ഹിന്ദു എ യു പി എസ് ചിപ്പാർ(ಹಿಂದೂ ಎ.ಯು.ಪಿ.ಎಸ್ ಚಿಪ್ಪಾರು)/അക്ഷരവൃക്ഷം/ jagratha ಜಾಗ್ರತೆ

Schoolwiki സംരംഭത്തിൽ നിന്ന്
jagratha ಜಾಗ್ರತೆ

  
ಕೊರೋನರೋಗವು ಮರಣಕೆ ದಾರಿ
ಮನೆಯೊಳಗಿರುವರು ಮನುಜರು ಹೆದರಿ ॥
ಬಾಯಿ ಮೂಗನು ಮುಟ್ಟದಿರಿ
ಕಣ್ಣನ್ನು ಕೈಯಲ್ಲಿ ಉಜ್ಜದಿರಿ ॥
ತೊಳೆಯಿರಿ ಕೈಗಳ ಪ್ರತಿ ಕ್ಷಣವೂ
ಅಂತರ ಪಾಲಿಸಿ ಜನ ಗಣವು ॥
ಸರಕಾರದ ಆದೇಶವನು
ಪಾಲಿಸುತಿರಿ ನೀವು ಕ್ಷಣಕ್ಷಣವೂ ॥
ಮುಖಕವಚವನು ಧರಿಸುತಿರಿ
ರೋಗ ಬಾಧೆಯನು ಹರಡದಿರಿ ॥

KADEEJA SAFA
4 A ഹിന്ദു എ യു പി എസ് ചിപ്പാർ(ಹಿಂದೂ ಎ.ಯು.ಪಿ.ಎಸ್ ಚಿಪ್ಪಾರು)
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത