ഹെഡ്ഡാരി എ യു പി എസ് ബായാർ(ಹೆದ್ದಾರಿ ಎ.ಯು.ಪಿ.ಎಸ್ ಬಾಯಾರು)

Schoolwiki സംരംഭത്തിൽ നിന്ന്
(11260 എന്ന താളിൽ നിന്നും തിരിച്ചുവിട്ടതു പ്രകാരം)
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
ഹെഡ്ഡാരി എ യു പി എസ് ബായാർ(ಹೆದ್ದಾರಿ ಎ.ಯು.ಪಿ.ಎಸ್ ಬಾಯಾರು)
വിലാസം
Bayar muligadde

Heddari AUPS Bayar, PO Chippar
,
Chippar പി.ഒ.
,
671322
സ്ഥാപിതം1923
വിവരങ്ങൾ
ഫോൺ9497761993
ഇമെയിൽheddariaups@gmail.com
കോഡുകൾ
സ്കൂൾ കോഡ്11260 (സമേതം)
യുഡൈസ് കോഡ്32010100411
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല മഞ്ചേശ്വരം
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്കാസർഗോഡ്
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംപൈവളികെ പഞ്ചായത്ത്
വാർഡ്5
സ്കൂൾ ഭരണ വിഭാഗം
സ്കൂൾ ഭരണ വിഭാഗംഎയ്ഡഡ്
സ്കൂൾ വിഭാഗംപൊതുവിദ്യാലയം
പഠന വിഭാഗങ്ങൾ
യു.പി
സ്കൂൾ തലം1 മുതൽ 7 വരെ
മാദ്ധ്യമംഇംഗ്ലീഷ്, കന്നട
സ്ഥിതിവിവരക്കണക്ക്
ആൺകുട്ടികൾ219
പെൺകുട്ടികൾ219
ആകെ വിദ്യാർത്ഥികൾ438
സ്കൂൾ നേതൃത്വം
പ്രധാന അദ്ധ്യാപകൻAdinarayana Bhat M
പി.ടി.എ. പ്രസിഡണ്ട്Ganesha Sunnada
എം.പി.ടി.എ. പ്രസിഡണ്ട്Nalini
അവസാനം തിരുത്തിയത്
06-03-2024Ashwinihalemoole


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ



കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് HEDDARI AUPS BAYAR . 1923 ലാണ് ഈ വിദ്യാലയം സ്ഥാപിതമായത്. പൈവളികെ പഞ്ചായത്ത് ലെ Bayar muligadde എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 7 വരെ ക്ലാസുകൾ നിലവിലുണ്ട്.


SCHOOL HISTORY

ಬಾಯಾರಿನ ಹೆದ್ದಾರಿ ಎ.ಯು.ಪಿ. ಶಾಲೆಯು ಬಾಯಾರು ಗ್ರಾಮದ ಅತ್ಯಂತ ಹಳೆಯ ಶಾಲೆಗಳಲ್ಲಿ ಒಂದು. ನೆಡುವಜೆ ಕೃಷ್ಣ ಭಟ್ ಎಂಬವರಿಂದ ೧೯೨೩ ನೇ ಇಸವಿಯಲ್ಲಿ ಸ್ಥಾಪಿಸಲ್ಪಟ್ಟ ಈ ಶಾಲೆಯಲ್ಲಿ ಪ್ರಾರಂಭದ ಹಂತದಲ್ಲಿ ಕೇವಲ ಒಂದು ಕಟ್ಟಡ ಮಾತ್ರ ಇತ್ತು. ೫-೮--೧೯೮೨ ರಲ್ಲಿ ನಿಡುವಜೆ ಕೃಷ್ಣ ಭಟ್ ಮೆಮೊರಿಯಲ್ ಎಜುಕೇಷನ್ ಟ್ರಸ್ಟ್ (reg), ಬಾಯಾರು' ಎಂಬ ಆಡಳಿತ ಮಂಡಳಿಯೊಂದು ರೂಪುಗೊಂಡು ಶಾಲೆಯ ಅಭಿವೃದ್ಧಿಯ ರೂವಾರಿಗಳಾಗಿದ್ದಾರೆ. ೧೯೮೨ ರಿಂದ ೨೦೦೦ನೇ ಇಸವಿಯವರೆಗೆ ದಿ| ಶ್ರೀ ಪಿ. ನರಸಿಂಹ ಭಟ್ ಪೆರುವೊಡಿ , ೨೦೦೦ದಿಂದ ೨೦೧೮ನೇ ಇಸವಿಯ ವರೆಗೆ ದಿ| ಶ್ರೀ ರಾಮಕೃಷ್ಣ ಭಟ್ ಇವರು ಪ್ರಬಂಧಕರಾಗಿದ್ದರು. ಪ್ರಕೃತ ಶ್ರೀ ವೇಣುಗೋಪಾಲ.ಯನ್ ಅಧ್ಯಕ್ಷರಾಗಿ ಮತ್ತು ರಾಜೇಶ್ .ಎನ್ ಪ್ರಬಂಧಕರಾಗಿ ನೇಮಕಗೊಂಡು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಾಲೆಯಲ್ಲಿ ಪ್ರಸ್ತುತ ಮುಖ್ಯ್ಯ್ಯೋಪಾಧ್ಯಾಯರು ಸೇರಿದಂತೆ ೧೯ ಅಧ್ಯಾಪಕರು, ಒಬ್ಬರು ಆಪೀಸ್ ಅಟೆಂಡೆಂಟ್ ಸೇರಿ ಒಟ್ಟು ೨೦ ಸಿಬಂಧಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ LKG, UKG ಯಲ್ಲಿ ಇಬ್ಬರು ಅಧ್ಯಾಪಿಕೆಯರು, ಒಬ್ಬರು ಆಯ, ಕಂಪ್ಯೂಟರ್ ಟೀಚರು, ಒಬ್ಬರು ಅಡುಗೆ ತಯಾರಕರು ಸಹಕರಿಸುತ್ತಿದ್ದಾರೆ.

INFRASTRUCTURE

ಶಾಲೆಯು ಐದು ಕಟ್ಟ಼ಡಗಳನ್ನು ಹೊಂದಿದೆ. ಇದರಲ್ಲಿ ಒಂದು ಆಫೀಸು ಒಂದು ಸ್ಟಾಫ್ ಕೊಠಡಿ, 21ತರಗತಿ ಕೊಠಡಿಗಳಿವೆ. ಪ್ರತ್ಯೇಕವಾದ ಅಡುಗೆ ಕೋಣೆ ಇದೆ. ಶಾಲೆಗೆ ಬಾವಿಯ ಹಾಗೂ ಬೋರ್ ನಿಂದ ನೀರು ಹಾಗೂ ನಳ್ಳಿ ವ್ಯವಸ್ಥೆಯು ಇದೆ.. ಶಾಲೆ ಸಾಮಾನ್ಯ ವಿದ್ಯುತೀಕರಣಗೊಂಡಿದೆ. ಕಂಪ್ಯೂಟರ್ ಕೋಣೆಯಲ್ಲಿ ೧೦ಕಂಪ್ಯುಟರ್ ಹಾಗು ೯ laptop, 3 ಪ್ರೊಜೆಕ್ಟರ್ ಗಳಿದ್ದು ಅಂತರ್ ಜಾಲ ವ್ಯವಸ್ಥೆ ಮತ್ತು ದೂರವಾಣಿ ಸಂಪರ್ಕ ಇದೆ. ಶಾಲಾ ಗ್ರಂಥಾಲಯ ಮತ್ತು ಲೆಬೋರೇಟರಿ ವ್ಯವಸ್ಥಿತಗೊಂಡಿದೆ. ಶಾಲೆಯ ಮುಂದೆ ಚಿಕ್ಕ ಹೂದೋಟ ಮಾಡಲಾಗಿದೆ. ಮಕ್ಕಳಿಗೆ ಮಧ್ಯಾಹ್ನ ಒಟ್ಟಿಗೆ ಕುಳಿತು ಊಟ ಮಾಡಲು ವ್ಯವಸ್ಥೆ ಇದೆ. ಸುಸಜ್ಜಿತವಾದ ಶಾಲಾ ಸಭಾಂಗಣ ಇದೆ. ಮಕ್ಕಳಿಗೆ ಆಟ ಆಡಲು ವಿಶಾಲವಾದ ಆಟದ ಮೈದಾನವಿದೆ.

CO-CURRICULAR ACTIVITIES

ಸಾಹಿತ್ಯಸಭೆ, ಹಬ್ಬಗಳ ಆಚರಣೆ, ದಿನಾಚರಣೆಗಳು, ವೃತ್ತಿಪರಿಚಯ ತರಗತಿಗಳು,ನೃತ್ಯ ತರಬೇತಿ,ರಕ್ಷಕರಿಗಾಗಿ ಸ್ಫಧೆ೯ಗಳು,ಶೈಕ್ಷಣಿಕ ಪ್ರವಾಸ,ಯೋಗ ಮತ್ತು ವ್ಯಾಯಾಮ ತರಗತಿಗಳು, ವಾರ್ಷಿಕೋತ್ಸವ, ಆರೋಗ್ಯ ತಪಾಸಣಾ ಮತ್ತು ರೋಗನಿರೋದಕ ಚುಚ್ಚುಮದ್ದು ತಿಳುವಳಿಕಾ ಶಿಬಿರಗಳನ್ನು ನಡೆಸುವುದು. scout and guide ತರಭೇತಿಯೂ ಇದೆ.

MANAGEMENT

೧೯೮೨ ರಿಂದ ೨೦೦೦ನೇ ಇಸವಿಯವರೆಗೆ ದಿ| ಶ್ರೀ ಪಿ. ನರಸಿಂಹ ಭಟ್ ಪೆರುವೊಡಿ , ೨೦೦೦ದಿಂದ ೨೦೧೮ನೇ ಇಸವಿಯ ವರೆಗೆ ದಿ| ಶ್ರೀ ರಾಮಕೃಷ್ಣ ಭಟ್ ಇವರು ಪ್ರಬಂಧಕರಾಗಿದ್ದರು. ಪ್ರಕೃತ ಶ್ರೀ ವೇಣುಗೋಪಾಲ.ಯನ್ ಅಧ್ಯಕ್ಷರಾಗಿ ಮತ್ತು ರಾಜೇಶ್ .ಎನ್ ಪ್ರಬಂಧಕರಾಗಿ ನೇಮಕಗೊಂಡು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

FORMAR HEADMASTERS

year Name of the HM
1923 to 1961 N.Krishna Bhat
1961 to 1980 Subbanna Bhat
1981 to 1985 Ganapathi Bhat
1985 to1988 Venkatramana Bhat
1988 to 1989 T.Ramakrishna Bhat
1989 to 1990 Govinda Bhat
1990 to1992 S.Narayana Bhat
1992 to 1993 I Shankari
1993 to 2009 Thirumaleshwara Bhat K
2009 to 2011 Venkatramana Achary
2011 to 2012 Narayana Bhat
2012 to 2014 Gopala Krishna Bhat
2014 to.... Adinarayana Bhat M

 

FAMOUS ALUMINI

  • Dr. B.S Rao - MBBS KIMS Kasaragod
  • Dr. Moosa Kunhi - Heart specialist , Indiana Hospital Mangalore
  • Dr. Venkatagiri - MBBS KIMS Kasaragod
  • Hiranya Krishna Bhat - Agriculture
  • KA Kalndoor - Business (Dubai)
  • Raghunatha Shetty - yakshagana Artist
  • Krishnaveni Kidoor - Novelist
  • Rama karantha padyana - Priest at Nepal
  • Ghanashyama - computer Engineer
  • Dr. Krishna moorty - Children specialist at Singapore
  • Shivaprasad Holla - Artist

WAY TO REACH SCHOOL

ಕಾಸರಗೋಡು-ಮಂಗಳೂರು ಹೆದ್ದಾರಿಯ ಉಪ್ಪಳ ಕೈಕಂಬ ದಿಂದ ಬಾಯಾರು ದಾರಿಯಾಗಿ 16.ಕಿ.ಮೀ. ದೂರದ ಪೈವಳಿಕೆ ದಾರಿಯಾಗಿ ಪ್ರಯಾಣಿಸಿದರೆ ಮುಳಿಗದ್ದೆಯಲ್ಲಿ ಹೆದ್ದಾರಿ .ಎ.ಯು.ಪಿ.ಶಾಲೆ. ತಲುಪುವುದು


{{#multimaps:12.71253737172162, 75.01960196217641|zoom=16}}