എ യു പി എസ് ധർമ്മത്തടുക്ക(ಎ.ಯು.ಪಿ.ಎಸ್ ಧರ್ಮತ್ತಡ್ಕ)/അക്ഷരവൃക്ഷം/ ಕೊರೋನದ ದರ್ಪ

Schoolwiki സംരംഭത്തിൽ നിന്ന്
ಕೊರೋನದ ದರ್ಪ


     ಸಾಮರಸ್ಯದಿಂದ ಕೂಡಿದ
     ಜೀವನವಿತ್ತು ಇಲ್ಲಿ l
     ಕೊರೋನ ಬಂದ ನಂತರ
    ಸ್ತಬ್ಧವಾಯಿತು ಇಲ್ಲಿ ll

    ದೇಶವಿಂದು ಕೊರೋನದಿಂದ
    ನಿಂತುಹೋಗಿದೆ l
    ಪೋಲೀಸರಿಗೆ ವೈದ್ಯರಿಗೆ
    ಕೆಲಸ ಹೆಚ್ಚಿದೆ ll

     ಮಕ್ಕಳಿಗೆ ಶಿಕ್ಷಕರಿಗೆ
     ರಜೆ ಸಿಕ್ಕಿದೆ l
    ನಮ್ಮ ಇಡೀ ದೇಶವೇ
    ಲೋಕ್ ಡೌನ್ ಆಗಿದೆ ll

    ದೇಶದಲ್ಲಿ ಎಲ್ಲೆಡೆಯೂ
    ಕೊರೋನದ ಭಯl
    ನಾವು ಜಾಗ್ರತವಾಗಿರಬೇಕು
    ಆಗ ನಮಗೆ ಜಯ ll

    ವಿಶ್ವವೇ ಬೆದರಿಕೆ
   ಕೊರೋನದ ದರ್ಪಕ್ಕೆl
   ಮದ್ದನ್ನ ಕೊಡುತ್ತಿದೆ
     ಭಾರತವು ವಿಶ್ವಕ್ಕೆll

    ಕೊರೋನದ ದರ್ಪವನ್ನು
   ಅಡಗಿಸಬೇಕು ನಾವು l
    ದರ್ಪ ನಿಲ್ಲಬೇಕಾದರೆ
   ಸಹಕರಿಸಬೇಕು ನೀವು ll

    ಮುಂಜಾಗ್ರತಾ ಕರ್ಮವನ್ನು
    ಸದಾ ಪಾಲಿಸಿರಿ l
    ಕೇಂದ್ರದ ಆಜ್ಞೆಯನ್ನು
   ಎಂದೂ ಮೀರದಿರಿll

   ವಿಶ್ವಕ್ಕೆ ಮಾದರಿ
  ನಮ್ಮ ದೇಶ ಭಾರತ l
  ನಾವು ಕೂಡ ಸೇರಬೇಕು
  ಹೆಗಲು ಕೊಟ್ಟು ನಿಲ್ಲುತll

LIKHITH KRISHNA B
6 C എ യു പി എസ് ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Vijayanrajapuram തീയ്യതി: 20/ 06/ 2020 >> രചനാവിഭാഗം - കവിത