ಪ್ರಕ್ರತಿ


ಸ್ವಚ್ಛ ಸುಂದರವಿರಲಿ ಪರಿಸರ
ಎಚ್ಚರಗೊಳ್ಳಿ ಜನಗಳೇ

ಹಚ್ಚ ಹಸುರಾಗಿರಲಿ ಗಿಡಮರ
ಭೂಮಿಗಾಗಿ ಮಾಡಿ ವಾಗ್ದಾನ

ಕೈ ಜೋಡಿಸೋಣ
ಬದಲಿಸಲು ಚರಿತ್ರೆಯನು

ಅಲ್ಲಿ ಕೋಗಿಲೆ ಇಲ್ಲಿ ನವಿಲು
ಹಾಡಿಕುಣಿಯುತಿರಲಿ ದಿನವು

ಗಾಳಿ ಬಿಸಲು ಮಳೆಯುಸುರಿಯಲಿ
ಮನಕುಲಕೆ ಇರಲಿ ಗೆಲುವು

ANUDEEP. S. R
5 A എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത

 സാങ്കേതിക പരിശോധന - Nixon C. K. തീയ്യതി: 20/ 10/ 2025 >> രചനാവിഭാഗം - കവിത