ್ಕೆಗೊಂಡರು. ಅದೇರೀತಿ ಇತರ ಚುನಾಯಿತ ಪ್ರತಿನಿಧಿಗಳಿಗೆ ವಿವಿಧ ಜವಾಬ್ದಾರಿ ಗಳನ್ನು ಹಂಚಿಕೊಡಲಾಯಿತು.
വർക്കാടി: എസ്.എസ്.എ. 2023 അധ്യയന വർഷത്തേക്കുള്ള സ്‌കൂൾ തിരഞ്ഞെടുപ്പ് എൽപി സ്‌കൂൾ മുതുരു ടോക്ക് സ്‌കൂളിൽ നടന്നു. സ്‌കൂൾ കുട്ടികൾ തന്നെ പ്രതിനിധികളായി തിരഞ്ഞെടുപ്പ് ഓഫീസർമാരെ തിരഞ്ഞെടുത്ത് മുതിർന്നവരുടെ വോട്ടിംഗ് രീതിയിലായിരുന്നു പ്രവർത്തനം.സ്കൂൾ പ്രിൻസിപ്പലും അധ്യാപകരും പ്രവർത്തനങ്ങൾക്ക് നേതൃത്വം നൽകി. തെരഞ്ഞെടുപ്പിന് ശേഷം കുട്ടികൾ വോട്ടെണ്ണൽ, സത്യപ്രതിജ്ഞ തുടങ്ങിയ ഘട്ടങ്ങളിലൂടെ കടന്നുപോയി. സ്‌കൂൾ ക്യാപ്റ്റനായി മുഹമ്മദ് മാനസിനെയും വൈസ് ക്യാപ്റ്റനായി വൃദ്ധിയെയും തിരഞ്ഞെടുത്തു. അതുപോലെ തിരഞ്ഞെടുക്കപ്പെട്ട മറ്റ് ജനപ്രതിനിധികൾക്കും വിവിധ ചുമതലകൾ നൽകി.
|-
!
!World day Against Child Labour 2023
!
!
|-
!
!Praveshotsavam 2023-24
![[പ്രമാണം:Pra11240 5.resized.jpg|നടുവിൽ|ലഘുചിത്രം]][[പ്രമാണം:Pra11240 4.resized.jpg|നടുവിൽ|ലഘുചിത്രം]][[പ്രമാണം:Pra11240 1.resized.jpg|നടുവിൽ|ലഘുചിത്രം]]
!ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದ್ಯಸ್ಯರಾದ ಶ್ರೀ ಅಬ್ದುಲ್ ಲತೀಫ್ ರವರು ನೆರವೇರಿಸಿದರು. ಶಾಲಾ ನಿವೃತ್ತ ಮುಖ್ಯೋಪದ್ಯಯಿನಿಯರದ ಶ್ರೀಮತಿ ಚಂದ್ರಾವತಿ ಯವರು ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕರಾದ ಶ್ರೀ ದೇವಪ್ಪ ಶೆಟ್ಟಿಯವರು ವಹಿಸಿದರು. ಶ್ರೀ ಶಿವರಾಜ್ ಕೆದುಂಬಾಡಿ, ಅಬೂಬಕರ್ ಸಿದ್ದಿಕ್, ರೇಷ್ಮಾ ಜಯಪ್ರಕಾಶ್ ಮುಂತಾದವರು ಕಾರ್ಯಕಮಕ್ಕೆ ಶುಭ ಹಾರೈಸಿದರು. ನವಾಗತರದ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಣೆಯನ್ನು ಶ್ರೀ ಮನೋಜ್ ಕುಮಾರ್ ರವರು ಪುಸ್ತಕಗಳನ್ನು ಜಯಪ್ರಕಾಶ್ ಬಂಡಾರ ಮನೆ ಯವರು ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶೈಲೇಶ್ ರವರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ಶಿಕ್ಷಕಿ ಶ್ರೀಮತಿ ಲಾವಣ್ಯ ವಂದಿಸಿದರು. ಶಾಲಾ ಶಿಕ್ಷಕಿ ಶ್ರೀ ಮತಿ ಚಿತ್ರಾ ಕಾರ್ಯಕ್ರಮ ನಿರೂಪಿಸಿದರು.
2023-24 അധ്യയന വർഷത്തേക്കുള്ള സ്കൂൾ പ്രവേശനോത്സവം ശ്രീ സുബ്രഹ്മണ്യ എയ്ഡഡ് ജൂനിയർ പ്രൈമറി സ്‌കൂൾ മുതുരു തോക്കെയിൽ വെച്ച് നടന്നു. പരിപാടി വാർഡ് സെക്രട്ടറി അബ്ദുൾ ലത്തീഫ് ഉദ്ഘാടനം ചെയ്തു. സ്‌കൂൾ റിട്ട. പ്രഥമാധ്യാപിക ശ്രീമതി ചന്ദ്രാവതി അതിഥിയായി പങ്കെടുത്തു. പരിപാടിയിൽ സ്കൂൾ ഉപന്യാസ കർത്താവ് ദേവപ്പ ഷെട്ടി അധ്യക്ഷത വഹിച്ചു. ശ്രീ.ശിവരാജ് കെടുമ്പാടി, അബൂബക്കർ സിദ്ദിഖ്, രേഷ്മ ജയപ്രകാശ് തുടങ്ങിയവർ പ്രവർത്തനത്തിന് ആശംസകൾ നേർന്നു.നിരാലംബരായ കുട്ടികൾക്കുള്ള സൗജന്യ ബാഗ് വിതരണവും ജയപ്രകാശ് ബണ്ടാര മാനെ പുസ്തകങ്ങളും മനോജ് കുമാർ വിതരണം ചെയ്തു. സ്കൂൾ പ്രഥമാധ്യാപകൻ ശൈലേഷ് സ്വാഗതം പറഞ്ഞ പരിപാടിയിൽ അധ്യാപിക ശ്രീമതി ലാവണ്യ സ്വാഗതം പറഞ്ഞു. സ്കൂൾ അധ്യാപിക ശ്രീമതി ചിത്ര പരിപാടി വിശദീകരിച്ചു.
|-
!
!
![[പ്രമാണം:Group4.jpg|നടുവിൽ|ലഘുചിത്രം]]
!4th Std Group photo
|-
!
!Padanoltsavam 2022
![[പ്രമാണം:Hirime 4.jpg|നടുവിൽ|ലഘുചിത്രം]][[പ്രമാണം:Hirime 3.jpg|നടുവിൽ|ലഘുചിത്രം]][[പ്രമാണം:Hirime 2.jpg|നടുവിൽ|ലഘുചിത്രം|150x150ബിന്ദു]][[പ്രമാണം:Hirime1.jpg|നടുവിൽ|ലഘുചിത്രം|150x150ബിന്ദു]]
!
|-
!
!'''ELA (Enhancing Learning Ambiance)'''
![[പ്രമാണം:Ela11240 5.resized.jpg|നടുവിൽ|ലഘുചിത്രം|Vote of Thanks By Vridhi K]][[പ്രമാണം:Ela11240 4.resized.jpg|നടുവിൽ|ലഘുചിത്രം|Demonstration Class By Dr. Devakki ]][[പ്രമാണം:Ela11240 3.resized.jpg|നടുവിൽ|ലഘുചിത്രം|Speech by CRC]][[പ്രമാണം:Ela11240 2.resized.jpg|നടുവിൽ|ലഘുചിത്രം|Welcoming by Headmaster]][[പ്രമാണം:Ela11240 1.resized.jpg|ലഘുചിത്രം|printed posters about First Aid]]
!'''ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಯಲ್ಲಿ ತಾರೀಕು 17/02/2023 ರಂದು ಸಮಗ್ರ ಶಿಕ್ಷಾ ಕೇರಳದ ವತಿಯಿಂದ ಆಯೋಜಿಸಿದ ELA (Enhancing Learning Ambiance ) ಎಂಬ ಕಾರ್ಯಯೋಜನೆಯ ಉದ್ಘಾಟನೆ ಹಾಗೂ ಪ್ರಾತ್ಯಕ್ಷಿಕ ತರಬೇತಿ ಕೂಡ ಜರಗಿತು.ತಾರೀಕು 17/02/2023 ರಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಮಾಹಿತಿ ತರಬೇತಿ ಜರಗಿತು. ಶಾಲಾ ಮುಖ್ಯೋಪದ್ಯಯರಾದ ಶ್ರೀ ಶೈಲೇಶ್ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವರ್ಕಾಡಿ ಪಂಚಾಯತ್ ಸಿ ಆರ್ ಸಿ ಕಾರ್ಡಿನೆಟರ್ ಅದ ಶ್ರೀ ಮತಿ ಚಂದ್ರಿಕಾ ರವರು ನೆರವೇರಿಸಿದರು.  ಬಳಿಕ ಡಾ. ದೇವಕೀಯವರಿಂದ 1 ಗಂಟೆಗಳಷ್ಟು ಹೊತ್ತಿನ ಒಂದು ಉತ್ತಮ ತರಬೇತಿಯು ಮಕ್ಕಳಿಗೆ ಲಭಿಸಿತು. ಪ್ರಥಮ ಚಿಕಿತ್ಸೆ ಯಾಕೆ? ಹೇಗೆ? ಎಂಬುದರಬಗ್ಗೆ ಸವಿಸ್ತಾರವಾಗಿ ಹೇಳಿಕೊಟ್ಟರು.  ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಏನೆಲ್ಲ ಇರಬೇಕು ಎಂಬುದರ ಕುರಿತು ಹೇಳಿಕೊಟ್ಟರು. ಒಂದು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಶಾಲೆಯಲ್ಲಿ ನಿರ್ಮಿಸಲಾಯಿತು.'''
'''ತರಬೇತಿಯ ಕೊನೆಗೆ ಡಾ. ದೇವಕೀಯವರಿಗೆ ಮೊಮೆಂಟಾಮ್ ನೀಡಿ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿನಿಯದ ಕುಮಾರಿ ವೃದ್ಧಿ ಕಾರ್ಯಕ್ರಮಕ್ಕೆ ಧನ್ಯವಾದಹೇಳಿದಳು.'''
|-
!
!MILLET DAY2023
![[പ്രമാണം:WhatsApp Image 2023-02-14 at 10.57.32 AM.jpeg|നടുവിൽ|ലഘുചിത്രം]][[പ്രമാണം:WhatsApp Image 2023-02-14 at 10.57.32 AM (2).jpeg|നടുവിൽ|ലഘുചിത്രം]][[പ്രമാണം:WhatsApp Image 2023-02-14 at 10.57.32 AM (1).jpeg|നടുവിൽ|ലഘുചിത്രം]]
!ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಸಿರಿದಾನ್ಯವರ್ಷದ ಅಂಗವಾಗಿ ಮಕ್ಕಳಿಗೆ ಖಾದ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು. ಐವತ್ತಕ್ಕೂ ಹೆಚ್ಚು ಬಗೆಯ ಖಾದ್ಯಗಳು ಮೇಳದಲ್ಲಿದ್ದವು. ರಾಗಿ ಪಾಯಸ, ರಾಗಿ ಮುದ್ದೆ, ಜೋಳದ ರೊಟ್ಟಿ ಮುಂತಾದವುಗಳು ಮೇಳದಲ್ಲಿ ಮಕ್ಕಳ ಮನಸೆಳೆದವು. ಶಾಲಾ ಮುಖ್ಯೋಪಾದ್ಯಯರಾದ ಶ್ರೀ ಶೈಲೇಶ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಲಾ ಶಿಕ್ಷಕಿಯಾರಾದ ಚಿತ್ರಾ, ಲಾವಣ್ಯ, ಫೌಸಿಯ, ಜಯಲಕ್ಷ್ಮಿ ಮುಂತಾದವರು ಮಕ್ಕಳಿಗೆ ಸಿರಿದಾನ್ಯಗಳ ಕುರಿತು ಮಾರ್ಗದರ್ಶನ ನೀಡಿದರು
|-
!
!EDUCATIONAL TRIP
![[പ്രമാണം:WhatsApp Image 2023-01-27 at 12.14.20 PM.jpeg|നടുവിൽ|ലഘുചിത്രം]][[പ്രമാണം:WhatsApp Image 2023-01-27 at 11.55.06 AM.jpeg|നടുവിൽ|ലഘുചിത്രം]][[പ്രമാണം:WhatsApp Image 2023-01-27 at 10.38.13 PM.jpeg|നടുവിൽ|ലഘുചിത്രം]][[പ്രമാണം:WhatsApp Image 2023-01-27 at 11.55.45 AM.jpeg|നടുവിൽ|ലഘുചിത്രം|SCHOOL TRIP]]
!'''A trip to Pilikula Nature Sanctuary was made this year as part of a school educational trip. 30 students and faculty participated in it.'''
|-
|-
!
!
!Christmas Celebration  
!Christmas Celebration  
!
![[പ്രമാണം:Cxmas1.jpeg|നടുവിൽ|ലഘുചിത്രം|198x198ബിന്ദു]][[പ്രമാണം:Cxmass3.jpeg|നടുവിൽ|ലഘുചിത്രം|200x200ബിന്ദു]][[പ്രമാണം:Cxmss2.jpeg|നടുവിൽ|ലഘുചിത്രം|448x448ബിന്ദു]]
!
!
|-
|-

11:39, 16 മാർച്ച് 2024-നു നിലവിലുള്ള രൂപം

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
Sl.No Activities Photos Caption
Kalikotsava 2024
Annual Day 2024
ಮುಡೂರು ತೋಕೆ ಶಾಲಾ ವಾರ್ಷಿಕೋತ್ಸವ

ವರ್ಕಾಡಿ :  ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಮಾರ್ಚ್ 2 ರಂದು ಬೆಳಗ್ಗೆ 9.30ಕ್ಕೆ ಸರಿಯಾಗಿ ಶಾಲಾ ಪಿ ಟಿ ಎ ಅಧ್ಯಕ್ಷ ಶ್ರೀ ನವೀನ್  ಅವರು ಧ್ವಜಾರೋಹಣ ಗೈದರು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್ ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರವೇರಿಸಿದರು.  ಸಂಜೆ 5 ರ ವರೆಗೆ ಶಾಲಾ ವೇದಿಕೆಯಲ್ಲಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.  ಬೆಳಗ್ಗೆ 10.30ಕ್ಕೆ  ಸರಿಯಾಗಿ ಶಾಲಾ ಪ್ರಭಂಡಕರು ಶ್ರೀ ದೇವಪ್ಪ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ಕೃಷ್ಣ ಮೂರ್ತಿಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್, ಶಿವರಾಜ್ , ಮೂಸ ಕುಂಙಿ, ನಿವೃತ್ತ ಅಧ್ಯಾಪಕಿ ಶ್ರೀಮತಿ ಚಂದ್ರಾವತಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ನವೀನ,ಮಾತೃ ಸಂಘದ ಅದ್ಯಕ್ಷೆಯಾದ ಶ್ರೀಮತಿ ಸರಿತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದಯರು ಶ್ರೀ ಶೈಲೇಶ್  ಎಮ್ ರವರ ಸ್ವಾಗತದೊಂದಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕಿ ಶ್ರೀಮತಿ ಫೌಸಿಯವರು ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು.ಈ ಸಂದರ್ಭದಲ್ಲಿ ಶಾಲಾ ಅಡುಗೆ ಕರ್ಮಿಕರಾದ ಶ್ರೀಮತಿ ಕುಸುಮರವರಿಗೆ ಮತ್ತು ಶಾಲಾ ಪೂರ್ವ ವಿದ್ಯಾರ್ಥಿ ಮತ್ತು ಉದ್ಯಮಿ ಜಯಪ್ರಕಾಶ್ ರವರಿಗೆ ಗೌರಾವಾಭಿನಂದನೆಯನ್ನು ಮಾಡಲಾಯಿತು. ಶಾಲಾ ಅಧ್ಯಾಪಕಿ ಶ್ರೀಮತಿ ಚಿತ್ರಾ ಕಾರ್ಯಕ್ರಮ ನಿರೂಪಿಸಿ ಶಾಲಾ ಅಧ್ಯಾಪಿಕೆ ಶ್ರೀಮತಿ ಜಯಲಕ್ಷ್ಮಿ ವಂದಿಸಿದರು.

ശ്രീ സുബ്രഹ്മണ്യ എയ്ഡഡ് ജൂനിയർ പ്രൈമറി സ്‌കൂൾ വാർഷികം മാർച്ച് 2ന് രാവിലെ 9.30ന് സ്‌കൂൾ പിടിഎ പ്രസിഡൻ്റ് നവീൻ പതാക ഉയർത്തി. വർക്കാടി പഞ്ചായത്ത് ചെയർപേഴ്‌സൺ ശ്രീമതി ഭാരതി എസ് പരിപാടി ഉദ്ഘാടനം ചെയ്തു.വൈകീട്ട് അഞ്ചുവരെ സ്‌കൂൾ സ്റ്റേജിൽ കുട്ടികളുടെ വിവിധ കലാപരിപാടികളോടെ സമാപിച്ചു. രാവിലെ 10.30ന് സ്കൂൾ പ്രിൻസിപ്പൽ ദേവപ്പ ഷെട്ടി അധ്യക്ഷത വഹിച്ച പരിപാടിയിൽ മഞ്ചേശ്വരം ഉപജില്ലാ വിദ്യാഭ്യാസ ഓഫീസർ ശ്രീ കൃഷ്ണമൂർത്തി മുഖ്യാതിഥിയായിരുന്നു. വാർഡ് മെമ്പർമാരായ ശ്രീ.അബ്ദുൾ ലത്തീഫ്, ശിവരാജ്, മൂസ കുനി, വിരമിച്ച അധ്യാപിക ശ്രീമതി ചന്ദ്രാവതി, രക്ഷക് ടീച്ചേഴ്‌സ് അസോസിയേഷൻ പ്രസിഡൻ്റ് നവീന, മാതൃ സംഘം പ്രസിഡൻ്റ് ശ്രീമതി സരിത എന്നിവർ പങ്കെടുത്തു.സ്കൂൾ പ്രിൻസിപ്പൽ ശ്രീ ശൈലേഷ് എം സ്വാഗതം ആശംസിച്ചു. അധ്യാപിക ശ്രീമതി ഫൗസി സ്കൂൾ വാർഷിക റിപ്പോർട്ട് അവതരിപ്പിച്ചു.തദവസരത്തിൽ സ്കൂൾ പാചകക്കാരിയായ ശ്രീമതി കുസുമാര, പ്രി സ്കൂൾ വിദ്യാർത്ഥിയും സംരംഭകനുമായ ജയപ്രകാശ് എന്നിവരെ അനുമോദിച്ചു. സ്കൂൾ അധ്യാപിക ശ്രീമതി ചിത്ര പരിപാടി അവതരിപ്പിക്കുകയും സ്കൂൾ അധ്യാപിക ശ്രീമതി ജയലക്ഷ്മി അനുമോദിക്കുകയും ചെയ്തു.

Republic Day 2024
republic day
Flag host by School Headmaster Sri. Shylesh M
Samyuktha Dairy Publishing Moment
ಒಂದು ಮತ್ತು ಎರಡನೇ ತರಗತಿಯ ಮಕ್ಕಳ ಸ್ವಯಂ ರಚನೆ  ಸಂಯುಕ್ತ ಡಯಾರಿ ಬಿಡುಗಡೆಯ ಕ್ಷಣ .

I, II ക്ലാസുകളിലെ കുട്ടികളുടെ സ്വയം രൂപീകരണ സംയോജിത ഡയറിയുടെ പ്രകാശന നിമിഷം.

Kalotsavam 2023 trophy and certificates distribution
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ, ಕಲೋತ್ಸವಗಳಲ್ಲಿ ಬಹುಮಾನ ಗಳಿಸಿ ನಮ್ಮ ಶಾಲೆಯ ಕೀರ್ತಿ ಬೆಳಗಿಸಿದ ಪ್ರತಿಭಾವಂತ ಮಕ್ಕಳಿಗೆ ಅಭಿನಂದನೆಗಳು
Annual Sports Day and Prize Distribution
Inauguration of New Pre-Primary Block
Independence Day 2023
ವರ್ಕಾಡಿ : ಇಲ್ಲಿನ ಎಸ್.ಎಸ್.ಎ. ಎಲ್.ಪಿ.ಶಾಲೆ ಮುಡೂರುತೋಕೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್ ರವರು ಧ್ವಜಾರೋಹಣ ಗೈದರು.ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಹರಿತ ಕರ್ಮ ಸೇನಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.ಸ್ವಾತಂತೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಣೆ ಕೂಡ ಜರಗಿತು. ಶಾಲಾ ಮಾತೃ ಪಿಟಿಎ ಅದ್ಯಕ್ಷೆ ಶ್ರೀಮತಿ ಸರಿತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಯರದ ಶ್ರೀ ಶೈಲೇಶ್ ಸ್ವಾಗತಿಸಿದ ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಚಿತ್ರಾ ನೀರೂಪಿಸಿ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ವಂದಿಸಿದರು.

വേർക്കാടി: എസ്.എസ്.എ. എൽപി സ്കൂൾ മുതുരുതോക്കിൽ 76-ാമത് സ്വാതന്ത്ര്യദിനം പ്രൗഢഗംഭീരമായി ആഘോഷിച്ചു. വാർഡ് അംഗം അബ്ദുൾ ലത്തീഫ് പതാക ഉയർത്തി.സ്കൂൾ മാനേജർ ശ്രീ.ദേവപ്പ ഷെട്ടി അധ്യക്ഷത വഹിച്ചു. ഹരിത കർമ്മ സേന പ്രവർത്തകരെ ചടങ്ങിൽ ആദരിച്ചു.സ്വാതന്ത്ര്യ ആഘോഷത്തിന്റെ ഭാഗമായി വിദ്യാർത്ഥികൾക്കായി നടത്തിയ മത്സരങ്ങൾക്കുള്ള സമ്മാനങ്ങളും വിതരണം ചെയ്തു. സ്കൂൾ മദർ പി ടി എ പ്രസിഡണ്ട് ശ്രീമതി സരിത പരിപാടിക്ക് ആശംസകൾ നേർന്നു. പരിപാടിക്ക് സ്കൂൾ പ്രഥമാധ്യാപകൻ ശ്രീ ശൈലേഷ് സ്വാഗതം ആശംസിക്കുകയും അധ്യാപിക ശ്രീമതി ചിത്ര പരിപാടി അവതരിപ്പിക്കുകയും അധ്യാപിക ശ്രീമതി ജയലക്ഷ്മിയെ അനുമോദിക്കുകയും ചെയ്തു.

PTA General Body 2023
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ನೂತನ ಪಿ.ಟಿ.ಎ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ಪಿ.ಟಿ. ಎ ನೂತನ ಅಧ್ಯಕ್ಷರಾಗಿ ನವೀನ್ ,ಉಪಾಧ್ಯಕ್ಷರಾಗಿ ಉಸ್ಮಾನ್ ರವರು ಆಯ್ಕೆಯಾದರು. ಬಳಿಕ ಮಾತೆಯರ ನೂತನ ಸಮಿತಿಯನ್ನೂ ರಚಿಸಲಾಯಿತು. ಅಧ್ಯಕ್ಷೆಯಾಗಿ ಸರಿತಾ, ಉಪಾಧ್ಯಕ್ಷೆಯಾಗಿ ರೇಖಾ ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯರಾದ ಶೈಲೇಶ್ ಸ್ವಾಗತಿಸಿದ ಸಭೆಗೆ ಅಧ್ಯಾಪಿಕೆ ಲಾವಣ್ಯ ವಂದಿಸಿದರು.

2023-24 അധ്യയന വർഷത്തേക്കുള്ള പുതിയ പിടിഎ ഭാരവാഹികളുടെ തിരഞ്ഞെടുപ്പ് അടുത്തിടെ ശ്രീ സുബ്രഹ്മണ്യ എയ്ഡഡ് ജൂനിയർ പ്രൈമറി സ്‌കൂൾ മുതുരു തോക്കെയിൽ വെച്ച് നടന്നു.

പി.ടി. നവീനെ പുതിയ പ്രസിഡന്റായും ഉസ്മാനെ വൈസ് പ്രസിഡന്റായും തിരഞ്ഞെടുത്തു. പിന്നീട് അമ്മമാരുടെ പുതിയ കമ്മിറ്റിയും രൂപീകരിച്ചു. സരിതയെ പ്രസിഡന്റായും രേഖയെ വൈസ് പ്രസിഡന്റായും തിരഞ്ഞെടുത്തു. സ്കൂൾ പ്രഥമാധ്യാപകൻ ശൈലേഷ് സ്വാഗതം പറഞ്ഞ യോഗത്തിൽ അധ്യാപിക ലാവണ്യ സ്വാഗതം പറഞ്ഞു.

School Election 2023
Voting
ballot box
Election Officers
ವರ್ಕಾಡಿ: ಎಸ್.ಎಸ್.ಎ. ಎಲ್.ಪಿ ಶಾಲೆ ಮುಡೂರು ತೋಕೆ ಶಾಲೆಯಲ್ಲಿ 2023ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆಯು ಜರಗಿತು. ಶಾಲಾ ಮಕ್ಕಳೇ ಪ್ರತಿನಿದಿಗಳಗಿ ಅವರೇ ಮತದರರಾಗಿ ಅವರಿಂದಲೇ ಚುನಾವಣಾ ಅಧಿಕಾರಿಗಳನ್ನು ಆರಿಸಿ ವಯಸ್ಕರ ಮತದಾನದ ರೀತಿಯಲ್ಲಿ ಚಟುವಟಿಕೆ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಿಕೆಯರು ಚಟುವಟಿಕೆಗೆ ನೇತೃತ್ವದ ವಹಿಸಿದರು. ಚುನಾವಣೆಯ ಬಳಿಕ ಮತ ಎಣಿಕೆ, ಪ್ರಮಾಣವಚನ ಸ್ವೀಕಾರ ಮುಂತಾದ ಹಂತಗಳ ಮೂಲಕ ಮಕ್ಕಳು ಹಾದುಹೋದರು. ಶಾಲಾ ನಾಯಕನಾಗಿ ಮೊಹಮ್ಮದ್ ಮನಾಸ್ ಹಾಗೂ ಉಪನಾಯಕಿಯಾಗಿ ವೃದ್ಧಿ ಆಯ್ಕೆಗೊಂಡರು. ಅದೇರೀತಿ ಇತರ ಚುನಾಯಿತ ಪ್ರತಿನಿಧಿಗಳಿಗೆ ವಿವಿಧ ಜವಾಬ್ದಾರಿ ಗಳನ್ನು ಹಂಚಿಕೊಡಲಾಯಿತು.

വർക്കാടി: എസ്.എസ്.എ. 2023 അധ്യയന വർഷത്തേക്കുള്ള സ്‌കൂൾ തിരഞ്ഞെടുപ്പ് എൽപി സ്‌കൂൾ മുതുരു ടോക്ക് സ്‌കൂളിൽ നടന്നു. സ്‌കൂൾ കുട്ടികൾ തന്നെ പ്രതിനിധികളായി തിരഞ്ഞെടുപ്പ് ഓഫീസർമാരെ തിരഞ്ഞെടുത്ത് മുതിർന്നവരുടെ വോട്ടിംഗ് രീതിയിലായിരുന്നു പ്രവർത്തനം.സ്കൂൾ പ്രിൻസിപ്പലും അധ്യാപകരും പ്രവർത്തനങ്ങൾക്ക് നേതൃത്വം നൽകി. തെരഞ്ഞെടുപ്പിന് ശേഷം കുട്ടികൾ വോട്ടെണ്ണൽ, സത്യപ്രതിജ്ഞ തുടങ്ങിയ ഘട്ടങ്ങളിലൂടെ കടന്നുപോയി. സ്‌കൂൾ ക്യാപ്റ്റനായി മുഹമ്മദ് മാനസിനെയും വൈസ് ക്യാപ്റ്റനായി വൃദ്ധിയെയും തിരഞ്ഞെടുത്തു. അതുപോലെ തിരഞ്ഞെടുക്കപ്പെട്ട മറ്റ് ജനപ്രതിനിധികൾക്കും വിവിധ ചുമതലകൾ നൽകി.

World day Against Child Labour 2023
Praveshotsavam 2023-24
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದ್ಯಸ್ಯರಾದ ಶ್ರೀ ಅಬ್ದುಲ್ ಲತೀಫ್ ರವರು ನೆರವೇರಿಸಿದರು. ಶಾಲಾ ನಿವೃತ್ತ ಮುಖ್ಯೋಪದ್ಯಯಿನಿಯರದ ಶ್ರೀಮತಿ ಚಂದ್ರಾವತಿ ಯವರು ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕರಾದ ಶ್ರೀ ದೇವಪ್ಪ ಶೆಟ್ಟಿಯವರು ವಹಿಸಿದರು. ಶ್ರೀ ಶಿವರಾಜ್ ಕೆದುಂಬಾಡಿ, ಅಬೂಬಕರ್ ಸಿದ್ದಿಕ್, ರೇಷ್ಮಾ ಜಯಪ್ರಕಾಶ್ ಮುಂತಾದವರು ಕಾರ್ಯಕಮಕ್ಕೆ ಶುಭ ಹಾರೈಸಿದರು. ನವಾಗತರದ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಣೆಯನ್ನು ಶ್ರೀ ಮನೋಜ್ ಕುಮಾರ್ ರವರು ಪುಸ್ತಕಗಳನ್ನು ಜಯಪ್ರಕಾಶ್ ಬಂಡಾರ ಮನೆ ಯವರು ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶೈಲೇಶ್ ರವರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ಶಿಕ್ಷಕಿ ಶ್ರೀಮತಿ ಲಾವಣ್ಯ ವಂದಿಸಿದರು. ಶಾಲಾ ಶಿಕ್ಷಕಿ ಶ್ರೀ ಮತಿ ಚಿತ್ರಾ ಕಾರ್ಯಕ್ರಮ ನಿರೂಪಿಸಿದರು.

2023-24 അധ്യയന വർഷത്തേക്കുള്ള സ്കൂൾ പ്രവേശനോത്സവം ശ്രീ സുബ്രഹ്മണ്യ എയ്ഡഡ് ജൂനിയർ പ്രൈമറി സ്‌കൂൾ മുതുരു തോക്കെയിൽ വെച്ച് നടന്നു. പരിപാടി വാർഡ് സെക്രട്ടറി അബ്ദുൾ ലത്തീഫ് ഉദ്ഘാടനം ചെയ്തു. സ്‌കൂൾ റിട്ട. പ്രഥമാധ്യാപിക ശ്രീമതി ചന്ദ്രാവതി അതിഥിയായി പങ്കെടുത്തു. പരിപാടിയിൽ സ്കൂൾ ഉപന്യാസ കർത്താവ് ദേവപ്പ ഷെട്ടി അധ്യക്ഷത വഹിച്ചു. ശ്രീ.ശിവരാജ് കെടുമ്പാടി, അബൂബക്കർ സിദ്ദിഖ്, രേഷ്മ ജയപ്രകാശ് തുടങ്ങിയവർ പ്രവർത്തനത്തിന് ആശംസകൾ നേർന്നു.നിരാലംബരായ കുട്ടികൾക്കുള്ള സൗജന്യ ബാഗ് വിതരണവും ജയപ്രകാശ് ബണ്ടാര മാനെ പുസ്തകങ്ങളും മനോജ് കുമാർ വിതരണം ചെയ്തു. സ്കൂൾ പ്രഥമാധ്യാപകൻ ശൈലേഷ് സ്വാഗതം പറഞ്ഞ പരിപാടിയിൽ അധ്യാപിക ശ്രീമതി ലാവണ്യ സ്വാഗതം പറഞ്ഞു. സ്കൂൾ അധ്യാപിക ശ്രീമതി ചിത്ര പരിപാടി വിശദീകരിച്ചു.

4th Std Group photo
Padanoltsavam 2022
ELA (Enhancing Learning Ambiance)
Vote of Thanks By Vridhi K
Demonstration Class By Dr. Devakki
Speech by CRC
Welcoming by Headmaster
printed posters about First Aid
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಯಲ್ಲಿ ತಾರೀಕು 17/02/2023 ರಂದು ಸಮಗ್ರ ಶಿಕ್ಷಾ ಕೇರಳದ ವತಿಯಿಂದ ಆಯೋಜಿಸಿದ ELA (Enhancing Learning Ambiance ) ಎಂಬ ಕಾರ್ಯಯೋಜನೆಯ ಉದ್ಘಾಟನೆ ಹಾಗೂ ಪ್ರಾತ್ಯಕ್ಷಿಕ ತರಬೇತಿ ಕೂಡ ಜರಗಿತು.ತಾರೀಕು 17/02/2023 ರಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಮಾಹಿತಿ ತರಬೇತಿ ಜರಗಿತು. ಶಾಲಾ ಮುಖ್ಯೋಪದ್ಯಯರಾದ ಶ್ರೀ ಶೈಲೇಶ್ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವರ್ಕಾಡಿ ಪಂಚಾಯತ್ ಸಿ ಆರ್ ಸಿ ಕಾರ್ಡಿನೆಟರ್ ಅದ ಶ್ರೀ ಮತಿ ಚಂದ್ರಿಕಾ ರವರು ನೆರವೇರಿಸಿದರು.  ಬಳಿಕ ಡಾ. ದೇವಕೀಯವರಿಂದ 1 ಗಂಟೆಗಳಷ್ಟು ಹೊತ್ತಿನ ಒಂದು ಉತ್ತಮ ತರಬೇತಿಯು ಮಕ್ಕಳಿಗೆ ಲಭಿಸಿತು. ಪ್ರಥಮ ಚಿಕಿತ್ಸೆ ಯಾಕೆ? ಹೇಗೆ? ಎಂಬುದರಬಗ್ಗೆ ಸವಿಸ್ತಾರವಾಗಿ ಹೇಳಿಕೊಟ್ಟರು.  ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಏನೆಲ್ಲ ಇರಬೇಕು ಎಂಬುದರ ಕುರಿತು ಹೇಳಿಕೊಟ್ಟರು. ಒಂದು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಶಾಲೆಯಲ್ಲಿ ನಿರ್ಮಿಸಲಾಯಿತು.

ತರಬೇತಿಯ ಕೊನೆಗೆ ಡಾ. ದೇವಕೀಯವರಿಗೆ ಮೊಮೆಂಟಾಮ್ ನೀಡಿ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿನಿಯದ ಕುಮಾರಿ ವೃದ್ಧಿ ಕಾರ್ಯಕ್ರಮಕ್ಕೆ ಧನ್ಯವಾದಹೇಳಿದಳು.

MILLET DAY2023
പ്രമാണം:WhatsApp Image 2023-02-14 at 10.57.32 AM.jpeg
പ്രമാണം:WhatsApp Image 2023-02-14 at 10.57.32 AM (2).jpeg
പ്രമാണം:WhatsApp Image 2023-02-14 at 10.57.32 AM (1).jpeg
ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಸಿರಿದಾನ್ಯವರ್ಷದ ಅಂಗವಾಗಿ ಮಕ್ಕಳಿಗೆ ಖಾದ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು. ಐವತ್ತಕ್ಕೂ ಹೆಚ್ಚು ಬಗೆಯ ಖಾದ್ಯಗಳು ಮೇಳದಲ್ಲಿದ್ದವು. ರಾಗಿ ಪಾಯಸ, ರಾಗಿ ಮುದ್ದೆ, ಜೋಳದ ರೊಟ್ಟಿ ಮುಂತಾದವುಗಳು ಮೇಳದಲ್ಲಿ ಮಕ್ಕಳ ಮನಸೆಳೆದವು. ಶಾಲಾ ಮುಖ್ಯೋಪಾದ್ಯಯರಾದ ಶ್ರೀ ಶೈಲೇಶ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಲಾ ಶಿಕ್ಷಕಿಯಾರಾದ ಚಿತ್ರಾ, ಲಾವಣ್ಯ, ಫೌಸಿಯ, ಜಯಲಕ್ಷ್ಮಿ ಮುಂತಾದವರು ಮಕ್ಕಳಿಗೆ ಸಿರಿದಾನ್ಯಗಳ ಕುರಿತು ಮಾರ್ಗದರ್ಶನ ನೀಡಿದರು
EDUCATIONAL TRIP
പ്രമാണം:WhatsApp Image 2023-01-27 at 12.14.20 PM.jpeg
പ്രമാണം:WhatsApp Image 2023-01-27 at 11.55.06 AM.jpeg
പ്രമാണം:WhatsApp Image 2023-01-27 at 10.38.13 PM.jpeg
പ്രമാണം:WhatsApp Image 2023-01-27 at 11.55.45 AM.jpeg
SCHOOL TRIP
A trip to Pilikula Nature Sanctuary was made this year as part of a school educational trip. 30 students and faculty participated in it.
Christmas Celebration
Curriculum discussion & Children's Day 2023
പ്രമാണം:WhatsApp Image 2022-11-15 at 7.44.27 PM.jpg
പ്രമാണം:WhatsApp Image 2022-11-15 at 7.44.09 PM.jpg
പ്രമാണം:WhatsApp Image 2022-11-15 at 7.44.14 PM (1).jpg
പ്രമാണം:WhatsApp Image 2022-11-15 at 7.44.27 PM (1).jpg
പ്രമാണം:WhatsApp Image 2022-11-15 at 8.11.19 PM.jpg
ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಮತ್ತು ಬಹುಮಾನ ವಿತರಣೆಯೂ ನಡೆಯಿತು . ಅದರೊಂದಿಗೆ ಪಠ್ಯಪದ್ದತಿ ಪರಿಷ್ಕರಣೆಯ ಬಗ್ಗೆ ಚರ್ಚಾ ಕೂಟವೂ ಜರಗಿತು . ಸಭೆಯ ಅಧ್ಯಕ್ಷತೆಯನ್ನು ಶಾಲಾ ಪಿ ಟಿ ಎ ಅಧ್ಯಕ್ಷ ಅಬೂಬಕರ್ ಸಿದ್ದಿಕ್ ವಹಿಸಿದರು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಭಂದಕರು ಶ್ರೀ ದೇವಪ್ಪ ಶೆಟ್ಟಿ ನೆರವೇರಿಸಿದರು ಅದೇರೀತಿ ಬಿ ಆರ್ ಸಿ ಕಾರ್ಡಿನೇಟರ್ ಶ್ರೀಮತಿ ಚಂದ್ರಿಕಾ ಹಾಗು ಯಂ .ಪಿ. ಟಿ . ಎ ಅಧ್ಯಕ್ಷೆ ಶ್ರೀ ಮತಿ ತೇಜಾಕ್ಷಿ ಮುಂತಾದವರು ಶುಭ ಹಾರೈಸಿದರು . ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಶೈಲೇಶ್ ಕಾರ್ಯಕ್ರಮಕ್ಕೆ ಸ್ವಾಗತ ಹೇಳಿದರು ಶಾಲಾ ಶಿಕ್ಷಕಿ ಶ್ರೀ ಮತಿ ಚಿತ್ರಾ ರವರು ರಕ್ಷಕರಿಗೆ ಪಠ್ಯಪದ್ದತಿಯಬಗ್ಗೆ ವಿವರವಾಗಿ ಮಾಹಿತಿ ನೀಡಿದರು .

ശിശുദിനത്തോടനുബന്ധിച്ച് സ്കൂളിൽ വിവിധ കാർ മത്സരങ്ങളും സമ്മാനവിതരണവും നടന്നു. ഇതോടൊപ്പം സിലബസ് പരിഷ്‌കരണം സംബന്ധിച്ച ചർച്ചാ യോഗവും നടന്നു. സ്കൂൾ പിടിഎ പ്രസിഡന്റ് അബൂബക്കർ സിദ്ദീഖിന്റെ അധ്യക്ഷതയിൽ ചേർന്ന യോഗത്തിൽ സ്കൂൾ പ്രിൻസിപ്പൽ ശ്രീ.ദേവപ്പ ഷെട്ടി, ബി.ആർ.സി കോർഡിനേറ്റർ ശ്രീമതി ചന്ദ്രിക, വൈ.പി. ടി. പ്രസിഡന്റ് ശ്രീമതി തേജാക്ഷി തുടങ്ങിയവർ ആശംസകൾ നേർന്നു. സ്കൂൾ ഹെഡ്മാസ്റ്റർ ശ്രീ. ശൈലേഷ് സ്വാഗതം പറഞ്ഞു. സ്കൂൾ അധ്യാപിക ശ്രീ മതി ചിത്ര രക്ഷിതാക്കൾക്ക് പാഠ്യപദ്ധതിയെക്കുറിച്ചുള്ള വിശദമായ വിവരങ്ങൾ നൽകി.

New Kitchen room And Toilets
urinals and toilets
kitchen
newly built in 2022
Anti-Drug Campaign 2022
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ ಲಹರಿ ಮುಕ್ತ ಕೇರಳ ಎಂಬ ನೂತನ ಅಭಿಯಾನದ ಪ್ರಯುಕ್ತ ಉದ್ಘಾಟನಾ ಕಾರ್ಯಕ್ರಮ ಹಾಗೂ ರಕ್ಷಕರಿಗೆ ಮಾಹಿತಿ ಶಿಬಿರವನ್ನು ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಭಂಧಕರಾದ ಶ್ರೀ ದೇವಪ್ಪ ಶೆಟ್ಟಿ ಯವರು ನೆರವೇರಿಸಿದರು. ಕೇದುಂಬಡಿ ವಾರ್ಡ್ ಸದಸ್ಯ ಶ್ರೀ ಶಿವರಾಜ್ ಹಾಗೂ ಮಾತೃ ಪಿ.ಟಿ. ಎ ಅಧ್ಯಕ್ಷೆ ಶ್ರೀಮತಿ ತೇಜಾಕ್ಷಿ ಯವರು ಶುಭ ಹಾರೈಸಿದರು. ಶಾಲಾ ಅಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿಯವರು ಹೆತ್ತವರಿಗೆ ಮಾದಕ ವಸ್ತುಗಳಿಂದ ಮಕ್ಕಳನ್ನು ಕಾಪಾಡುವುದರ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಶ್ರೀ ಶೈಲೇಶ್ ರವರು ಸ್ವಾಗತಿಸಿದ ಕಾರ್ಯಕ್ರಮ ಕ್ಕೆ ಶಾಲಾ ಅಧ್ಯಾಪಕಿ ಶ್ರೀ ಮತಿ ಫೌಸಿಯ ಧನ್ಯವಾದವಿತ್ತರು.

ലഹരി മുക്ത കേരള എന്ന പുതിയ കാമ്പെയ്‌നോടനുബന്ധിച്ച് ശ്രീ സുബ്രഹ്മണ്യ എയ്ഡഡ് ജൂനിയർ പ്രൈമറി സ്‌കൂൾ മുതുരു തോക്കെ സംരക്ഷകർക്കായി ഉദ്ഘാടന പരിപാടിയും ഇൻഫർമേഷൻ ക്യാമ്പും സംഘടിപ്പിച്ചു. പരിപാടി സ്കൂൾ പ്രിൻസിപ്പൽ ശ്രീ.ദേവപ്പ ഷെട്ടി ഉദ്ഘാടനം ചെയ്തു. കെടുമ്പാടി വാർഡ് മെമ്പർ ശ്രീ.ശിവരാജ്, മാതൃ പി.ടി. പ്രസിഡന്റ് ശ്രീമതി തേജാക്ഷി ആശംസകൾ നേർന്നു. സ്‌കൂൾ അധ്യാപിക ശ്രീമതി ജയലക്ഷ്മി തങ്ങളുടെ കുട്ടികളെ മയക്കുമരുന്നിൽ നിന്ന് എങ്ങനെ സംരക്ഷിക്കാം എന്നതിനെ കുറിച്ച് രക്ഷിതാക്കൾക്ക് വിശദമായ വിവരങ്ങൾ നൽകി.പരിപാടിക്ക് സ്കൂൾ പ്രിൻസിപ്പൽ ശ്രീ മതി ഫൗസി നന്ദി പറഞ്ഞു. പ്രഥമാധ്യാപകൻ ശൈലേഷ് സ്വാഗതം പറഞ്ഞു.

Onam 2022
ಓಣಂ ಹಬ್ಬದ ಸಲುವಾಗಿ ಶಾಲೆಯಲ್ಲಿ ಜರಗಿದ ಕೆಲವು ಕಾರ್ಯಕ್ರಮಗಳ ಚಿತ್ರಗಳು.

ഓണാഘോഷത്തിന് സ്കൂളിൽ നടന്ന ചില പരിപാടികളുടെ ചിത്രങ്ങൾ.

Executive Committee Meeting-2022
1️⃣ ಶಾಲಾ ತರಕಾರಿ ತೋಟ

ತಾರೀಕು 28/08/2022 ಆದಿತ್ಯವಾರದಂದು ಬೆಳಗ್ಗೆ 8.30ರಿಂದ ಶಾಲಾ ಮಕ್ಕಳ ಹೆತ್ತವರು ಅಧ್ಯಾಪಕರು ಸೇರಿ ಶ್ರಮಧಾನದ ಮೂಲಕ ಕೆಲಸ ನಿರ್ವಹಿಸುವುದು. ತರಕಾರಿ ತೋಟದ ಆವರಣ ಗೋಡೆಗೆ ತಗಲುವ ಖರ್ಚು ತಮ್ಮಿಂದ ಸಾಧ್ಯವಾದ ಮೊತ್ತವನ್ನು ನೀಡಿ ಎಲ್ಲರೂ ಸಹಕರಿಸುವುದು.

2️⃣ ಶಾಲಾ ಹಳೆವಿದ್ಯಾರ್ಥಿ ಸಂಘದ ಪುನಃರಚನೆ

ಓಣಂ ರಜೆಯ ಬಳಿಕ ಸಭೆ ಕರೆದು ಹೊಸ ಸಮಿತಿಯನ್ನು ರಚಿಸುವುದು.

3️⃣ ಶಾಲಾ ವಾರ್ಷಿಕೋತ್ಸವ ಮತ್ತು ನೂತನ ವೇಧಿಕೆಯ ನಿರ್ಮಾಣ

ಫೆಬ್ರವರಿ ತಿಂಗಳ ಕೋಣೆಯವರದಲ್ಲಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳುವುದು. ಅದರ ಮುಂಚೂಣಿಯಾಗಿ ಒಂದು ಸ್ಟೇಜ್/ತರಗತಿ ಕೋಣೆ ನಿರ್ಮಾಣ  

4️⃣ ಓಣಂ ಹಬ್ಬದ ಆಚರಣೆ ಪ್ರತಿವರ್ಷದಂತೆ ಹಬ್ಬದ ಆಚರಣೆಯೊಂದಿಗೆ ಮಕ್ಕಳ ಹೆತ್ತವರಿಗೂ ಸ್ಪರ್ಧೆ ನಡೆಸಲು ತೀರ್ಮಾನಿಸುವುದು.

5️⃣ ವಿವಿಧ fair ಗಳಲ್ಲಿ ಮಕ್ಕಳ ಭಾಗವಹಿಸುವಿಕೆ

ಉಪಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಬೇಕಾದ ಸಾಮಗ್ರಿಗಳನ್ನು ಖರೀದಿಸಲು ತಗಲುವ ಖರ್ಚು ತರಕಾರಿ ತೋಟ ನಿರ್ಮಾಣಕ್ಕೆ ದೊರೆತ ಹಣ ಮತ್ತು ಬಾಕಿ ಮೂಲಗಳಿಂದ ಸಂಗ್ರಹಿಸಿದ ಹಣವನ್ನು ಉಪಯೋಗಿಸುವುದು.

Independence Day 2K22
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ ವಿಜೃಂಭಣೆಯಿಂದ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಸುನ್ನಂಗಳ ವಾರ್ಡ್ ಸದಸ್ಯ ಶ್ರೀ ಅಬ್ದುಲ್ ಲತೀಫ್ ರವರು ಧ್ವಜಾರೋಹಣಗೈದರು. ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ, ಕೇದುಂಬಾಡಿ ವಾರ್ಡ್ ಸದಸ್ಯ ಶ್ರೀ ಶಿವರಾಜ್ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಾಲಾ ಮಕ್ಕಳು, ಮಕ್ಕಳ ಹೆತ್ತವರು ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಕಾರ್ಯಕ್ರಮದ ಭಾಗಿಯದರು.

ശ്രീ സുബ്രഹ്മണ്യ എയ്ഡഡ് ജൂനിയർ പ്രൈമറി സ്കൂൾ മുതുരു തോക്കെ സ്വാതന്ത്ര്യദിനം ആഘോഷിച്ചു. സുന്നംഗല വാർഡ് മെമ്പർ അബ്ദുൾ ലത്തീഫ് പതാക ഉയർത്തി. സ്കൂൾ മാനേജർ ശ്രീ ദേവപ്പ ഷെട്ടി, കെടുമ്പാടി വാർഡ് മെമ്പർ ശ്രീ ശിവരാജ്, തുടങ്ങിയ പ്രമുഖർ പരിപാടിയിൽ പങ്കെടുത്തു. സ്‌കൂൾ കുട്ടികൾ, കുട്ടികളുടെ രക്ഷിതാക്കൾ, പ്രഥമാധ്യാപകർ, അധ്യാപകർ എന്നിവർ പരിപാടിയിൽ പങ്കെടുത്തു.

Republic Day 2022
Republic Day Flag Hosting 2022 by School Headmistress Smt. Shashikala D
Class Library
പ്രമാണം:WhatsApp Image 2022-01-20 at 11.21.35 AM.jpg
The headmistress of the School Inaugurated the reading Corner to every class programme for Improve reading skills among the Children.
Childrens Day 2021
ನವೆಂಬರ್ 14 ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಕೆಲವು ಚಟುವಟಿಕೆಗಳು.