എ എൽ പി എസ് നാരാണമംഗല ಎ.ಎಲ್.ಪಿ.ಎಸ್.ನಾರಾಯಣಮಂಗಲ

Schoolwiki സംരംഭത്തിൽ നിന്ന്
(11315 എന്ന താളിൽ നിന്നും തിരിച്ചുവിട്ടതു പ്രകാരം)
സ്കൂളിനെക്കുറിച്ച്സൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരങ്ങൾ
എ എൽ പി എസ് നാരാണമംഗല ಎ.ಎಲ್.ಪಿ.ಎಸ್.ನಾರಾಯಣಮಂಗಲ
My school.jpeg
വിലാസം
Narayanamangalam

Alps narayanamangalam

narayanamangalam p.o.koipady

kumbla
,
Kumbla പി.ഒ.
,
671321
സ്ഥാപിതം01 - 06 - 1913
വിവരങ്ങൾ
ഫോൺ8848583406
ഇമെയിൽ11315alpsnarayanamangalam@gmail.com
വെബ്‍സൈറ്റ്
കോഡുകൾ
സ്കൂൾ കോഡ്11315 (സമേതം)
യുഡൈസ് കോഡ്32010200106
വിക്കിഡാറ്റQ64398960
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല KUMBLA
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്മഞ്ചേശ്വരം
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംകുമ്പള പഞ്ചായത്ത്
വാർഡ്12
സ്കൂൾ ഭരണ വിഭാഗം
സ്കൂൾ ഭരണ വിഭാഗംഎയ്ഡഡ്
സ്കൂൾ വിഭാഗംപൊതുവിദ്യാലയം
പഠന വിഭാഗങ്ങൾ
എൽ.പി
സ്കൂൾ തലം1 മുതൽ 4 വരെ 1 to 4
മാദ്ധ്യമംകന്നട KANNADA
സ്ഥിതിവിവരക്കണക്ക്
അദ്ധ്യാപകർ4
ഹയർസെക്കന്ററി
ആൺകുട്ടികൾ0
ആകെ വിദ്യാർത്ഥികൾ0
അദ്ധ്യാപകർ0
വൊക്കേഷണൽ ഹയർസെക്കന്ററി
ആൺകുട്ടികൾ0
അദ്ധ്യാപകർ0
സ്കൂൾ നേതൃത്വം
പ്രധാന അദ്ധ്യാപകൻSmitha Kumari k in charge
പി.ടി.എ. പ്രസിഡണ്ട്HARINAKSHI
എം.പി.ടി.എ. പ്രസിഡണ്ട്HEMALATHA
അവസാനം തിരുത്തിയത്
04-03-202411315narayanamangalam


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ


tour

ചരിത്രം (ಇತಿಹಾಸ)

ಕುಂಬಳೆ ಗ್ರಾಮ ಪಂಚಾಯತಿನಲ್ಲಿರುವ ಕೊಯಿಪಾಡಿ ಗ್ರಾಮದ ನಾರಾಯಣಮಂಗಲದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯಾಗಿದೆ. ಇದು ಕುಂಬಳೆ ಗ್ರಾಮ ಪಂಚಾಯತಿನ ಮೊದಲ ಶಾಲೆ ಆಗಿದೆ.ನಾರಾಯಣಮಂಗಲಂ, ಆಚೆಗೋಳಿ,ನಾಯಿಕಾಪು ಮತ್ತು ಭಾಸ್ಕರ ನಗರ ಅಂಗನವಾಡಿಯ ಮಕ್ಕಳು ಇಲ್ಲಿಗೆ ಪ್ರಾಥಮಿಕ ಶಿಕ್ಷಣಕ್ಕೆ ಬರುತ್ತಾರೆ. ೧೯೧೩ ರಲ್ಲಿ ಊರಿನ ಮುಂದಾಳುಗಳೂ ಶಿಕ್ಷಣ ವಿದ್ವಾಂಸರೂ ಆಗಿದ್ದ ಕಟ್ಟಂಪಾಡಿ ಸುಬ್ರಾಯ ಭಟ್ಟರು ಮತ್ತು ಕೊಡ್ಯಮ್ಮೆ ಪದ್ಮನಾಭ ಇರ್ನಿರಾಯರ ಜೊತೆಗೂಡಿ ಈ ಶಾಲೆಯನ್ನು ಸ್ಥಾಪಿಸಿದರು. ಹೆಣ್ಮಕ್ಕಳ ವಿದ್ಯಾಭ್ಯಾಸ ಕ್ಕೆ ಒತ್ತು ನೀಡಿ ಶಾಲೆ ರೂಪುಗೊಂಡಿತು. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ವೈದ್ಯರು, ಶಿಕ್ಷಕರು, ಅಭಿಯಂತರರು, ಸಾಹಿತಿಗಳು, ರಾಜಕೀಯ ಧುರೀಣರು, ಸಮಾಜ ಸೇವಕರು, ಆಗಿ ಸಮಾಜ ಸೇವೆ ಮಾಡಿರುತ್ತಾರೆ. ಮೊದಲು ಸಂಸ್ಕೃತ ಪಾಠಶಾಲೆಯಾಗಿದ್ದು ಭಾಷಾವಾರು ವಿಂಗಡನೆಯ ನಂತರ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡುಗೊಂಡಿತು. ಶಾಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಶಾಲೆಯನ್ನು ಆರ್ಯಕಲಾಭಿವರ್ಧಕ ಸಂಘ ಯೆಂಬ ಸಂಘಕ್ಕೆ ನೀಡಲಾಯಿತು.


ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

ಶಾಲೆಯಲ್ಲಿ ನಾಲ್ಲು ತರಗತಿ ಕೋಣೆಗಳು , ಶೌಚಾಲಯ , ಪಾಯಿಖಾನೆ , ಕಂಪ್ಯೂಟರ್ ಕೊಠಡಿ , ವಾಚನಾಲಯ , ವಿಶಾಲವಾದ ಆಟದ ಮೈದಾನ , ಬಯಲುರಂಗ ಮಂದಿರ , ಇಂಟರ್ನೆಟ್ ಸೌಲಭ್ಯ, ಪ್ರಿಂಟರ್ , ಆಟದ ಸಾಮಾಗ್ರಿಗಳು ಮೊದಲಾದವುಗಳಿವೆ.

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

ಕಲೋತ್ಸವ , ಆಟೋಟ ಸ್ಪರ್ಧೆಗಳು , ಕಲೆ ವಿಜ್ಞಾನೋತ್ಸವ ಮೊದಲಾದವುಗಳಲ್ಲಿ ಶಾಲೆ ಹಾಗೂ ಉಪಜಿಲ್ಲಾ ಮಟ್ಟದಲ್ಲಿ ಭಾಗವಹಿಸುವಿಕೆ , ಬಯಲು ಪ್ರವಾಸ , ವಾರ್ಷಿಕೋತ್ಸವ ಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಇದೆ.

മാനേജ്‌മെന്റ് (ಆಡಳಿತ ವರ್ಗ)

ಆಡಳಿತ ಸಮಿತಿ. :- ಮೇನೇಜರ್.ಡಾ // ಕೆ.ವಿ.ತೇಜಸ್ವಿ.

        ಅಧ್ಯಕ್ಷರು  :-        ಡಾ//ಸರ್ವೇಶ್ವರ ಭಟ್ಟ
ಕಾರ್ಯದರ್ಶಿ   :-     ಶಾಮಪ್ರಸಾದ್ ಕಬೆಕ್ಕೋಡು

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

sl.no NAME ACADEMIC YEAR
1. GOPALA KRISHNA BHAT K 2008-2019
2 SMITHA KUMARI K 2019-
      *                         ವೆಂಕಟರಮಣ ಭಟ್ಟ.ಕಬೆ ಕ್ಕೋಡು
                                            ಶಂಭಟ್ಟ.ಕೆ
                                            ವೆಂಕಟಕೃಷ್ಣ ಭಟ್ಟ.ಯಂ.ವಿ.
                                            ವಿಶಾಲಾಕ್ಷಿ ರಾಮಚಂದ್ರ ಹೆಗಡೆ


പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

ನಿವೃತ್ತ ಮುಖ್ಯ ಶಿಕ್ಷಕ ವೆಂಕಟರಮಣ ಭಟ್ಟ , ಸವಾಜ ಸೇವಕ ಸಾಯಿರಾಂ ಭಟ್ಟ , ಕಟ್ಟೋಣ ಸುಬ್ರಾಯ ಭಟ್ಟ , ಡಾ//ಸರ್ವೇಶ್ವರ ಭಟ್ಟ , ಡಾ// ಶ್ರೀರಾಮ ಭಟ್ಟ , ಯಕ್ಷಗಾನ ಕಲಾವಿದ ಗುಡ್ಡಪ್ಪ ಶೆಟ್ಟಿ , ಲೇಖಕಿ ಸಬಿತಾ ಮರಕ್ಕಿಣಿ , ಡಾ//ಕೆ.ವಿ. ಮಹಾಬಲ ಭಟ್ಟ , ನಿವೃತ್ತ ಆರ್.ಡಿ.ಒ.ನಾರಾಯಣ ,

വഴികാട്ടി ( ಮಾರ್ಗದರ್ಶಿ )

ಶಾಲೆಗೆ ತಲುಪಲಿರುವ ದಾರಿ : ಕುಂಬಳೆಯಿಂದ   ಬದಿಯಡ್ಕ  ದಾರಿಯಲ್ಲಿ ೪  ಕಿಲೋಮೀಟರ್ ಬಂದು ನಾರಾಯಣಮಂಗಲಂ  ಯೆಂಬಲ್ಲಿಂದ ಎಡ ಭಾಗಕ್ಕೆ ಇನ್ನೂರು  ಮೀಟರ್ ಬರಬೇಕು.

Loading map...