ദുർഗ്ഗ എച്. എസ്. എസ്. കാഞ്ഞങ്ങാട്/അക്ഷരവൃക്ഷം/ Maari

Schoolwiki സംരംഭത്തിൽ നിന്ന്
ಮಾರಿ

  
    
ನೀ ಜನಿಸಿದೆ ವುಹಾನ್ ನಲ್ಲಿ
ಭಯ ಹುಟ್ಟಿಸಿದೆ ಜನರ ಮನದಲ್ಲಿ
ಕಡೆಗಣಿಸಿದರು ನಿನ್ನ ಮೊದಲು
ಭಯಪಡುವರು ಈಗ ರಾತ್ರಿ ಹಗಲು
ಪರದೇಶೀ ನಿನ್ನ ಪುಷ್ಪಕ ವಿಮಾನ
ಮಾಡಿದೆಯಲ್ಲಾ ಊರೆಲ್ಲಾ ಸ್ಮಶಾನ
ಮುಂದುವರಿಯಿತೋ ವಿಜ್ಞಾನದ ಜಗತ್ತು
ಕೊಡಲ್ಲಿಲ್ಲ ನಿನಗೆ ಮದ್ದಿನ ಗುದ್ದು
ಪ್ರಕೃತಿಗೆ ಆದೇ ನೀ ತಂಗಾಳಿ
ಅಹಂಕಾರಿಗಳಿಗೆ ಆದೇ ನೀ ಬಿರುಗಾಳಿ
ತನ್ನ ತನ ಮರೆತು ಎಲ್ಲರಿದ್ದರು ಹೊರಗೆ
ಗತ ಕಾಲದ ಕ್ಷಣಗಳ ನೆನೆಯುತ್ತಾ ಕುಳಿತರೊಳಗೆ
ಮನೆಯಲ್ಲೇ ಇದ್ದು ಕಲಿಸಿದೆ ಮನಗಳ ಬೆಲೆಯ
ಆಗು ನೀ ಜಗದಿಂದ ಮಾಯ
ಬಿದ್ದಿತು ಜಗಕ್ಕೆ ಬೀಗ
ನಿಂತಿತು ನಿನ್ನ ವೇಗ
ತೊಲಗು ನೀ ನಮ್ಮಿಂದ
ಆಗ ಬೇಕಿದೆ ಸ್ವಚ್ಚ ಇಂದಿನಿಂದ
ಮಾಡೋಣ ಹೊಸ ಜಗದ ಸೃಷ್ಟಿ
ಹೋಗಲಿ ನಿನ್ನ ವಕ್ರ ದೃಷ್ಟಿ
            
                                    ಅಂಕಿತ.ಕೆ

ANKITHA K
9 J ദുർഗ്ഗ എച്. എസ്. എസ്. കാഞ്ഞങ്ങാട്
ഹോസ്ദുർഗ്ഗ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - lalkpza തീയ്യതി: 06/ 05/ 2020 >> രചനാവിഭാഗം - കവിത