ജി.എച്ച്.എസ്.എസ്. പൈവളികെ നഗർ/അക്ഷരവൃക്ഷം/ ವಿದ್ಯೆಯ ಮಹತ್ವ

Schoolwiki സംരംഭത്തിൽ നിന്ന്
ವಿದ್ಯೆಯ ಮಹತ್ವ
 


ವಿದ್ಯೆಯ ಮಹತ್ವ
ತಿಳಿಯಲೆ ಬೇಕು
ವಿದ್ಯೆಯ ಕಲಿಯಲು
ಶ್ರದ್ಧೆಯು ಬೇಕು
ಶ್ರದ್ಧೆಯ ಜೊತೆಯಲಿ
ಶಿಸ್ತಿರಬೇಕು
ಸಮಯದ ಮಹತ್ವ ಅರಿತಿರಬೇಕು.
ಅರಿತವರಿಂದ ಕಲಿಯಲು ಬೇಕು
ಬಲ್ಲವರಿಂದ ತಿಳಿಯಲು ಬೇಕು
ಜ್ಞಾನವ ಪಡೆಯಲು ವಿದ್ಯೆಯು ಬೇಕು
ಲೋಕದ ಜ್ಞಾನವ ಪಡೆಯಲು ಬೇಕು
ಸತ್ಕ್ರತಿಯೆಸಗಲು ವಿದ್ಯೆಯೇ ದಾರಿ
ವಿದ್ಯೆಯಿಲ್ಲದವನ ಬಾಳು ಕತ್ತಲ ದಾರಿ
ಅನೇಕ ಸಮಸ್ಯೆಗಳು ಸವಕಲು ದಾರಿ
ಮುಕ್ತ್ತಿಯ ಹೊಂದಲು ವಿದ್ಯೆಯೇ ರಹದಾರಿ.

ಅಶ್ವಿತ
7 C ജി.എച്ച്.എസ്.എസ്. പൈവളികെ നഗർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Latheefkp തീയ്യതി: 06/ 05/ 2020 >> രചനാവിഭാഗം - കവിത