എസ് വി എൽ പി എസ് ബേരിപ്പദവ് (ಎಸ್.ವಿ.ಎ.ಎಲ್.ಪಿ.ಎಸ್ ಬೆರಿಪದವು)

Schoolwiki സംരംഭത്തിൽ നിന്ന്
സ്കൂളിനെക്കുറിച്ച്സൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരങ്ങൾ
എസ് വി എൽ പി എസ് ബേരിപ്പദവ്
11241VALPS BERIPADAVU.jpeg
വിലാസം
BERIPADAVU

vidyaranya ALP School beripadavu,p o beripadavu,via Uppala 671322
,
BERIPADAVU പി.ഒ.
,
671322
സ്ഥാപിതം28 - 10 - 1976
വിവരങ്ങൾ
ഇമെയിൽ11241beripadavu@gmail.com
കോഡുകൾ
സ്കൂൾ കോഡ്11241 (സമേതം)
യുഡൈസ് കോഡ്32010100409
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല മഞ്ചേശ്വരം
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്മഞ്ചേശ്വരം Manjeswar
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംപൈവളികെ PAIVALIKE പഞ്ചായത്ത് (Panchayath)
വാർഡ്7
സ്കൂൾ ഭരണ വിഭാഗം
സ്കൂൾ ഭരണ വിഭാഗംഎയ്ഡഡ്
സ്കൂൾ വിഭാഗംപൊതുവിദ്യാലയം GENERAL SCHOOL
പഠന വിഭാഗങ്ങൾ
എൽ.പി
സ്കൂൾ തലം1 മുതൽ 4 വരെ 1 to 4
മാദ്ധ്യമംകന്നട KANNADA
സ്ഥിതിവിവരക്കണക്ക്
ആൺകുട്ടികൾ43
പെൺകുട്ടികൾ29
ആകെ വിദ്യാർത്ഥികൾ72
അദ്ധ്യാപകർ5
സ്കൂൾ നേതൃത്വം
പ്രധാന അദ്ധ്യാപകൻUMESHA K
പി.ടി.എ. പ്രസിഡണ്ട്MANKU KUDIYA
എം.പി.ടി.എ. പ്രസിഡണ്ട്Anitha
അവസാനം തിരുത്തിയത്
06-03-202411241


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ



കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് VIDYARANYA ALP SCHOOL BERIPADAVU . 1976 ലാണ് ഈ വിദ്യാലയം സ്ഥാപിതമായത്. പൈവളികെ PAIVALIKE പഞ്ചായത്തിലെ BERIPADAVU എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.


SCHOOL HISTORY

ಪ್ರಕೃತಿ ರಮಣೀಯವಾದ ಕೇರಳ ಪ್ರಾಂತ್ಯದ , ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ಬೆರಿಪದವು ಎಂಬಲ್ಲಿ ಕಾರ್ಯವೆಸಗುವ ವಿದ್ಯಾರಣ್ಯ ಎ.ಎಲ್.ಪಿ ಶಾಲೆಯು ಕಳೆದ ನಾಲ್ಕು ದಶಕಗಳಿಂದ ಊರಜನರ ಸಹಾಯ ಸಹಕಾರಗಳಿಂದ ಯಶಸ್ವಿಯಾಗಿಮುನ್ನಡೆಯುತ್ತಿದ್ದು , ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಪ್ರದೇಶಕ್ಕೆ ಪುನರುತ್ಥಾನದ ಸಂಸ್ಥೆಯಾಗಿ ಬೆಳೆದು ನಿಂತಿದೆ. 1954 ರಲ್ಲಿ ಶ್ರೀ ವಿದ್ವಾನ್ ಶ್ರೀ ಕೃಷ್ಣ ಭಟ್ ರಿಂದ ಸ್ಥಾಪಿಸಲ್ಪಟ್ಟು ತಾಳ್ತಜೆ ಕೃಷ್ಣ ಭಟ್ ರ ಆಡಳಿತದಲ್ಲಿ ವಿದ್ಯಾದಾನ ಮಾಡಲಾರಂಭಿಸಿತು. ಬಳಿಕ ಕಾರಣಾಂತರಗಳಿಂದ ಶಾಲೆ ಮುಚ್ಚಲ್ಪಟ್ಟಿತು. ನಂತರ ಪ್ರಕಟಣೆಗೊಂಡ ಕೇರಳಸರಕಾರದ ಗಜೆಟ್ ನ ಪ್ರಕಾರ ಕೇರಳ ಸರಕಾರ ಬೆರಿಪದವಿನಲ್ಲಿ ಶಾಲೆಯೊಂದನ್ನು ತೆರೆಯಲು ಅವಕಾಶ ಕಲ್ಪಿಸಿತು. ಶ್ರೀ ಕೆ.ಎಂ.ಗೋವಿಂದ ಭಟ್ ಹಾಗೂ ಶ್ರೀ ಚಂದ್ರಶೇಖರ ಭಟ್ ಎಂಬ ತರಬೇತಿ ಮುಗಿಸಿದ ಉತ್ಸಾಹಿ ತರುಣ ಅಧ್ಯಾಪಕರು, ಕಾರ್ಯರಂಗಕ್ಕೆ ಇಳಿದು ಶಾಲೆಯ ಪುನರಾರಂಭಕ್ಕೆ ಕಾರಣೀಕರ್ತರಾದರು.ಊರವರ ಪ್ರೋತ್ಸಾಹ ವ್ಯವಸ್ಥಾಪಕರಾದ ತಾಳ್ತಜೆ ಕೃಷ್ಣ ಭಟ್ ರ ಧರ್ಮಪತ್ನಿ ಶ್ರೀಮತಿ ಪರಮೇಶ್ವರಿ ಅಮ್ಮನವರ ಇಚ್ಛಾಶಕ್ತಿ ಜತೆಸೇರಿದಾಗ ವಿದ್ಯಾರಣ್ಯ ಎ.ಎಲ್.ಪಿ ಶಾಲೆ ಎಂಬ ಹೆಸರಿನ್ನಲ್ಲಿ ಸಂಸ್ಥೆ ಪುನರ್ಜನ್ಮ ಪಡೆಯಲು ಸಮಯ ಕೂಡಿಬಂದಿತು. ಆ ಸಂದರ್ಭದಲ್ಲಿ ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿಯಾಗಿದ್ದ ದಿ. ವಿಷ್ಣು ಭಟ್ಟರ ಸಂಪೂರ್ಣ ಸಹಕಾರದೊಂದಿಗೆ ಶಾಲೆ ನಡೆಸಲು ಅನುಮತಿ ಪಡೆಯಲಾಯಿತು. ಬಳಿಕ ಶಾಲಾ ನಿವೇಶನದ ಸಮಸ್ಯೆ ಬಂದೊದಗಿದಾಗ ಅದನ್ನು ಪರಿಹರಿಸಲು ಸಹಕರಿಸಿದ ದಿ..ಶ್ರೀ ಗುರುರಂಗಯ್ಯ ಬಲ್ಲಾಳ ಹಾಗೂ ಡಾ.ಎಂ.ರಾಮ ರನ್ನು ಸ್ಮರಿಸಲೇಬೇಕಾಗಿದೆ.ತರುವಾಯ 1976 ಸಪ್ಟೆಂಬರ್ 28 ರಲ್ಲಿ ಒಂದನೇ ತರಗತಿಗೆ ಅನುಮತಿ ಲಭಿಸಿ ಕೆ.ಎಂ.ಗೋವಿಂದ ಭಟ್ ರವರು ಮುಖ್ಯೋಪಾಧ್ಯಾಯರಾಗಿ ನಿಯುಕ್ತಿಗೊಂಡರು. ಅಂದು ಒಂದನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆ 52. ಆ ಸಮಯದಲ್ಲಿ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಯಾಗಿದ್ದ ಶ್ರೀ ವಿ.ಡಿ ಜಾರ್ಜ್ ರ ದಿವ್ಯಹಸ್ತದಿಂದ 1976 ಅಕ್ಟೋಬರ್ 28 ರಂದು ಉದ್ಘಾಟನೆಗೊಂಡಿತು. 1977-78ರಲ್ಲಿ ಶ್ರೀ ಚಂದ್ರಶೇಖರ ಭಟ್ ಎರಡನೇ ತರಗತಿ ಅಧ್ಯಾಪಕರಾಗಿ ನಿಯುಕ್ತಿಗೊಂಡರು. ಅಲ್ಲದೆ ಶ್ರೀ ಕುಂಞಿ ಸೀದಿಕೋಯ ತಂಙಳ್ ಅರಬಿಕ್ ಅಧ್ಯಾಪಕರಾಗಿ ನಿಯುಕ್ತಿಗೊಂಡರು. ನಂತರದ ವರ್ಷಗಳಲ್ಲಿ .ಶ್ರೀಮತಿ ಕಮಲ ಟಿ ಹಾಗೂ ಶ್ರೀ ರಾಘವ ಎನ್ ನೇಮಕಗೊಳ್ಳುವುದರೊಂದಿಗೆ ಪೂರ್ಣಪ್ರಮಾಣದ ಕಿರಿಯ ಪ್ರಾಥಮಿಕ ಶಾಲೆಯಾಗಿ ಸರಕಾರದಿಂದ ಅಂಗೀಕರಿಸಲ್ಪಟ್ಟಿತು. ಹೀಗೆ ಅನೇಕ ಮಹಾನುಭಾವರ ಹೋರಾಟ ತ್ಯಾಗಗಳಿಂದ ಬೆಳೆದ ವಿದ್ಯಾರಣ್ಯ ಎ.ಎಲ್.ಪಿ ಶಾಲೆ ಇಂದು ಸಮಾಜದ ಸಂಪೂರ್ಣ ಸಹಕಾರದಿಂದ ಮುನ್ನಡೆಯುತ್ತಿದೆ. 1954 ರಲ್ಲಿ ಆರಂಭವಾಗಿದ್ದ ಶ್ರೀ ಕೃಷ್ಣ ಎಯ್ಡೆಡ್ ಪ್ರೈಮರಿ ಶಾಲೆಯಲ್ಲಿ ಸೇವೆಸಲ್ಲಿಸಿದ್ದ ಅಧ್ಯಾಪಕರು ದಿನಕರ ಭಟ್

ಕೆ.ಕೃಷ್ಣ ಭಟ್

ಕೆ.ಕೃಷ್ಣ ಭಟ್ ಕಳಂದೂರು

ಜಿ. ಕೃಷ್ಣ ಭಟ್ ಗಂಗರಮಜಲು

ಮಹಾಲಿಂಗೇಶ್ವರ ಭಟ್ ಬದಿಯಡ್ಕ

ಕೆ.ಪಿ. ಭಟ್ ಕೊಡಂಗೆ

ಮಹಾಬಲೇಶ್ವರ ಭಟ್ ಒಡಿಯೂರು

ಆನಂದ ರಾವ್ ಬದಿಯಾರು

ಪರಮೇಶ್ವರಯ್ಯ ಬಳ್ಳೂರು

ಕೃಷ್ಣ ಎಂ

ಎಲಿಸಾ ಮಂಗಳೂರು

ಕಿಟ್ಟಣ್ಣ ಶೆಟ್ಟಿ ಜತ್ತಿ

INFRASTRUCTURE

Land area- 1 acre

Building- 87ft x20 Tiled Hall

20 x20 RCC

Kitchen cum Dining hall

Toilet-Two blocks

Source of drinking water-Well

CO-CURRICULAR ACTIVITIES

*School Kalotsava

*school Annual Day

*sports Day

*Baala sabha

*School excursion/One Day Tour

*Day celebrations

MANAGEMENT

SCHOOL MANAGER-T MAHABALA BHAT.

FORMER HEADMASTERS

YEAR NAME OF HEADMASTER
1976-2005 GOVINDA BHAT
2005-2008 KAMALA T
2008-2011 RAGHAVA N
2011 onwards UMESHA K

 

FAMOUS OLD STUDENTS-

*DR.Moosa kunhi (famous heart surgeon)

*Purushothama Bhat (Asst.proffessor)

*smt.Shailaja (lecturer)

*Manjunatha ( Bank employee)


Loading map...